ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರ ಹೊಸ ಚಿತ್ರ ತತ್ಸಮ ತದ್ಭವದ ಫಸ್ಟ್ ಲುಕ್ ಅನಾವರಣಗೊಂಡಿದೆ. ನಿಮ್ಮನ್ನು ಬೆಳ್ಳೆತೆರೆ ಮೇಲೆ ಭೇಟಿಯಾಗುತ್ತೇನೆ. ಇದೇ ಗುಡ್ ನ್ಯೂಸ್ ಎಂದಿದ್ದಾರೆ.
ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರ ಹೊಸ ಚಿತ್ರದ ಪೋಸ್ಟ್ ಅನಾವರಗೊಂಡಿದೆ. ತತ್ಸಮ ತದ್ಭವದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಭಾರೀ ಮೆಚ್ಚುಗೆ ಗಳಿಸಿದೆ.
2/ 8
ಭಯದಿಂದ ಸಿಕ್ಕಿಹಾಕಿಕೊಂಡಾಗ, ನಿರ್ಭಯವಾಗಿರುವುದು ಅವಳ ಏಕೈಕ ಮಾರ್ಗವಾಗಿದೆ ಎನ್ನುವುದು ಸಿನಿಮಾದ ಥೀಮ್ ಆಗಿದೆ. ಮೇಘನಾ ಅವರು ಈ ಪೋಸ್ಟ್ ನ್ನು ಶೇರ್ ಮಾಡಿದ್ದಾರೆ.
3/ 8
ತತ್ಸಮ ತದ್ಭವದ ಸಿನಿಮಾವೂ ಕನ್ನಡ, ಮಲಯಾಳಂನಲ್ಲಿ ಮೂಡಿಬರಲಿದೆ. ವಿಶಾಲ್ ಆತ್ರೇಯ ಅವರು ನಿರ್ದೇಶಿಸಿದ್ದು, ಪನ್ನಗ ಭರಣ ಅವರು ಪ್ರಡ್ಯೂಸ್ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಅವರ ಮ್ಯೂಸಿಕ್ ಇರಲಿದೆ.
4/ 8
ಮೇಘನಾ ಅವರು ಈ ಪೋಸ್ಟ್ ಹಾಕಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ ಬಂದಿವೆ. ತುಂಬಾ ಚೆನ್ನಾಗಿದೆ. ನಿಮ್ಮನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.
5/ 8
ಅಲ್ಲದೇ ಈ ಪೋಸ್ಟ್ ನ್ನು ದೀಪಿಕಾ ದಾಸ್, ದಿವ್ಯಾ ಉರುಡುಗ ಸೇರಿ ಹಲವರು ಶೇರ್ ಮಾಡಿದ್ದಾರೆ. ದುಷ್ಟರ ಕೈಯಲ್ಲಿ ಉಸಿರುಗಟ್ಟಿದ ಅವಳ ಕಣ್ಣುಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
6/ 8
ನಟಿ ಮೇಘನಾ ರಾಜ್ ಅವರು ಇವತ್ತು ಒಂದು ಒಳ್ಳೆ ಸುದ್ದಿ ನೀಡ್ತೇನೆ ಅಂದಿದ್ರು. ನಾನು ನಿಮ್ಮನ್ನು ಬೆಳ್ಳೆತೆರೆ ಮೇಲೆ ಭೇಟಿಯಾಗುತ್ತೇನೆ. ಇದೇ ಗುಡ್ ನ್ಯೂಸ್ ಎಂದಿದ್ದಾರೆ.
7/ 8
ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ನಿಧನದ ನಂತರ ಸಿನಿಮಾಗಳಲ್ಲಿ ನಟಿಸಿಲ್ಲ. ಈಗ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
8/ 8
ಮೇಘನಾ ರಾಜ್ ಸ್ಟ್ರಾಂಗ್ ಆಗಿ ತಮ್ಮ ಜೀವನ ಲೀಡ್ ಮಾಡ್ತಾ ಇದ್ದಾರೆ. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.ಈಗ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.
ತತ್ಸಮ ತದ್ಭವದ ಸಿನಿಮಾವೂ ಕನ್ನಡ, ಮಲಯಾಳಂನಲ್ಲಿ ಮೂಡಿಬರಲಿದೆ. ವಿಶಾಲ್ ಆತ್ರೇಯ ಅವರು ನಿರ್ದೇಶಿಸಿದ್ದು, ಪನ್ನಗ ಭರಣ ಅವರು ಪ್ರಡ್ಯೂಸ್ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಅವರ ಮ್ಯೂಸಿಕ್ ಇರಲಿದೆ.
ಮೇಘನಾ ಅವರು ಈ ಪೋಸ್ಟ್ ಹಾಕಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ ಬಂದಿವೆ. ತುಂಬಾ ಚೆನ್ನಾಗಿದೆ. ನಿಮ್ಮನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಅಲ್ಲದೇ ಈ ಪೋಸ್ಟ್ ನ್ನು ದೀಪಿಕಾ ದಾಸ್, ದಿವ್ಯಾ ಉರುಡುಗ ಸೇರಿ ಹಲವರು ಶೇರ್ ಮಾಡಿದ್ದಾರೆ. ದುಷ್ಟರ ಕೈಯಲ್ಲಿ ಉಸಿರುಗಟ್ಟಿದ ಅವಳ ಕಣ್ಣುಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮೇಘನಾ ರಾಜ್ ಸ್ಟ್ರಾಂಗ್ ಆಗಿ ತಮ್ಮ ಜೀವನ ಲೀಡ್ ಮಾಡ್ತಾ ಇದ್ದಾರೆ. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.ಈಗ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.