SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!
ಸಾವಿನಲ್ಲೂ ಕೂಡ ಭಗವಾನ್ ಅವರು ಡಾ. ರಾಜ್ಕುಮಾರ್ ಅವರನ್ನೇ ಹಿಂಬಾಲಿಸಿದ್ದಾರೆ ಎಂದರೇ ತಪ್ಪಾಗಲ್ಲ. ಅಣ್ಣಾವ್ರು ಕೂಡ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಭಗವಾನ್ ಅವರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಕೆ. ಭಗವಾನ್ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕನ್ನಡ ಮೊದಲ ಜೇಮ್ಸ್ ಬಾಂಡ್ ಸಿನಿಮಾ ಮಾಡಿರೋ ನಿರ್ದೇಶಕ ಭಗವಾನ್ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
2/ 8
ಇವರಿಗೆ 90 ವರ್ಷ ವಯಸ್ಸಾಗಿತ್ತು. ಹಲವು ತಿಂಗಳಿಂದ ಎಸ್.ಕೆ. ಭಗವಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಡಿಸೆಂಬರ್ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
3/ 8
ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರೂ ಸೇರಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
4/ 8
ಸದಭಿರುಚಿಯ ಚಿತ್ರಗಳ ಮೂಲಕ ಮನೆ ಮಾತಾಡಿದ್ದ ಭಗವಾನ್, 24 ಕಾದಂಬರಿಗಳನ್ನು ಸಿನೆಮಾವಾಗಿಸಿ ತೆರೆಗೆ ತಂದಿದ್ದರು. ನಿದೇರ್ಶನ ಮಾತ್ರವಲ್ಲದೆ ಹಲವು ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.
5/ 8
ಇನ್ನೂ ಸಾವಿನಲ್ಲೂ ಕೂಡ ಭಗವಾನ್ ಅವರು ಡಾ. ರಾಜ್ಕುಮಾರ್ ಅವರನ್ನೇ ಹಿಂಬಾಲಿಸಿದ್ದಾರೆ ಎಂದರೇ ತಪ್ಪಾಗಲ್ಲ. ಅಣ್ಣಾವ್ರು ಕೂಡ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಭಗವಾನ್ ಅವರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.
6/ 8
ಇನ್ನೂ ಜನ್ಮದಿನದಂದೇ ಅಪ್ಪ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ ಅಂತ ಭಗವಾನ್ ಅವರ ಪುತ್ರ ಕಣ್ಣೀರಿಟಿದ್ದಾರೆ. ಡಾ. ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್ ಭಗವಾನ್ ಅವರ ಮನೆಗೆ ಭೇಟಿ ಕೊಟ್ಟು ಅಂತಿಮ ದರ್ಶನ ಪಡೆದುಕೊಂಡರು.
SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಕೆ. ಭಗವಾನ್ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕನ್ನಡ ಮೊದಲ ಜೇಮ್ಸ್ ಬಾಂಡ್ ಸಿನಿಮಾ ಮಾಡಿರೋ ನಿರ್ದೇಶಕ ಭಗವಾನ್ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!
ಇವರಿಗೆ 90 ವರ್ಷ ವಯಸ್ಸಾಗಿತ್ತು. ಹಲವು ತಿಂಗಳಿಂದ ಎಸ್.ಕೆ. ಭಗವಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಡಿಸೆಂಬರ್ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!
ಸದಭಿರುಚಿಯ ಚಿತ್ರಗಳ ಮೂಲಕ ಮನೆ ಮಾತಾಡಿದ್ದ ಭಗವಾನ್, 24 ಕಾದಂಬರಿಗಳನ್ನು ಸಿನೆಮಾವಾಗಿಸಿ ತೆರೆಗೆ ತಂದಿದ್ದರು. ನಿದೇರ್ಶನ ಮಾತ್ರವಲ್ಲದೆ ಹಲವು ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.
SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!
ಇನ್ನೂ ಸಾವಿನಲ್ಲೂ ಕೂಡ ಭಗವಾನ್ ಅವರು ಡಾ. ರಾಜ್ಕುಮಾರ್ ಅವರನ್ನೇ ಹಿಂಬಾಲಿಸಿದ್ದಾರೆ ಎಂದರೇ ತಪ್ಪಾಗಲ್ಲ. ಅಣ್ಣಾವ್ರು ಕೂಡ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಭಗವಾನ್ ಅವರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.
SK Bhagavan: ಸಾವಿನಲ್ಲೂ ಅಣ್ಣಾವ್ರನ್ನೇ ಹಿಂಬಾಲಿಸಿದ ಭಗವಾನ್, ನಿಜಕ್ಕೂ ಈ ವಿಚಾರ ಕಣ್ಣೀರು ತರಿಸುತ್ತೆ!
ಇನ್ನೂ ಜನ್ಮದಿನದಂದೇ ಅಪ್ಪ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ ಅಂತ ಭಗವಾನ್ ಅವರ ಪುತ್ರ ಕಣ್ಣೀರಿಟಿದ್ದಾರೆ. ಡಾ. ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್ ಭಗವಾನ್ ಅವರ ಮನೆಗೆ ಭೇಟಿ ಕೊಟ್ಟು ಅಂತಿಮ ದರ್ಶನ ಪಡೆದುಕೊಂಡರು.