Upendra: ಸತ್ಯವಂತರು-ಧೂಳು-ಮುತ್ತು! ಪಕ್ಷದ ಬೆಂಬಲಿಗರಿಗೆ ಉಪ್ಪಿ ಹೇಳಿದ್ದಿಷ್ಟು

ನಟ ಉಪೇಂದ್ರ ಅವರು ರಾಜಕೀಯಕ್ಕೆ ಸಂಬಂಧಿಸಿ ಕೆಲವೊಂದು ಅಪ್ಡೇಟ್​ಗಳನ್ನು ಅಭಿಮಾನಿಗಳಿಗೆ ಕೊಡುತ್ತಿದ್ದಾರೆ. ನಟ ಇತ್ತೀಚಿನ ಪೋಸ್ಟ್ ಮೂಲಕ ಯುವಕರಲ್ಲಿ ಒಂದು ಮನವಿ ಮಾಡಿದ್ದಾರೆ.

First published:

  • 17

    Upendra: ಸತ್ಯವಂತರು-ಧೂಳು-ಮುತ್ತು! ಪಕ್ಷದ ಬೆಂಬಲಿಗರಿಗೆ ಉಪ್ಪಿ ಹೇಳಿದ್ದಿಷ್ಟು

    ಸ್ಯಾಂಡಲ್​ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಾಕೀಯ ಪಕ್ಷ ಕಟ್ಟಿ ಅದನ್ನು ನಡೆಸುತ್ತಿರುವುದು ಎಲ್ಲರಿಗೂ ಗೊತ್ತು. ಸಿನಿಮಾದ ಜೊತೆ ರಾಜಕೀಯದಲ್ಲಿಯೂ ನಟ ಕೆಲಸಗಳನ್ನು ಮಾಡುತ್ತಿದ್ದಾರೆ.

    MORE
    GALLERIES

  • 27

    Upendra: ಸತ್ಯವಂತರು-ಧೂಳು-ಮುತ್ತು! ಪಕ್ಷದ ಬೆಂಬಲಿಗರಿಗೆ ಉಪ್ಪಿ ಹೇಳಿದ್ದಿಷ್ಟು

    ಇತ್ತೀಚೆಗೆ ನಂದಿ ಹಿಲ್ಸ್​ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆಯಿಂದ ವಿಚಲಿತರಾದ ಉಪೇಂದ್ರ ಈ ರೀತಿಯ ನಿರ್ಧಾರ ತೆಗೆದುಕೊಳ್ಳದಂತೆ ಯುವಜನರಿಗೆ ಟ್ವೀಟ್ ಮೂಲಕ ಕರೆ ಕೊಟ್ಟಿದ್ದಾರೆ.

    MORE
    GALLERIES

  • 37

    Upendra: ಸತ್ಯವಂತರು-ಧೂಳು-ಮುತ್ತು! ಪಕ್ಷದ ಬೆಂಬಲಿಗರಿಗೆ ಉಪ್ಪಿ ಹೇಳಿದ್ದಿಷ್ಟು

    ಹಾಗೆಯೇ ತಮ್ಮ ಪಕ್ಷ, ಪ್ರಜಾಕೀಯ ಸಿದ್ಧಾಂತದ ಬಗ್ಗೆಯೂ ನಟ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಡೇಟ್​ಗಳನ್ನು ಕೊಡುತ್ತಲೇ ಇದ್ದಾರೆ.

    MORE
    GALLERIES

  • 47

    Upendra: ಸತ್ಯವಂತರು-ಧೂಳು-ಮುತ್ತು! ಪಕ್ಷದ ಬೆಂಬಲಿಗರಿಗೆ ಉಪ್ಪಿ ಹೇಳಿದ್ದಿಷ್ಟು

    ಚುನಾವಣೆ ಸಮೀಪಿಸಿರುವಾಗ ಮತ್ತಷ್ಟು ಆ್ಯಕ್ಟಿವ್ ಆಗಿರುವ ಉಪೇಂದ್ರ ಅವರು ಇತ್ತೀಚೆಗೆ ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ. ಇದೀಗ ತಮ್ಮ ಪಕ್ಷ ಹಾಗೂ ಬೆಂಬಲಿಗರಲ್ಲಿ ನಟ ಒಂದು ಮನವಿ ಮಾಡಿದ್ದಾರೆ.

    MORE
    GALLERIES

  • 57

    Upendra: ಸತ್ಯವಂತರು-ಧೂಳು-ಮುತ್ತು! ಪಕ್ಷದ ಬೆಂಬಲಿಗರಿಗೆ ಉಪ್ಪಿ ಹೇಳಿದ್ದಿಷ್ಟು

    ಎಲ್ಲಾ ಪ್ರಜಾಕೀಯ ಬೆಂಬಲಿಗರೂ ಸಮಯ ಸಿಕ್ಕಾಗ www.prajaakeeya.org ವಿಸಿಟ್ ಮಾಡಿ ಆಕಾಂಕ್ಷಿಗಳ ಫೇಸ್ಬುಕ್, ಶಿಫಾರಸ್ಸು ಪತ್ರದ ಸಹಿ ಮತ್ತು ಅದರ ಫೋಟೋ ವಿಡಿಯೋ ಎಲ್ಲಾ ಚೆಕ್ ಮಾಡಿ. ಯಾರಾದರೂ ನಿಜವಾಗಿಯೂ ಕೆಲಸ ಮಾಡಿ ಸಣ್ಣ ತಪ್ಪಿಂದ ಆಯ್ಕೆ ಯಾಗದಿದ್ದರೆ ತಿಳಿಸಿ. ಸತ್ಯವಂತರನ್ನು ದೂಳಲ್ಲಿ ಬಿದ್ದ ಮುತ್ತುಗಳಂತೆ ಹುಡುಕಿ ತೆಗೆಯಬೇಕಾಗಿದೆ ಎಂದು ನಟ ಪೋಸ್ಟ್​ನಲ್ಲಿ ಬರೆದಿದ್ದಾರೆ.

    MORE
    GALLERIES

  • 67

    Upendra: ಸತ್ಯವಂತರು-ಧೂಳು-ಮುತ್ತು! ಪಕ್ಷದ ಬೆಂಬಲಿಗರಿಗೆ ಉಪ್ಪಿ ಹೇಳಿದ್ದಿಷ್ಟು

    ನಟನ ಪೋಸ್ಟ್​ಗೆ ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ತಮಗೆ ಆಯಾ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಇದೆ ಎಂದು ಹೇಳಿಕೊಂಡಿದ್ದಾರೆ. ಇದೀಗ ಉಪ್ಪಿ ಪೋಸ್ಟ್ ವೈರಲ್ ಆಗಿದೆ.

    MORE
    GALLERIES

  • 77

    Upendra: ಸತ್ಯವಂತರು-ಧೂಳು-ಮುತ್ತು! ಪಕ್ಷದ ಬೆಂಬಲಿಗರಿಗೆ ಉಪ್ಪಿ ಹೇಳಿದ್ದಿಷ್ಟು

    ಉಪೇಂದ್ರ ಅವರ ಕಬ್ಜ ಸಿನಿಮಾ ಫೆ.17ರಂದು ರಿಲೀಸ್ ಆಗಲಿದ್ದು ಈಗಾಗಲೇ ಭಾರೀ ಹವಾ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಸುದೀಪ್ ಅವರೂ ನಟಿಸಲಿದ್ದಾರೆ. ನಟಿ ಶ್ರಿಯಾ ಕೂಡಾ ಅಭಿನಯಿಸುತ್ತಿದ್ದಾರೆ.

    MORE
    GALLERIES