'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತಕ್ಕೆ ಗರಿಮೆ ತಂದುಕೊಟ್ಟಿದೆ. ಇಡೀ ತಂಡ ಆ ಖುಷಿಯನ್ನು ಇನ್ನೂ ಸಂಭ್ರಮಿಸುತ್ತಿದೆ.
2/ 8
ದೂರವಾಗಿ 4 ತಿಂಗಳಾದ್ರೂ ಹತ್ತಿರವಿದ್ದಂತೆ ಭಾಸವಾಗುತ್ತಿದೆ ಎಂದು ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಪೋಸ್ಟ್ ಹಾಕಿಕೊಂಡಿದ್ದಾರೆ.
3/ 8
ಸಾಕ್ಷ್ಯಚಿತ್ರ ಮುಗಿದು 4 ತಿಂಗಳು ಕಳೆದಿದೆ. ಆದ್ರೆ ಎಲ್ಲಾ ಕಲಾವಿದರಿಗೂ ಶೂಟಿಂಗ್ ನೆನಪು ಇನ್ನೂ ಹಚ್ಚಹಸಿರಾಗಿದೆ ಎಂದು ಕಾರ್ತಿಕಿ ಗೊನ್ಸಾಲ್ವೆಸ್ ತಮ್ಮ ಮನದ ಮಾತು ಹೇಳಿಕೊಂಡಿದ್ದಾರೆ.
4/ 8
ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದಲ್ಲಿ ಮಾನವ ಹಾಗೂ ಪ್ರಾಣಿಗಳ ಮಧ್ಯೆ ಬಂಧ ಬೆಳೆದರೆ ಅದು ಹಾಗೆಯೇ ಉಳಿಯುತ್ತದೆ ಎಂದು ತೋರಿಸಿ ಕೊಡಲಾಗಿದೆ.
5/ 8
ಕಿರುಚಿತ್ರದಲ್ಲಿ ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿ, ಅನಾಥ ಆನೆ ಮರಿಗಳಾದ ರಘು ಮತ್ತು ಅಮ್ಮುಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ.
6/ 8
ಇದೊಂದು ಭಾವನಾತ್ಮಕ ದೃಶ್ಯಕಾವ್ಯವಾಗಿದ್ದು, ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಂಡಿತ್ತು. ದಿ ಎಲಿಫೆಂಟ್ ವಿಸ್ಪರರ್ಸ್ನಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವೂ ಸಾರಲಾಗಿದೆ.
7/ 8
ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಈ ಸಾಕ್ಷ್ಯಚಿತ್ರ ಭಾರತಕ್ಕೆ ಹೆಸರು ತಂದುಕೊಟ್ಟಿದೆ. ಆಸ್ಕರ್ ಪ್ರಶಸ್ತಿ ಪಡೆದ ಮೇಲೆ ಈ ಸಾಕ್ಷ್ಯಚಿತ್ರವನ್ನು ತುಂಬಾ ಜನ ನೋಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.
8/ 8
ಸಾಧಿಸಲು ಬಯಸಿದ್ದು ಎಲ್ಲವೂ ಕಾರ್ತಿಕಿ ಚಿತ್ರದ ಮೂಲಕ ಸಿಕ್ಕಿದೆ. ಇದು ನಿಜವಾಗಿಯೂ ದೀರ್ಘ ಪ್ರಯಾಣವಾಗಿತ್ತು ಎಂದು ಗುಣೀತ್ ಮೊಂಗಾ ಅವರು ಹೇಳಿಕೊಂಡಿದ್ದರು.
First published:
18
The Elephant Whisperers: ದೂರವಾಗಿ 4 ತಿಂಗಳಾದ್ರೂ ಹತ್ತಿರವಿದ್ದಂತೆ ಭಾಸವಾಗುತ್ತಿದೆ! ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಮನದ ಮಾತು
'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತಕ್ಕೆ ಗರಿಮೆ ತಂದುಕೊಟ್ಟಿದೆ. ಇಡೀ ತಂಡ ಆ ಖುಷಿಯನ್ನು ಇನ್ನೂ ಸಂಭ್ರಮಿಸುತ್ತಿದೆ.
The Elephant Whisperers: ದೂರವಾಗಿ 4 ತಿಂಗಳಾದ್ರೂ ಹತ್ತಿರವಿದ್ದಂತೆ ಭಾಸವಾಗುತ್ತಿದೆ! ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಮನದ ಮಾತು
ಸಾಕ್ಷ್ಯಚಿತ್ರ ಮುಗಿದು 4 ತಿಂಗಳು ಕಳೆದಿದೆ. ಆದ್ರೆ ಎಲ್ಲಾ ಕಲಾವಿದರಿಗೂ ಶೂಟಿಂಗ್ ನೆನಪು ಇನ್ನೂ ಹಚ್ಚಹಸಿರಾಗಿದೆ ಎಂದು ಕಾರ್ತಿಕಿ ಗೊನ್ಸಾಲ್ವೆಸ್ ತಮ್ಮ ಮನದ ಮಾತು ಹೇಳಿಕೊಂಡಿದ್ದಾರೆ.
The Elephant Whisperers: ದೂರವಾಗಿ 4 ತಿಂಗಳಾದ್ರೂ ಹತ್ತಿರವಿದ್ದಂತೆ ಭಾಸವಾಗುತ್ತಿದೆ! ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಮನದ ಮಾತು
ಕಿರುಚಿತ್ರದಲ್ಲಿ ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿ, ಅನಾಥ ಆನೆ ಮರಿಗಳಾದ ರಘು ಮತ್ತು ಅಮ್ಮುಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ.
The Elephant Whisperers: ದೂರವಾಗಿ 4 ತಿಂಗಳಾದ್ರೂ ಹತ್ತಿರವಿದ್ದಂತೆ ಭಾಸವಾಗುತ್ತಿದೆ! ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಮನದ ಮಾತು
ಇದೊಂದು ಭಾವನಾತ್ಮಕ ದೃಶ್ಯಕಾವ್ಯವಾಗಿದ್ದು, ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಂಡಿತ್ತು. ದಿ ಎಲಿಫೆಂಟ್ ವಿಸ್ಪರರ್ಸ್ನಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವೂ ಸಾರಲಾಗಿದೆ.
The Elephant Whisperers: ದೂರವಾಗಿ 4 ತಿಂಗಳಾದ್ರೂ ಹತ್ತಿರವಿದ್ದಂತೆ ಭಾಸವಾಗುತ್ತಿದೆ! ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕಿ ಮನದ ಮಾತು
ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಈ ಸಾಕ್ಷ್ಯಚಿತ್ರ ಭಾರತಕ್ಕೆ ಹೆಸರು ತಂದುಕೊಟ್ಟಿದೆ. ಆಸ್ಕರ್ ಪ್ರಶಸ್ತಿ ಪಡೆದ ಮೇಲೆ ಈ ಸಾಕ್ಷ್ಯಚಿತ್ರವನ್ನು ತುಂಬಾ ಜನ ನೋಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.