Varalaxmi Sarathkumar: ನಡುರಸ್ತೆಯಲ್ಲಿ ಕಿರಿಕ್ ಮಾಡಿದ ಯುವಕರಿಗೆ ಹೊಡೆದು ಠಾಣೆ ಮೆಟ್ಟಿಲೇರಿದ್ರು ಈ ನಟಿ

ಸೆಲೆಬ್ರಿಟಿಗಳ ಕಿರುಕುಳ ಪ್ರಕರಣ ಆಗಾಗ ಮುನ್ನೆಲೆಗೆ ಬರುತ್ತದೆ. ನಟರಾಗಲಿ ಅಥವಾ ನಟಿಯಾಗಲಿ ಇಂಥಹ ಸುದ್ದಿ ಬೇಗನೆ ವೈರಲ್ ಆಗುತ್ತವೆ. ಅಪಾರ ಅಭಿಮಾನಿಗಳು ಇರುವುದರಿಂದ ಸೆಲೆಬ್ರಿಟಿಗಳು ಕೆಲವೊಮ್ಮೆ ಕಷ್ಟ ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ಕೆಲವು ಅಭಿಮಾನಿಗಳು ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಆಗ ಕೆಲವು ಸೆಲೆಬ್ರಿಟಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇನ್ನು ಕೆಲವರು ಬಲವಾಗಿ ವಿರೋಧಿಸುತ್ತಾರೆ.

First published:

  • 17

    Varalaxmi Sarathkumar: ನಡುರಸ್ತೆಯಲ್ಲಿ ಕಿರಿಕ್ ಮಾಡಿದ ಯುವಕರಿಗೆ ಹೊಡೆದು ಠಾಣೆ ಮೆಟ್ಟಿಲೇರಿದ್ರು ಈ ನಟಿ

    ಸೌತ್ ನಟಿ ರಿಯಲ್ ಲೈಫ್​ನಲ್ಲಿಯೂ ಡೇರಿಂಗ್. ತನ್ನ ಶೌರ್ಯ ಮತ್ತು ಧೈರ್ಯವನ್ನು ತೋರಿಸಿದ ನಟಿ ಬೇರೆ ಯಾರೂ ಅಲ್ಲ, ದಕ್ಷಿಣದ ನಟಿ ವರಲಕ್ಷ್ಮಿ ಶರತ್‌ಕುಮಾರ್. ನಟರಾದ ಶರತ್‌ಕುಮಾರ್ ಮತ್ತು ಛಾಯಾ ಅವರ ಪುತ್ರಿ.

    MORE
    GALLERIES

  • 27

    Varalaxmi Sarathkumar: ನಡುರಸ್ತೆಯಲ್ಲಿ ಕಿರಿಕ್ ಮಾಡಿದ ಯುವಕರಿಗೆ ಹೊಡೆದು ಠಾಣೆ ಮೆಟ್ಟಿಲೇರಿದ್ರು ಈ ನಟಿ

    ಶರತ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿ. ಅವರು 'ರಾಜಕುಮಾರ', 'ಜೇಮ್ಸ್', 'ಸೀತಾರಾಮ್ ಕಲ್ಯಾಣ' ಮತ್ತು 'ಮೈನಾ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತಂದೆಯಂತೆಯೇ ವರಲಕ್ಷ್ಮಿ ಕೂಡ ಹಲವು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಟನೆಯ ಜೊತೆಗೆ ಧೈರ್ಯಕ್ಕೂ ಹೆಸರುವಾಸಿ ಈಕೆ.

    MORE
    GALLERIES

  • 37

    Varalaxmi Sarathkumar: ನಡುರಸ್ತೆಯಲ್ಲಿ ಕಿರಿಕ್ ಮಾಡಿದ ಯುವಕರಿಗೆ ಹೊಡೆದು ಠಾಣೆ ಮೆಟ್ಟಿಲೇರಿದ್ರು ಈ ನಟಿ

    ವರಲಕ್ಷ್ಮಿ ಅವರ ತಂದೆ ತಮ್ಮ ಮಗಳಿಗೆ ಸಂಬಂಧಿಸಿದ ಒಂದು ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಗಳು ತುಂಬಾ ಧೈರ್ಯಶಾಲಿ ಎಂದು ಹೇಳಿದ್ದಾರೆ. ಒಮ್ಮೆ ರಾತ್ರಿ ಪೋಲೀಸ್ ಠಾಣೆಯಿಂದ ಮಗಳು ಪೋಲಿಸ್ ಸ್ಟೇಷನ್ನಲ್ಲಿದ್ದಾಳೆ. ಬೇಗ ಬರಬೇಕು ಎಂದು ಕರೆ ಬಂತು. ತರಾತುರಿಯಲ್ಲಿ ಅವರ ತಂದೆ ಅಲ್ಲಿಗೆ ಹೋದರು. ಅಲ್ಲಿಗೆ ತಲುಪಿದಾಗ ಇಬ್ಬರು ಹುಡುಗರಿಗೆ ನಟಿ ಸರಿಯಾಗಿ ಬುದ್ಧಿ ಕಲಿಸಿದ್ದು ಕಂಡುಬಂದಿದೆ.

    MORE
    GALLERIES

  • 47

    Varalaxmi Sarathkumar: ನಡುರಸ್ತೆಯಲ್ಲಿ ಕಿರಿಕ್ ಮಾಡಿದ ಯುವಕರಿಗೆ ಹೊಡೆದು ಠಾಣೆ ಮೆಟ್ಟಿಲೇರಿದ್ರು ಈ ನಟಿ

    ಶರತ್‌ಕುಮಾರ್ ಅವರು ತಮ್ಮ ಮಗಳು ವರಲಕ್ಷ್ಮಿ ಕಾರು ಚಲಾಯಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ನಟಿ ಏಕಾಂಗಿಯಾಗಿ ಹುಡುಗರಿಬ್ಬರನ್ನೂ ಹೊಡೆದಿದ್ದಾರೆ. ಈ ವಿಷಯ ಎಲ್ಲರಿಗೂ ತಿಳಿದಾಗ ಜನರು ನಟಿಯನ್ನು ಹೊಗಳಿದರು.

    MORE
    GALLERIES

  • 57

    Varalaxmi Sarathkumar: ನಡುರಸ್ತೆಯಲ್ಲಿ ಕಿರಿಕ್ ಮಾಡಿದ ಯುವಕರಿಗೆ ಹೊಡೆದು ಠಾಣೆ ಮೆಟ್ಟಿಲೇರಿದ್ರು ಈ ನಟಿ

    ವರಲಕ್ಷ್ಮಿ ಅವರ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ಅವರು ನಟನಾ ವೃತ್ತಿಯನ್ನು 2012 ರಲ್ಲಿ ತಮಿಳು ಚಲನಚಿತ್ರದೊಂದಿಗೆ ಪ್ರಾರಂಭಿಸಿದರು. ಇದಾದ ನಂತರ 2014ರಲ್ಲಿ ಸುದೀಪ್ ಅಭಿನಯದ ‘ಮಾಣಿಕ್ಯ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

    MORE
    GALLERIES

  • 67

    Varalaxmi Sarathkumar: ನಡುರಸ್ತೆಯಲ್ಲಿ ಕಿರಿಕ್ ಮಾಡಿದ ಯುವಕರಿಗೆ ಹೊಡೆದು ಠಾಣೆ ಮೆಟ್ಟಿಲೇರಿದ್ರು ಈ ನಟಿ

    ಇದರ ನಂತರ ಅವರು ಅರ್ಜುನ್ ಸರ್ಜಾ ಅಭಿನಯದ 'ವಿಸ್ಮಯ' ಮತ್ತು ಚಿರಂಜೀವಿ ಸರ್ಜಾ ಅವರ 'ರಣಂ' ಚಿತ್ರಗಳಲ್ಲಿ ಕೆಲಸ ಮಾಡಿದರು.

    MORE
    GALLERIES

  • 77

    Varalaxmi Sarathkumar: ನಡುರಸ್ತೆಯಲ್ಲಿ ಕಿರಿಕ್ ಮಾಡಿದ ಯುವಕರಿಗೆ ಹೊಡೆದು ಠಾಣೆ ಮೆಟ್ಟಿಲೇರಿದ್ರು ಈ ನಟಿ

    ಇಂಡಸ್ಟ್ರಿಯ ಅತ್ಯಂತ ಬ್ಯುಸಿ ನಾಯಕಿ ಇವರು. ಈ ದಿನಗಳಲ್ಲಿ ವರಲಕ್ಷ್ಮಿ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಅವರ ಸುಮಾರು 6 ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ ಎಂದು ಹೇಳಲಾಗುತ್ತಿದೆ.

    MORE
    GALLERIES