Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?
Rishab Shetty: ಪ್ರಭಾಸ್, ಅನುಷ್ಕಾ ಶೆಟ್ಟಿ, ತಮಿಳು ನಟ ಕಾರ್ತಿ, ಧನುಷ್ ಮುಂತಾದ ಸ್ಟಾರ್ ಕಲಾವಿದರು ಭೇಷ್ ಎಂದಿದ್ದಾರೆ. ಆದರೆ, ತನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನನ್ನೇ ರಶ್ನಿಕಾ ಮಂದಣ್ಣ ಮರೆತಿದ್ದಾರೆ.
ರಾಜ್ಯದಲ್ಲಷ್ಟೇ ಅಲ್ಲದೇ ಇಡೀ ದೇಶದಲ್ಲಿ ಯಾರನ್ನ ಕೇಳಿದರೂ ಹೇಳುತ್ತಿರುವ ಒಂದೇ ಪದ ಕಾಂತಾರ. ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಅಬ್ಬರ ಜೋರಾಗಿದೆ. ಈ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ.
2/ 11
‘ಕಾಂತಾರ’ (Kantara) ಸಿನಿಮಾ ಎಲ್ಲ ಕಡೆ ಧೂಳೆಬ್ಬಿಸುತ್ತಿದೆ. ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರನ್ನು ಪರಭಾಷೆಯ ನಟ-ನಟಿಯರು ಮನಸಾರೆ ಹೊಗಳಿದ್ದಾರೆ.
3/ 11
ಪ್ರಭಾಸ್, ಅನುಷ್ಕಾ ಶೆಟ್ಟಿ, ತಮಿಳು ನಟ ಕಾರ್ತಿ, ಧನುಷ್ ಮುಂತಾದ ಸ್ಟಾರ್ ಕಲಾವಿದರು ಭೇಷ್ ಎಂದಿದ್ದಾರೆ. ಆದರೆ, ತನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನನ್ನೇ ರಶ್ಮಿಕಾ ಮಂದಣ್ಣ ಮರೆತಿದ್ದಾರೆ.
4/ 11
ರಶ್ಮಿಕಾ ಮಂದಣ್ಣ (Rashmika Mandanna) ಅವರು ಕಾಂತಾರ ಚಿತ್ರದ ಬಗ್ಗೆ ಏನೂ ಮಾತನಾಡಿಲ್ಲ. ಅದೇಕೋ ಗೊತ್ತಿಲ್ಲ, ಅವರು ಮೌನವಾಗಿದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕ ಮಾಲ್ಟೀವ್ಸ್ನಲ್ಲಿ ಸ್ನೇಹತ ವಿಜಯ್ ದೇವರಕೊಂಡ ಜೊತೆ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ.
5/ 11
ಆದರೆ, ಅಲ್ಲಿಂದ ವಾಪಾಸ್ ಆದ ಬಳಿಕ ಈ ಸಿನಿಮಾದ ಬಗ್ಗೆ ಎಲ್ಲೂ ರಶ್ಮಿಕಾ ಮಂದಣ್ಣ ಮಾತನಾಡಿಲ್ಲ. ಇದು ಕನ್ನಡಿಗರನ್ನು ಕೆರಳಿಸಿದೆ. ರಶ್ಮಿಕಾ ಮಂದಣ್ಣ ಅವರು ಸಿನಿಮಾ ಜರ್ನಿ ಆರಂಭ ಮಾಡಿದ್ದೇ ಕನ್ನಡ ಚಿತ್ರರಂಗದಿಂದ.
6/ 11
ರಶ್ಮಿಕಾ ನಟಿಸಿದ್ದ ಚೊಚ್ಚಲ ಸಿನಿಮಾ ‘ಕಿರಿಕ್ ಪಾರ್ಟಿ’ಗೆ ನಿರ್ದೇಶನ ಮಾಡಿದ್ದು ಇದೇ ರಿಷಬ್ ಶೆಟ್ಟಿ. ಈಗ ರಿಷಬ್ ಬಹುಬೇಡಿಕೆಯ ಸ್ಟಾರ್ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
7/ 11
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುತ್ತಿದ್ದಾರೆ. ಇಷ್ಟೆಲ್ಲ ಆದರೂ ತಮ್ಮ ಚೊಚ್ಚಲ ಸಿನಿಮಾದ ನಿರ್ದೇಶಕನ ಯಶಸ್ಸಿನ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸಾರ್ವಜನಿಕವಾಗಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಈವರೆಗೂ ಏನನ್ನೂ ಮಾತನಾಡದೇ ಇರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
8/ 11
‘ಕಾಂತಾರ’ ಸಿನಿಮಾ ಈಗ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ. ಬೇರೆ ಭಾಷೆಗಳಿಗೆ ಡಬ್ ಆಗಿ ದೇಶಾದ್ಯಂತ ಸದ್ದು ಮಾಡುತ್ತಿದೆ.
9/ 11
ಹಿಂದಿಯಲ್ಲಿ ರಿಲೀಸ್ ಆದ ಬಳಿಕ ಉತ್ತರ ಭಾರತದಲ್ಲಿನ ಸಿನಿಪ್ರಿಯರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ತೆಲುಗು ಪ್ರೇಕ್ಷಕರು ಕೂಡ ಚಿತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ.
10/ 11
ಎಲ್ಲ ಭಾಷೆಗಳಿಂದ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಇಷ್ಟಾದರೂ ರಶ್ಮಿಕಾ ಮಂದಣ್ಣ ಕಡೆಯಿಂದ ಈ ಕನ್ನಡ ಸಿನಿಮಾದ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
11/ 11
ಬಾಲಿವುಡ್ನಲ್ಲಿ ಮೊನ್ನೆಯಷ್ಟೇ ರಿಲೀಸ್ ಆಗಿದ್ದ ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಸಿನಿಮಾ ಕಾಂತಾರ ಮುಂದೆ ಡಲ್ ಹೊಡೆದಿದೆ.
First published:
111
Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?
ರಾಜ್ಯದಲ್ಲಷ್ಟೇ ಅಲ್ಲದೇ ಇಡೀ ದೇಶದಲ್ಲಿ ಯಾರನ್ನ ಕೇಳಿದರೂ ಹೇಳುತ್ತಿರುವ ಒಂದೇ ಪದ ಕಾಂತಾರ. ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಅಬ್ಬರ ಜೋರಾಗಿದೆ. ಈ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ.
Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?
‘ಕಾಂತಾರ’ (Kantara) ಸಿನಿಮಾ ಎಲ್ಲ ಕಡೆ ಧೂಳೆಬ್ಬಿಸುತ್ತಿದೆ. ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರನ್ನು ಪರಭಾಷೆಯ ನಟ-ನಟಿಯರು ಮನಸಾರೆ ಹೊಗಳಿದ್ದಾರೆ.
Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?
ಪ್ರಭಾಸ್, ಅನುಷ್ಕಾ ಶೆಟ್ಟಿ, ತಮಿಳು ನಟ ಕಾರ್ತಿ, ಧನುಷ್ ಮುಂತಾದ ಸ್ಟಾರ್ ಕಲಾವಿದರು ಭೇಷ್ ಎಂದಿದ್ದಾರೆ. ಆದರೆ, ತನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನನ್ನೇ ರಶ್ಮಿಕಾ ಮಂದಣ್ಣ ಮರೆತಿದ್ದಾರೆ.
Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?
ರಶ್ಮಿಕಾ ಮಂದಣ್ಣ (Rashmika Mandanna) ಅವರು ಕಾಂತಾರ ಚಿತ್ರದ ಬಗ್ಗೆ ಏನೂ ಮಾತನಾಡಿಲ್ಲ. ಅದೇಕೋ ಗೊತ್ತಿಲ್ಲ, ಅವರು ಮೌನವಾಗಿದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕ ಮಾಲ್ಟೀವ್ಸ್ನಲ್ಲಿ ಸ್ನೇಹತ ವಿಜಯ್ ದೇವರಕೊಂಡ ಜೊತೆ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ.
Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?
ಆದರೆ, ಅಲ್ಲಿಂದ ವಾಪಾಸ್ ಆದ ಬಳಿಕ ಈ ಸಿನಿಮಾದ ಬಗ್ಗೆ ಎಲ್ಲೂ ರಶ್ಮಿಕಾ ಮಂದಣ್ಣ ಮಾತನಾಡಿಲ್ಲ. ಇದು ಕನ್ನಡಿಗರನ್ನು ಕೆರಳಿಸಿದೆ. ರಶ್ಮಿಕಾ ಮಂದಣ್ಣ ಅವರು ಸಿನಿಮಾ ಜರ್ನಿ ಆರಂಭ ಮಾಡಿದ್ದೇ ಕನ್ನಡ ಚಿತ್ರರಂಗದಿಂದ.
Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?
ರಶ್ಮಿಕಾ ನಟಿಸಿದ್ದ ಚೊಚ್ಚಲ ಸಿನಿಮಾ ‘ಕಿರಿಕ್ ಪಾರ್ಟಿ’ಗೆ ನಿರ್ದೇಶನ ಮಾಡಿದ್ದು ಇದೇ ರಿಷಬ್ ಶೆಟ್ಟಿ. ಈಗ ರಿಷಬ್ ಬಹುಬೇಡಿಕೆಯ ಸ್ಟಾರ್ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
Kantara: ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕನ ಸಿನಿಮಾ ಮರೆತ್ರಾ ರಶ್ಮಿಕಾ? ಒಳ್ಳೆದೇ ಆಯ್ತು ಎಂದಿದ್ಯಾಕೆ ಕನ್ನಡಿಗರು?
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುತ್ತಿದ್ದಾರೆ. ಇಷ್ಟೆಲ್ಲ ಆದರೂ ತಮ್ಮ ಚೊಚ್ಚಲ ಸಿನಿಮಾದ ನಿರ್ದೇಶಕನ ಯಶಸ್ಸಿನ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸಾರ್ವಜನಿಕವಾಗಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಈವರೆಗೂ ಏನನ್ನೂ ಮಾತನಾಡದೇ ಇರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.