Balakrishna: ಬಾಲಯ್ಯನಿಗಾಗಿ 100 ಕೋಟಿ ತ್ಯಾಗ ಮಾಡಿದ್ರಾ ಈ ಸ್ಟಾರ್ ನಟ? ಅಬ್ಬಬ್ಬಾ ಅದೆಂಥಾ ಅಭಿಮಾನ

Balakrishna: ನಟ ನಂದಮೂರಿ ಬಾಲಕೃಷ್ಣ ಇತ್ತೀಚೆಗಷ್ಟೇ ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ. ಇದೀಗ ಬಾಲಯ್ಯ ನಿರ್ದೇಶಕ ಅನಿಲ್ ರವಿಪುಡಿ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಹೊಸ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

First published:

  • 17

    Balakrishna: ಬಾಲಯ್ಯನಿಗಾಗಿ 100 ಕೋಟಿ ತ್ಯಾಗ ಮಾಡಿದ್ರಾ ಈ ಸ್ಟಾರ್ ನಟ? ಅಬ್ಬಬ್ಬಾ ಅದೆಂಥಾ ಅಭಿಮಾನ

    ವೀರಸಿಂಹ ರೆಡ್ಡಿ ನಂತರ ಬಾಲಯ್ಯ ಮತ್ತು ಅನಿಲ್ ರವಿಪುಡಿ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗಿದೆ. ಈ ಸಿನಿಮಾದ ನಂತರ ಬಾಲಯ್ಯ ಮತ್ತೊಮ್ಮೆ ಬೋಯಪತಿ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹರಡಿದೆ.

    MORE
    GALLERIES

  • 27

    Balakrishna: ಬಾಲಯ್ಯನಿಗಾಗಿ 100 ಕೋಟಿ ತ್ಯಾಗ ಮಾಡಿದ್ರಾ ಈ ಸ್ಟಾರ್ ನಟ? ಅಬ್ಬಬ್ಬಾ ಅದೆಂಥಾ ಅಭಿಮಾನ

    ಅಷ್ಟೇ ಅಲ್ಲದೇ ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಬಾಲಯ್ಯ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುವ ಬಗ್ಗೆ ಮಾತುಕತೆ ಕೂಡ ನಡೆದಿದೆಯಂತೆ. ಆದ್ರೆ ಈ ಬಗ್ಗೆ ಸಿನಿಮಾ ತಂಡ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಫೋಟೋ: Twitter

    MORE
    GALLERIES

  • 37

    Balakrishna: ಬಾಲಯ್ಯನಿಗಾಗಿ 100 ಕೋಟಿ ತ್ಯಾಗ ಮಾಡಿದ್ರಾ ಈ ಸ್ಟಾರ್ ನಟ? ಅಬ್ಬಬ್ಬಾ ಅದೆಂಥಾ ಅಭಿಮಾನ

    ಬಾಲಿವುಡ್ನ ಬಹುಬೇಡಿಕೆ ನಟ ಅಕ್ಷಯ್ ಒಂದು ಸಿನಿಮಾದಲ್ಲಿ ನಟಿಸಲು 100 ಕೋಟಿ ಸಂಭಾವನೆ ಪಡೆಯುತ್ತಾರೆ. ಈ ನಡುವೆ ಬಾಲಯ್ಯ ಈ ಸಿನಿಮಾದಲ್ಲಿ ನಟಿಸಲು ನೂರು ಕೋಟಿ ಸಂಭಾವನೆ ಷರತ್ತನ್ನು ಬದಿಗಿಟ್ಟು ಉಚಿತವಾಗಿ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

    MORE
    GALLERIES

  • 47

    Balakrishna: ಬಾಲಯ್ಯನಿಗಾಗಿ 100 ಕೋಟಿ ತ್ಯಾಗ ಮಾಡಿದ್ರಾ ಈ ಸ್ಟಾರ್ ನಟ? ಅಬ್ಬಬ್ಬಾ ಅದೆಂಥಾ ಅಭಿಮಾನ

    ಹಿಂದಿಯಲ್ಲಿ ಸ್ಟಾರ್ ಹೀರೋ ಆಗಿರುವ ಅಕ್ಷಯ್ ಟಾಲಿವುಡ್​ನತ್ತ ಮುಖ ಮಾಡುತ್ತಿದ್ದಾರೆ. ಬಾಲಯ್ಯ ಕೇಳಿದ ಮೇಲೆ ಅಕ್ಷಯ್ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಚಿರಂಜೀವಿ ಅವರ ಗಾಡ್ ಫಾದರ್ ಸಿನಿಮಾದಲ್ಲಿ ಸಲ್ಮಾನ್ ಕೂಡ ಸಂಭಾವನೆ ತೆಗೆದುಕೊಳ್ಳದೆ ನಟಿಸಿದ್ದರು. ಅಕ್ಷಯ್ ಈ ಹಿಂದೆ ಸೌತ್ ಚಿತ್ರ ರೋಬೋ 2ನಲ್ಲಿ ಕೂಡ ನಟಿಸಿದ್ದರು. ಫೋಟೋ: ಟ್ವಿಟರ್

    MORE
    GALLERIES

  • 57

    Balakrishna: ಬಾಲಯ್ಯನಿಗಾಗಿ 100 ಕೋಟಿ ತ್ಯಾಗ ಮಾಡಿದ್ರಾ ಈ ಸ್ಟಾರ್ ನಟ? ಅಬ್ಬಬ್ಬಾ ಅದೆಂಥಾ ಅಭಿಮಾನ

    ಜೂನ್ 10, 2023 ರಂದು ಬಾಲಯ್ಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರ ಅಧಿಕೃತವಾಗಿ ಲಾಂಚ್ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಆಂಧ್ರ ಪ್ರದೇಶದಲ್ಲಿ ಚುನಾವಣೆ ಆರಂಭವಾಗುವ ವೇಳೆಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರಂತೆ. ಫೋಟೋ: ಟ್ವಿಟರ್

    MORE
    GALLERIES

  • 67

    Balakrishna: ಬಾಲಯ್ಯನಿಗಾಗಿ 100 ಕೋಟಿ ತ್ಯಾಗ ಮಾಡಿದ್ರಾ ಈ ಸ್ಟಾರ್ ನಟ? ಅಬ್ಬಬ್ಬಾ ಅದೆಂಥಾ ಅಭಿಮಾನ

    ಪೈಸಾ ವಸೂಲ್ ನಂತರ ಬಾಲಯ್ಯ ಹಾಗೂ ಪೂರಿ ಜಗನ್ನಾಥ್ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾ ಸ್ಕ್ರಿಪ್ಟಿಂಗ್ ಹಂತದಲ್ಲಿದೆ. ಆದರೆ ಬೋಯಪತಿ ಚಿತ್ರದ ನಂತರ ಈ ಸಿನಿಮಾ ಬರಲಿದೆ. ಈ ಚಿತ್ರಕ್ಕೆ ಟೈಟಲ್ ಫೈನಲ್ ಮಾಡಲಾಗಿದೆಯಂತೆ. ಈ ಚಿತ್ರಕ್ಕೆ ಕಾಕಾ ಎಂಬ ಹೆಸರನ್ನು ಫಿಕ್ಸ್ ಮಾಡಲಾಗಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಫೋಟೋ: ಟ್ವಿಟರ್

    MORE
    GALLERIES

  • 77

    Balakrishna: ಬಾಲಯ್ಯನಿಗಾಗಿ 100 ಕೋಟಿ ತ್ಯಾಗ ಮಾಡಿದ್ರಾ ಈ ಸ್ಟಾರ್ ನಟ? ಅಬ್ಬಬ್ಬಾ ಅದೆಂಥಾ ಅಭಿಮಾನ

    NBK108 ಸಿನಿಮಾ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಈ ಚಿತ್ರೀಕರಣದಲ್ಲಿ ಕಾಜಲ್ ಕೂಡ ಭಾಗವಹಿಸಲಿದ್ದಾರೆ. ಆಚಾರ್ಯ ನಂತರ ಇದು ಕಾಜಲ್ ಅವರ ಎರಡನೇ ಸಿನಿಮಾ ಆಗಿದೆ. ತೆಲುಗು ಚಿತ್ರದಲ್ಲಿ ಬಾಲಯ್ಯ ಪವರ್ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಥಮನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅನಿಲ್ ರವಿಪುಡಿ ಈ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸುತ್ತಿದ್ದಾರಂತೆ. ಅಕ್ಟೋಬರ್ 21 ರಂದು ದಸರಾ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.

    MORE
    GALLERIES