ದೊಡ್ಮನೆ ಕುಟುಂಬದ ಕುಡಿ ಯುವರಾಜ್ ಕುಮಾರ್ ಅವರು ಇಂದು 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯುವರಾಜ್ ಕುಮಾರ್ ಬರ್ತ್ಡೇ ಹಿನ್ನೆಲೆ ಅವರ ನಿವಾಸದ ಬಳಿ ಅಭಿಮಾನಿಗಳ ದಂಡು ಸೇರಿದೆ.
2/ 6
ಸದಾಶಿವನಗರದಲ್ಲಿರುವ ನಟನ ಮನೆಯ ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಮಧ್ಯೆ ಯುವರಾಜ್ ಕುಮಾರ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
3/ 6
ತಂದೆ ರಾಘವೇಂದ್ರ ರಾಜ್ಕುಮಾರ್, ತಾಯಿ, ಅಣ್ಣ ಮತ್ತು ಅಭಿಮಾನಿಗಳ ಬಳಿ ಮಧ್ಯೆ ಯುವರಾಜ್ ಕುಮಾರ್ ಕೇಕ್ ಕಟ್ಟಿಂಗ್ ಮಾಡಿದ್ದು ಫ್ಯಾನ್ಸ್ ಯುವ ನಟನಿಗೆ ಶುಭ ಹಾರೈಸಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಲು ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಭಿಮಾನಿಗಳು ಬಂದಿದ್ದರು.
4/ 6
ಅಭಿಮಾನಿಗಳು ತಂದಿದ್ದ ಕೇಕ್ಗಳನ್ನು ಕತ್ತರಿಸಿ ಅಭಿಮಾನಿಗಳಿಗೆ ಕೇಕ್ ತಿನ್ನಿಸಿ ಯುವ ಸಂಭ್ರಮಿಸಿದ್ದಾರೆ. ಹುಟ್ಟುಹಬ್ಬ ಆಚರಣೆ ವೇಳೆ ಭಾವುಕರಾದ ರಾಘವೇಂದ್ರ ರಾಜ್ಕುಮಾರ್ ತಮ್ಮ ಪುನೀತ್ ರಾಜ್ಕುಮಾರ್ನನ್ನು ನೆನೆದು ಭಾವುಕರಾಗಿದ್ದಾರೆ.
5/ 6
ಇದೆಲ್ಲ ನನ್ನ ತಮ್ಮನ ಆರ್ಶೀವಾದದಿಂದ ನಡೆಯುತ್ತಿದೆ. ಅಭಿಮಾನಿಗಳ ಅಭಿಮಾನಕ್ಕೆ ನಾವು ಚಿರ ಋಣಿ. ಇದನ್ನೆಲ್ಲ ನೋಡೋಕೆ ನಾನು ಬದುಕಿದ್ದೇನೆ. ಕಣ್ಣು ತುಂಬಿಕೊಳ್ಳುತ್ತಿದ್ದೇನೆ. ಈ ವರ್ಷ ಯುವ ಸಿನಿಮಾ ಬರುತ್ತಿದೆ. ಈಗ ಇನ್ನೂ ಇಂಡಸ್ಟ್ರಿಗೆ ಬರುತ್ತಿದ್ದಾನೆ. ಅವನ ಮೇಲೆ ನಿಮ್ಮ ಆರ್ಶೀವಾದ ಇರಲಿ ಎಂದಿದ್ದಾರೆ.
6/ 6
2002 -03 ರಲ್ಲಿ ಪುನೀತ್ ಬರ್ತ್ಡೇಗೆ ಅಭಿಮಾನಿಗಳ ದಂಡೇ ಬಂದಿತ್ತು. ಅವತ್ತು ಅಪ್ಪಾಜಿ ಸಂತಸ ಪಟ್ಟಿದ್ರು. ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
First published:
16
Yuva Rajkumar: ಯುವ ಬರ್ತ್ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ
ದೊಡ್ಮನೆ ಕುಟುಂಬದ ಕುಡಿ ಯುವರಾಜ್ ಕುಮಾರ್ ಅವರು ಇಂದು 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯುವರಾಜ್ ಕುಮಾರ್ ಬರ್ತ್ಡೇ ಹಿನ್ನೆಲೆ ಅವರ ನಿವಾಸದ ಬಳಿ ಅಭಿಮಾನಿಗಳ ದಂಡು ಸೇರಿದೆ.
Yuva Rajkumar: ಯುವ ಬರ್ತ್ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ
ತಂದೆ ರಾಘವೇಂದ್ರ ರಾಜ್ಕುಮಾರ್, ತಾಯಿ, ಅಣ್ಣ ಮತ್ತು ಅಭಿಮಾನಿಗಳ ಬಳಿ ಮಧ್ಯೆ ಯುವರಾಜ್ ಕುಮಾರ್ ಕೇಕ್ ಕಟ್ಟಿಂಗ್ ಮಾಡಿದ್ದು ಫ್ಯಾನ್ಸ್ ಯುವ ನಟನಿಗೆ ಶುಭ ಹಾರೈಸಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಲು ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಭಿಮಾನಿಗಳು ಬಂದಿದ್ದರು.
Yuva Rajkumar: ಯುವ ಬರ್ತ್ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ
ಅಭಿಮಾನಿಗಳು ತಂದಿದ್ದ ಕೇಕ್ಗಳನ್ನು ಕತ್ತರಿಸಿ ಅಭಿಮಾನಿಗಳಿಗೆ ಕೇಕ್ ತಿನ್ನಿಸಿ ಯುವ ಸಂಭ್ರಮಿಸಿದ್ದಾರೆ. ಹುಟ್ಟುಹಬ್ಬ ಆಚರಣೆ ವೇಳೆ ಭಾವುಕರಾದ ರಾಘವೇಂದ್ರ ರಾಜ್ಕುಮಾರ್ ತಮ್ಮ ಪುನೀತ್ ರಾಜ್ಕುಮಾರ್ನನ್ನು ನೆನೆದು ಭಾವುಕರಾಗಿದ್ದಾರೆ.
Yuva Rajkumar: ಯುವ ಬರ್ತ್ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ
ಇದೆಲ್ಲ ನನ್ನ ತಮ್ಮನ ಆರ್ಶೀವಾದದಿಂದ ನಡೆಯುತ್ತಿದೆ. ಅಭಿಮಾನಿಗಳ ಅಭಿಮಾನಕ್ಕೆ ನಾವು ಚಿರ ಋಣಿ. ಇದನ್ನೆಲ್ಲ ನೋಡೋಕೆ ನಾನು ಬದುಕಿದ್ದೇನೆ. ಕಣ್ಣು ತುಂಬಿಕೊಳ್ಳುತ್ತಿದ್ದೇನೆ. ಈ ವರ್ಷ ಯುವ ಸಿನಿಮಾ ಬರುತ್ತಿದೆ. ಈಗ ಇನ್ನೂ ಇಂಡಸ್ಟ್ರಿಗೆ ಬರುತ್ತಿದ್ದಾನೆ. ಅವನ ಮೇಲೆ ನಿಮ್ಮ ಆರ್ಶೀವಾದ ಇರಲಿ ಎಂದಿದ್ದಾರೆ.