Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ ಕಾಂಬಿನೇಷನ್​ನಲ್ಲಿ ಈಗಾಗಲೇ ಸೂಪರ್ ಹಿಟ್​ ಸಿನಿಮಾಘಳು ತೆರೆಕಂಡಿವೆ. ಇದೀಗ ಈ ಜೋಡಿ ಸಿನಿಮಾ ಹೊರತಾಗಿ ಮತ್ತೊಮ್ಮೆ ಒಟ್ಟಿಗೆ ಕೈ ಜೋಡಿಸಿದೆ.

First published:

  • 18

    Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

    ಅಲ್ಲು ಅರ್ಜುನ್ ಸದ್ಯ ಪುಷ್ಪ ಚಿತ್ರದ ಎರಡನೇ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಂಪೂರ್ಣ ಲುಕ್ ಬದಲಾಗಿದೆಯಂತೆ. ಅಲ್ಲು ಅರ್ಜುನ್ ಪೋಸ್ಟ್ ಮಾಡಿರುವ ಫೋಟೋ ವೈರಲ್ ಆಗುತ್ತಿರುವುದು ಗೊತ್ತೇ ಇದೆ.

    MORE
    GALLERIES

  • 28

    Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

    ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಈಗ ದಕ್ಷಿಣದ ಟಾಪ್ ಹೀರೋಗಳಲ್ಲಿ ಒಬ್ಬರು. ಇದೀಗ ಪುಷ್ಪ ಚಿತ್ರದ ನಂತರ ಉತ್ತರದಲ್ಲೂ ಬನ್ನಿ ಹೆಸರು ಚೆನ್ನಾಗಿ ಕೇಳಿ ಬರುತ್ತಿದೆ. ಒಂದೆಡೆ ಚಿತ್ರಗಳಲ್ಲಿ ನಟಿಸಿ ಮತ್ತೊಂದೆಡೆ ಜಾಹೀರಾತುಗಳಲ್ಲಿ ನಟಿಸುತ್ತಿರುವ ಅಲ್ಲು ಸಖತ್ ಬ್ಯುಸಿಯಾಗಿದ್ದಾರೆ.

    MORE
    GALLERIES

  • 38

    Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

    ಅಲ್ಲು ಅರ್ಜುನ್ ಮತ್ತೊಂದು ಹೊಸ ಜಾಹೀರಾತಿನಲ್ಲಿ ನಟಿಸಲು ಸಜ್ಜಾಗಿದ್ದಾರೆ. ಆದರೆ ಈ ಜಾಹೀರಾತನ್ನು ಜನಪ್ರಿಯ ನಿರ್ದೇಶಕರೊಬ್ಬರು ಚಿತ್ರೀಕರಿಸಿದ್ದಾರೆ.

    MORE
    GALLERIES

  • 48

    Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

    ಇತ್ತೀಚಿಗೆ ನಾಯಕ-ನಾಯಕಿಯರು ಸಿನಿಮಾ ಮಾಡುತ್ತಲೇ ಜಾಹೀರಾತು, ಪ್ರಮೋಷನ್ ಮಾಡಿ ಭರ್ಜರಿ ಹಣ ಗಳಿಸುತ್ತಿದ್ದಾರೆ. ಅದೇ ರೀತಿ ಅಲ್ಲು ಅರ್ಜುನ್ ಸಹ ಅನೇಕ ಜಾಹೀರಾತುಗಳಲ್ಲಿ ನಟಿಸುತ್ತಾರೆ. ಅದರಂತೆ ಅವರ ಮುಂದಿನ ಜಾಹೀರಾತಿಗೆ ನಿರ್ದೇಶಕ ತ್ರಿವಿಕ್ರಮ್​ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ.

    MORE
    GALLERIES

  • 58

    Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

    ಅಲ್ಲು ಅರ್ಜುನ್ ಪ್ರಸ್ತುತ ಹೈದರಾಬಾದ್‌ನಲ್ಲಿ ಬ್ರಾಂಡ್ ಎಂಡಾರ್ಸ್‌ಮೆಂಟ್ ಚಿತ್ರೀಕರಣದಲ್ಲಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಈ ಜಾಹೀರಾತನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐಕಾನ್ ಸ್ಟಾರ್ ಜಾಹೀರಾತುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 68

    Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

    ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಪುಷ್ಪ 2 ಚಿತ್ರಕ್ಕೆ ಅಲ್ಲು ಅರ್ಜುನ್ ನೂರು ಕೋಟಿ ತೆಗೆದುಕೊಳ್ಳುತ್ತಿದ್ದಾರೆ ಎಂಬುದೇ ಲೇಟೆಸ್ಟ್ ಮಾಹಿತಿ. ಅದಲ್ಲದೆ. ಬನ್ನಿ ಜಾಹೀರಾತುಗಳಿಗೂ ಹೆಚ್ಚು ಹಣ ಪಡೆಯುತ್ತಾರಂತೆ. ವಿವಿಧ ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಒಂದು ಜಾಹೀರಾತಿಗೆ ಸುಮಾರು 2 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

    MORE
    GALLERIES

  • 78

    Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

    ಸದ್ಯ ಅಲ್ಲು ಅರ್ಜುನ್ ಬಳಿ 5 ಕಾರುಗಳಿವೆ. ಬನ್ನಿ 64 ಲಕ್ಷದ ರೇಂಜ್ ರೋವರ್, 80 ಲಕ್ಷ ಬಿಎಂಡಬ್ಲ್ಯು, 88.58 ಲಕ್ಷದ ಆಡಿ ಎ7, 1.2 ಕೋಟಿ ಜಾಗ್ವಾರ್ ಎಕ್ಸ್‌ಜೆಎಲ್, 2.3 ಕೋಟಿ ರೇಂಜ್ ರೋವರ್ ಮೌಲ್ಯದ ಹೈ ಎಂಡ್ ಕಾರನ್ನು ಹೊಂದಿದ್ದಾರೆ.

    MORE
    GALLERIES

  • 88

    Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

    ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಚಿತ್ರದ ಶೂಟಿಂಗ್​ಗಾಗಿ ಕಾತುರರಾಗಿದ್ದಾರೆ. ಇದರ ನಡುವೆ ಅನೇಕ ಜಾಹೀರಾತುಗಳಲ್ಲಿಯೂ ನಟಿಸುತ್ತಿದ್ದಾರೆ.

    MORE
    GALLERIES