ತೆಲುಗು ಪ್ರೇಕ್ಷಕರಿಗೆ ಅಷ್ಟಾಗಿ ಪರಿಚಯವಿಲ್ಲದ ನಾಯಕನನ್ನು ಶಾಕುಂತಲಂನಂತಹ ಅದ್ಧೂರಿ ಪೌರಾಣಿಕ ಚಿತ್ರಕ್ಕೆ ಆಯ್ಕೆ ಮಾಡಿದ್ದು ದೊಡ್ಡ ತಪ್ಪು ಎಂದು ಅನೇಕರು ಹೇಳಿದ್ದಾರೆ. ತೆಲುಗಿನಲ್ಲಿ ಎನ್.ಟಿ.ಆರ್, ಬಾಲಯ್ಯ ಮುಂತಾದ ಹೀರೋಗಳು ಮಾಡಿದ ಪಾತ್ರವನ್ನು ಮಲಯಾಳಂ ಹೀರೋ ಮಾಡಿರುವುದು ಮತ್ತೊಂದು ಮೈನಸ್ ಪಾಯಿಂಟ್ ಎಂದಿದ್ದಾರೆ.