Vijay Deverakonda: ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಪ್ರಾಣಿಗಳ ಜೊತೆ ಆಟವಾಡಲು ದುಬೈಗೆ ಹೋಗಿದ್ದಾರೆ. ಮೃಗಾಲಯಕ್ಕೆ ಭೇಟಿ ಕೊಟ್ಟ ವಿಜಯದೇವರಕೊಂಡ ಹಲವು ಗಂಟೆಗಳ ಕಾಲ ಪ್ರಾಣಿಗಳ ಜೊತೆ ಕಾಲ ಕಳೆದಿದ್ದಾರೆ.
ನಟ ವಿಜಯ್ ದೇವರಕೊಂಡ ಕಾಡು ಪ್ರಾಣಿಗಳ ಜೊತೆ ಜಾಲಿ ಟೈಮ್ ಕಳೆದಿದ್ದಾರೆ. ಪ್ರಾಣಿಗಳ ಜೊತೆ ಇರುವ ವಿಡಿಯೋವನ್ನು ವಿಜಯ್ ದೇವರಕೊಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (ಫೋಟೋ: Instagram)
2/ 8
ವಿಜಯ್ ದೇವರಕೊಂಡ ತಮ್ಮ ಹಾಲಿಡೇ ಟ್ರಿಪ್ ಅನ್ನು ಎಂಜಾಯ್ ಮಾಡ್ತಿದ್ದಾರೆ. ಸದ್ಯ ರಜೆ ಹಿನ್ನೆಲೆ ದುಬೈನಲ್ಲಿರುವ ಅರ್ಜುನ್ ರೆಡ್ಡಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. (ಫೋಟೋ: Instagram)
3/ 8
ದೊಡ್ಡ ದೊಡ್ಡ ಹೆಬ್ಬಾವನ್ನು ವಿಜಯ್ ದೇವರಕೊಂಡ ಮೈ ಮೇಲೆ ಹಾಕಿಕೊಂಡಿದ್ದನ್ನು ನೋಡಿದ್ರೆ ಮೈ ಜುಮ್ ಅನ್ನುತ್ತೆ. ಹುಲಿ, ಸಿಂಹಗಳೊಂದಿಗೆ ವಿಜಯ ದೇವರಕೊಂಡ ಕಾಲ ಕಳೆದಿದ್ದಾರೆ. (ಫೋಟೋ: Instagram)
4/ 8
ವಿಜಯ್ ದೇವರಕೊಂಡ ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹುಲಿ ಮರಿಗಳಿಗೆ ಹಾಲುಣಿಸುವ, ಸಿಂಹದ ಮರಿ ಜೊತೆ ಆಡವಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. (ಫೋಟೋ: Instagram)
5/ 8
ವಿಜಯ್ ದೇವರಕೊಂಡ ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹುಲಿ ಮರಿಗಳಿಗೆ ಹಾಲುಣಿಸುವ, ಸಿಂಹದ ಮರಿ ಜೊತೆ ಆಡವಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. (ಫೋಟೋ: Instagram)
6/ 8
ಮೃಗಾಲಯಕ್ಕೆ ಭೇಟಿ ಕೊಟ್ಟ ಬಳಿಕ ವಿಜಯ್ ದೇವರಕೊಂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾವಿನ ಭಯವನ್ನು ಹೋಗಲಾಡಿಸಿದ ಮೃಗಾಲಯದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. (ಫೋಟೋ: Instagram)
7/ 8
ಸಿಂಹ ಮತ್ತು ಹುಲಿ ಮರಿಗಳೊಂದಿಗೆ ಮಾತನಾಡಲು ಸಹಾಯ ಮಾಡಿದ ಮೃಗಾಲಯದ ಸಿಬ್ಬಂದಿ ಮತ್ತು ಕ್ಯೂರೇಟರ್ಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ನನ್ನ ಜೀವನದಲ್ಲಿ ಒಂದು ಸಿಹಿ ನೆನಪು ಎಂದು ಬರೆದುಕೊಂಡಿದ್ದಾರೆ.. (ಫೋಟೋ: Instagram)
8/ 8
ದುಬೈನಲ್ಲಿರುವ ಮೃಗಾಲಯದ ಪಾಲಕರಾಗಿರುವ ಎಸ್.ಬಿ.ಬೆಳಸ ಹಾಗೂ ವನ್ಯಪ್ರಾಣಿ ಮೃಗಾಲಯದ ಬಗ್ಗೆ ಹಾಗೂ ಪ್ರಾಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ನಿರ್ಭೀತರನ್ನಾಗಿ ಮಾಡಿದ ಪಾರ್ಕ್ ಸಿಬ್ಬಂದಿಯನ್ನು ವಿಜಯ್ ದೇವರಕೊಂಡ ಶ್ಲಾಘಿಸಿದರು. (ಫೋಟೋ:ಇನ್ಸ್ಟಾಗ್ರಾಂ)
ನಟ ವಿಜಯ್ ದೇವರಕೊಂಡ ಕಾಡು ಪ್ರಾಣಿಗಳ ಜೊತೆ ಜಾಲಿ ಟೈಮ್ ಕಳೆದಿದ್ದಾರೆ. ಪ್ರಾಣಿಗಳ ಜೊತೆ ಇರುವ ವಿಡಿಯೋವನ್ನು ವಿಜಯ್ ದೇವರಕೊಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (ಫೋಟೋ: Instagram)
ವಿಜಯ್ ದೇವರಕೊಂಡ ತಮ್ಮ ಹಾಲಿಡೇ ಟ್ರಿಪ್ ಅನ್ನು ಎಂಜಾಯ್ ಮಾಡ್ತಿದ್ದಾರೆ. ಸದ್ಯ ರಜೆ ಹಿನ್ನೆಲೆ ದುಬೈನಲ್ಲಿರುವ ಅರ್ಜುನ್ ರೆಡ್ಡಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. (ಫೋಟೋ: Instagram)
ದೊಡ್ಡ ದೊಡ್ಡ ಹೆಬ್ಬಾವನ್ನು ವಿಜಯ್ ದೇವರಕೊಂಡ ಮೈ ಮೇಲೆ ಹಾಕಿಕೊಂಡಿದ್ದನ್ನು ನೋಡಿದ್ರೆ ಮೈ ಜುಮ್ ಅನ್ನುತ್ತೆ. ಹುಲಿ, ಸಿಂಹಗಳೊಂದಿಗೆ ವಿಜಯ ದೇವರಕೊಂಡ ಕಾಲ ಕಳೆದಿದ್ದಾರೆ. (ಫೋಟೋ: Instagram)
ಮೃಗಾಲಯಕ್ಕೆ ಭೇಟಿ ಕೊಟ್ಟ ಬಳಿಕ ವಿಜಯ್ ದೇವರಕೊಂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾವಿನ ಭಯವನ್ನು ಹೋಗಲಾಡಿಸಿದ ಮೃಗಾಲಯದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. (ಫೋಟೋ: Instagram)
ಸಿಂಹ ಮತ್ತು ಹುಲಿ ಮರಿಗಳೊಂದಿಗೆ ಮಾತನಾಡಲು ಸಹಾಯ ಮಾಡಿದ ಮೃಗಾಲಯದ ಸಿಬ್ಬಂದಿ ಮತ್ತು ಕ್ಯೂರೇಟರ್ಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ನನ್ನ ಜೀವನದಲ್ಲಿ ಒಂದು ಸಿಹಿ ನೆನಪು ಎಂದು ಬರೆದುಕೊಂಡಿದ್ದಾರೆ.. (ಫೋಟೋ: Instagram)
ದುಬೈನಲ್ಲಿರುವ ಮೃಗಾಲಯದ ಪಾಲಕರಾಗಿರುವ ಎಸ್.ಬಿ.ಬೆಳಸ ಹಾಗೂ ವನ್ಯಪ್ರಾಣಿ ಮೃಗಾಲಯದ ಬಗ್ಗೆ ಹಾಗೂ ಪ್ರಾಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ನಿರ್ಭೀತರನ್ನಾಗಿ ಮಾಡಿದ ಪಾರ್ಕ್ ಸಿಬ್ಬಂದಿಯನ್ನು ವಿಜಯ್ ದೇವರಕೊಂಡ ಶ್ಲಾಘಿಸಿದರು. (ಫೋಟೋ:ಇನ್ಸ್ಟಾಗ್ರಾಂ)