ಚಿಕ್ಕಬಳ್ಳಾಪುರದ ನಂದಿಬೆಟ್ಟ ನೋಡಲು ಸುಂದರವಾಗಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತೆ. ಅದರಲ್ಲೂ ಪ್ರೇಮಿಗಳು ಹೆಚ್ಚಾಗಿ ಬೆಟ್ಟ ನೋಡಲು ಹೋಗ್ತಾರೆ.
2/ 8
ಪ್ರೇಮಿಗಳ ದಿನದಂದೇ ನಂದಿಬೆಟ್ಟದಲ್ಲಿ ಅವಘಡವೊಂದು ನಡೆದು ಹೋಗಿದೆ. ಟಿಪ್ಪು ಡ್ರಾಪ್ನಿಂದ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
3/ 8
ಕಳೆದ ಶನಿವಾರ ನಂದಿಬೆಟ್ಟಕ್ಕೆ ಅರುಣ್ ಎಂಬಾತ ತನ್ನ ಸ್ನೇಹಿತನ ಬೈಕ್ನಲ್ಲಿ ಹೋಗಿದ್ದ. ಪಾರ್ಕಿಂಗ್ ಪ್ಲಾಟ್ನಲ್ಲಿ ಬೈಕ್ ನಿಲ್ಲಿಸಿ ನಂದಿಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದಾನೆ. ಆದರೆ ವಾಪಸ್ ಬಂದಿಲ್ಲ.
4/ 8
ಮೂರು ದಿನ ಆದ್ರೂ ಬೈಕ್ ಅಲ್ಲೇ ಇತ್ತು. ಹೆಲ್ಮೆಟ್ ಲಾಕ್ ರೂಂ ಮಾಲೀಕರು, ಪೊಲೀಸರಿಗೆ ತಿಳಿಸಿದ್ದರು. ಸಿಸಿಟಿವಿ ದೃಶ್ಯ ನೋಡಿದಾಗ ಅರುಣ್ ಮೇಲೆ ಹೋಗಿರುವುದು ಇದೆ. ಕೆಳಗೆ ಬಂದದ್ದು ಇಲ್ಲ.
5/ 8
ಅನುಮಾನಗೊಂಡ ಪೊಲೀಸರು ಇಡೀ ಬೆಟ್ಟವನ್ನೇ ಹುಡುಕಾಡಿದ್ದಾರೆ. ಆಗ ಟಿಪ್ಪು ಡ್ರಾಪ್ ಬಳಿ ಬ್ಯಾಗ್ ಪತ್ತೆ ಆಗಿದೆ. ಅಲ್ಲದೇ ಅರುಣ್ ಮೃತದೇಹ ಸಹ ಪತ್ತೆಯಾಗಿದೆ. ಬ್ಯಾಗ್ ನಲ್ಲಿ ನಾನು ಸಂತೋಷವಾಗಿ ಸಾಯುತ್ತಿದ್ದೇನೆ ಎಂಬ ಡೆತ್ ನೋಟ್ ಇದೆ.
6/ 8
ಯುವಕನ ಆತ್ಮಹತ್ಯೆಯ ಸುದ್ದಿ ಕೇಳಿ ನಟ ಉಪೇಂದ್ರ ಬೇಸರ ಮಾಡಿಕೊಂಡಿದ್ದಾರೆ. ಯುವಕರು ಈ ರೀತಿ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.
7/ 8
ಅಲ್ಲದೇ, ಈಸಬೇಕು ಇದ್ದು ಜೈಯಿಸಬೇಕು. ಬದುಕಿ ಬಾಳಬೇಕಾದ ಒಂದು ಅಮೂಲ್ಯ ಜೀವ ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ಜೀವನದಲ್ಲಿ ಏನೇ ಕಷ್ಟ ಬಂದರೂ ಎದುರಿಸಿ ನಿಂತು ಗೆಲ್ಲುವಂತ ಛಲ ಯುವಕರಲ್ಲಿ ಬರಬೇಕು ಎಂದು ಉಪೇಂದ್ರ ಹೇಳಿದ್ದಾರೆ.
8/ 8
ಸಂಬಂಧ ಪಟ್ಟವರಿಗೆ ಈ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬೇಡಿಕೊಂಡಿದ್ದಾರೆ. ಸಾಯುವ ನಿರ್ಧಾರ ತಪ್ಪು ಎಂದಿದ್ದಾರೆ.
ಕಳೆದ ಶನಿವಾರ ನಂದಿಬೆಟ್ಟಕ್ಕೆ ಅರುಣ್ ಎಂಬಾತ ತನ್ನ ಸ್ನೇಹಿತನ ಬೈಕ್ನಲ್ಲಿ ಹೋಗಿದ್ದ. ಪಾರ್ಕಿಂಗ್ ಪ್ಲಾಟ್ನಲ್ಲಿ ಬೈಕ್ ನಿಲ್ಲಿಸಿ ನಂದಿಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದಾನೆ. ಆದರೆ ವಾಪಸ್ ಬಂದಿಲ್ಲ.
ಮೂರು ದಿನ ಆದ್ರೂ ಬೈಕ್ ಅಲ್ಲೇ ಇತ್ತು. ಹೆಲ್ಮೆಟ್ ಲಾಕ್ ರೂಂ ಮಾಲೀಕರು, ಪೊಲೀಸರಿಗೆ ತಿಳಿಸಿದ್ದರು. ಸಿಸಿಟಿವಿ ದೃಶ್ಯ ನೋಡಿದಾಗ ಅರುಣ್ ಮೇಲೆ ಹೋಗಿರುವುದು ಇದೆ. ಕೆಳಗೆ ಬಂದದ್ದು ಇಲ್ಲ.
ಅನುಮಾನಗೊಂಡ ಪೊಲೀಸರು ಇಡೀ ಬೆಟ್ಟವನ್ನೇ ಹುಡುಕಾಡಿದ್ದಾರೆ. ಆಗ ಟಿಪ್ಪು ಡ್ರಾಪ್ ಬಳಿ ಬ್ಯಾಗ್ ಪತ್ತೆ ಆಗಿದೆ. ಅಲ್ಲದೇ ಅರುಣ್ ಮೃತದೇಹ ಸಹ ಪತ್ತೆಯಾಗಿದೆ. ಬ್ಯಾಗ್ ನಲ್ಲಿ ನಾನು ಸಂತೋಷವಾಗಿ ಸಾಯುತ್ತಿದ್ದೇನೆ ಎಂಬ ಡೆತ್ ನೋಟ್ ಇದೆ.
ಅಲ್ಲದೇ, ಈಸಬೇಕು ಇದ್ದು ಜೈಯಿಸಬೇಕು. ಬದುಕಿ ಬಾಳಬೇಕಾದ ಒಂದು ಅಮೂಲ್ಯ ಜೀವ ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ಜೀವನದಲ್ಲಿ ಏನೇ ಕಷ್ಟ ಬಂದರೂ ಎದುರಿಸಿ ನಿಂತು ಗೆಲ್ಲುವಂತ ಛಲ ಯುವಕರಲ್ಲಿ ಬರಬೇಕು ಎಂದು ಉಪೇಂದ್ರ ಹೇಳಿದ್ದಾರೆ.