Samantha: ಮಗಳು ಅರ್ಹಾ ಸಿನಿ ಕೆರಿಯರ್​ನಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪ ಬೇಡ! ಹೀಗ್ಯಾಕೆ ಹೇಳಿದ್ರು ಸಮಂತಾ?

Allu Arha: ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಶಾಕುಂತಲಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ಸಂದರ್ಶನದಲ್ಲಿ ಅಲ್ಲುಅರ್ಜುನ್ ಮಗಳ ಬಗ್ಗೆ ಮಾತಾಡಿದ್ದಾರೆ.

First published:

  • 18

    Samantha: ಮಗಳು ಅರ್ಹಾ ಸಿನಿ ಕೆರಿಯರ್​ನಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪ ಬೇಡ! ಹೀಗ್ಯಾಕೆ ಹೇಳಿದ್ರು ಸಮಂತಾ?

    ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹ ಶಾಕುಂತಲಂ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಪುಟ್ಟ ಹುಡುಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಸಮಂತಾ ಸಿನಿಮಾ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ. ಸಂದರ್ಶನದಲ್ಲಿ ಅಲ್ಲು ಅರ್ಹಾ ಪ್ರತಿಭೆಯ ಬಗ್ಗೆ ಮಾತಾಡುತ್ತಾ ಸಮಂತಾ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

    MORE
    GALLERIES

  • 28

    Samantha: ಮಗಳು ಅರ್ಹಾ ಸಿನಿ ಕೆರಿಯರ್​ನಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪ ಬೇಡ! ಹೀಗ್ಯಾಕೆ ಹೇಳಿದ್ರು ಸಮಂತಾ?

    ಶಾಕುಂತಲಾ ದುಷ್ಯಂತ ಅಮರ ಪ್ರೇಮಕಥೆಯನ್ನು ಶಾಕುಂತಲಂ ರೂಪದಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಗುಣಶೇಖರ್ ನಿರ್ದೇಶನದ ಈ ಚಿತ್ರ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿದೆ. ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

    MORE
    GALLERIES

  • 38

    Samantha: ಮಗಳು ಅರ್ಹಾ ಸಿನಿ ಕೆರಿಯರ್​ನಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪ ಬೇಡ! ಹೀಗ್ಯಾಕೆ ಹೇಳಿದ್ರು ಸಮಂತಾ?

    ಶಾಕುಂತಲಾ ಪಾತ್ರದಲ್ಲಿ ಸಮಂತಾ ಮತ್ತು ದುಶ್ಯಂತ ಪಾತ್ರದಲ್ಲಿ ದೇವ್ ಮೋಹನ್, ಭರತು ಪಾತ್ರದಲ್ಲಿ ಅಲ್ಲು ಅರ್ಹಾ ಕಾಣಿಸಿಕೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ಸಮಂತಾ ರುತ್ ಪ್ರಭು ಚಿತ್ರದ ಪ್ರಚಾರದಲ್ಲಿ ಮಾತಾಡಿದ ಸಮಂತಾ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲು ಅರ್ಹಾ ಸ್ವತಂತ್ರವಾಗಿ ಬದುಕಬಲ್ಲವಳು ಎಂದು ಹೇಳಿದ್ದಾರೆ.

    MORE
    GALLERIES

  • 48

    Samantha: ಮಗಳು ಅರ್ಹಾ ಸಿನಿ ಕೆರಿಯರ್​ನಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪ ಬೇಡ! ಹೀಗ್ಯಾಕೆ ಹೇಳಿದ್ರು ಸಮಂತಾ?

    ಅರ್ಹಾ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಶಕ್ತಿ ಇದೆ. ಅರ್ಹಾ ತುಂಬಾ ಚುಟಿಯ ಹುಡುಗಿ ಅವಳ ಸಿನಿಮಾ ಕೆರಿಯರ್ ವಿಚಾರದಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಸಮಂತಾ ಹೇಳಿದ್ದಾರೆ.

    MORE
    GALLERIES

  • 58

    Samantha: ಮಗಳು ಅರ್ಹಾ ಸಿನಿ ಕೆರಿಯರ್​ನಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪ ಬೇಡ! ಹೀಗ್ಯಾಕೆ ಹೇಳಿದ್ರು ಸಮಂತಾ?

    ಅರ್ಹಾ ಅವರ ವೃತ್ತಿ ಜೀವನದಲ್ಲಿ ಶಾಕುಂತಲಂ ಅದ್ಭುತ ಸಿನಿಮಾ ಆಗಲಿದೆ ಎಂದು ಸಮಂತಾ ಹೇಳಿದ್ದಾರೆ. ಎಲ್ಲಾ ಪ್ರಮುಖ ಪಾತ್ರಗಳಿಗೆ ಒಂದು ತೂಕವಿದ್ರೆ, ಅರ್ಹಾ ಪಾತ್ರಕ್ಕೆ ಮತ್ತೊಂದು ತೂಕವಿದೆ. ತುಂಬಾ ಚೆನ್ನಾಗಿ ಪಾತ್ರ ಮೂಡಿ ಬಂದಿದೆ ಬಂತು. ಈ ಕಥೆಯನ್ನು ಮಕ್ಕಳು ಮತ್ತು ಕುಟುಂಬಗಳು ಎಂಜಾಯ್ ಮಾಡುತ್ತವೆ ಎಂದು ನಟಿ ಸಮಂತಾ ಹೇಳಿದ್ದಾರೆ.

    MORE
    GALLERIES

  • 68

    Samantha: ಮಗಳು ಅರ್ಹಾ ಸಿನಿ ಕೆರಿಯರ್​ನಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪ ಬೇಡ! ಹೀಗ್ಯಾಕೆ ಹೇಳಿದ್ರು ಸಮಂತಾ?

    ಈ ಹಿಂದೆ ಅಲ್ಲು ಅರ್ಹಾ ಬಗ್ಗೆ ಮಾತಾಡಿದ ಸ್ಯಾಮ್, ಅಲ್ಲು ಅರ್ಹಾ ಅವರು ಸೆಟ್​ನಲ್ಲಿ ತೆಲುಗು ಮಾತಾಡುವುದು ನನಗೆ ತುಂಬಾ ಇಷ್ಟವಾಗಿತ್ತು. ನೂರಾರು ಜನರ ಮುಂದೆ ಯಾವುದೇ ಭಯವಿಲ್ಲದೇ ಅಲ್ಲು ಅರ್ಹಾ ಡೈಲಾಗ್​ಗಳನ್ನು ಹೇಳಿದ್ದಾರೆ.

    MORE
    GALLERIES

  • 78

    Samantha: ಮಗಳು ಅರ್ಹಾ ಸಿನಿ ಕೆರಿಯರ್​ನಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪ ಬೇಡ! ಹೀಗ್ಯಾಕೆ ಹೇಳಿದ್ರು ಸಮಂತಾ?

    ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿದೆ ಇಂಗ್ಲಿಷ್ ಕಲಿಯುತ್ತಾರೆ. ಇಂಗ್ಲಿಷ್ ಜೊತೆಗೆ ಅರ್ಹಾಗೆ ಇಷ್ಟು ಚೆನ್ನಾಗಿ ತೆಲುಗು ಭಾಷೆಯನ್ನು ಕಲಿಸಿದ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಅವರಿಗೆ ಹ್ಯಾಟ್ಸ್ ಆಫ್ ಎಂದು ಸ್ಯಾಮ್ ಹೇಳಿದ್ದಾರೆ.

    MORE
    GALLERIES

  • 88

    Samantha: ಮಗಳು ಅರ್ಹಾ ಸಿನಿ ಕೆರಿಯರ್​ನಲ್ಲಿ ಅಲ್ಲು ಅರ್ಜುನ್ ಹಸ್ತಕ್ಷೇಪ ಬೇಡ! ಹೀಗ್ಯಾಕೆ ಹೇಳಿದ್ರು ಸಮಂತಾ?

    ನೀಲಿಮಾ ಗುಣ ಮತ್ತು ದಿಲ್ ರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪೌರಾಣಿಕ ಕಥೆಯುಳ್ಳ ಶಾಕುಂತಲಂ ಪ್ಯಾನ್ ಇಂಡಿಯಾ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದು ಸಮಂತಾ ಅವರ ವೃತ್ತಿ ಜೀವನದಲ್ಲಿ ಮೊದಲ ಪೌರಾಣಿಕ ಚಿತ್ರವಾಗಿದೆ.

    MORE
    GALLERIES