Happy Birthday Chandan Shetty: ಚಂದನ್​ ಶೆಟ್ಟಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಇಂದಿಗೂ ಕಣ್ಣೀರಿಡುವಂತೆ ಮಾಡಿದೆ..!

ಆ ಒಂದು ಘಟನೆ ನೆನಪಿಸಿಕೊಂಡಾಗಲೆಲ್ಲ ಮುಖದ ಮೇಲೆ ಮಂದಹಾಸ ಮೂಡಲಿ ಅನ್ನೋ ಉದ್ದೇಶದಿಂದ ಚಂದನ್​ ಶೆಟ್ಟಿ ಅಂದು ಯಾರಿಗೂ ಹೇಳದೆ ಒಂದು ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಆ ನಿರ್ಧಾರದಿಂದ ಆಗಿದ್ದೇ ಬೇರೆ. ಇವತ್ತಿಗೂ ಆ ದಿನ ನೆನಪಿಸಿಕೊಂಡರೆ ಚಂದನ್ ಶೆಟ್ಟಿ ಕಣ್ಣಲ್ಲಿ ನೀರು ತುಂಬುತ್ತದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published:

  • 17

    Happy Birthday Chandan Shetty: ಚಂದನ್​ ಶೆಟ್ಟಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಇಂದಿಗೂ ಕಣ್ಣೀರಿಡುವಂತೆ ಮಾಡಿದೆ..!

    ಕನ್ನಡದ ಜನಪ್ರಿಯ ರ್‍ಯಾಪರ್​ ಚಂದನ್ ಶೆಟ್ಟಿ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ಗಾಯಕನಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಈಗಾಗಲೇ ಸಾಕಷ್ಟು ಹಿಟ್​ ಹಾಡುಗಳನ್ನು ಕೊಟ್ಟಿರುವ ಚಂದನ್​ ಶೆಟ್ಟಿ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 27

    Happy Birthday Chandan Shetty: ಚಂದನ್​ ಶೆಟ್ಟಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಇಂದಿಗೂ ಕಣ್ಣೀರಿಡುವಂತೆ ಮಾಡಿದೆ..!

    ಚಂದನ್ ಶೆಟ್ಟಿ ಅವರ ಹುಟ್ಟುಹಬ್ಬದಂದು ಅವರು ತಮ್ಮ ಜೀವನದಲ್ಲಿ ಎದುರಿಸಿದ ಕೆಲವು ವಿವಾದಗಳ ಕುರಿತಾದ ಮಾಹಿತಿ ನೀಡುತ್ತಿದ್ದೇವೆ. ಹೌದು, ಬಿಗ್ ಬಾಸ್​ ಮನೆಯಿಂದ ಹೊರ ಬಂದ ನಂತರ ಸಹ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಅವರ ಜೊತೆಗಿನ ಗೆಳೆತನ-ಪ್ರೀತಿಯಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.

    MORE
    GALLERIES

  • 37

    Happy Birthday Chandan Shetty: ಚಂದನ್​ ಶೆಟ್ಟಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಇಂದಿಗೂ ಕಣ್ಣೀರಿಡುವಂತೆ ಮಾಡಿದೆ..!

    ತುಂಬಾ ಪ್ರೀತಿಸಿದ ಹುಡುಗಿಗೆ ಪ್ರಪೋಸ್ ಮಾಡಿ, ಮದುವೆಗೆ ಅವಳ ಒಪ್ಪಿಗೆ ಪಡೆಯುವ ಸಲುವಾಗಿ ಚಂದನ್​ ಶೆಟ್ಟಿ ಒಂದು ನಿರ್ಧಾರ ತೆಗೆದುಕೊಂಡಿದ್ದರು. ಅದರಿದಾಗಿ ಅವರು ಸಾಕಷ್ಟು ವಿರೋಧವನ್ನು ಎದುರಿಸಬೇಕಾಗಿತ್ತು.

    MORE
    GALLERIES

  • 47

    Happy Birthday Chandan Shetty: ಚಂದನ್​ ಶೆಟ್ಟಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಇಂದಿಗೂ ಕಣ್ಣೀರಿಡುವಂತೆ ಮಾಡಿದೆ..!

    ಹೌದು, ಯುವ ದಸರಾ ವೇದಿಕೆಯಲ್ಲಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್​ ಮಾಡಿ ಚಂದನ್​ ಶೆಟ್ಟಿ ವಿವಾದಕ್ಕೀಡಾಗಿದ್ದರು. ನಂತರ ಕ್ಷಮೆ ಯಾಚಿಸಿದರಾದರೂ, ಇಂದಿಗೂ ಆ ದಿನವನ್ನು ನೆನಪಿಸಿಕೊಂಡರೆ, ಚಂದನ್​ ಶೆಟ್ಟಿ ಕಣ್ಣಲ್ಲಿ ನೀರು ಬರುತ್ತದೆಯಂತೆ.

    MORE
    GALLERIES

  • 57

    Happy Birthday Chandan Shetty: ಚಂದನ್​ ಶೆಟ್ಟಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಇಂದಿಗೂ ಕಣ್ಣೀರಿಡುವಂತೆ ಮಾಡಿದೆ..!

    ಜೀವನ ಪರ್ಯಂತ ಖುಷಿಯ ಸಂಗತಿಯಾಗಿ ನೆನಪಿನಲ್ಲಿರಲಿ ಎಂದು ಮಾಡಿದ ಆ ಒಂದು ನಿರ್ಧಾರ ನೆನಪಿಸಿಕೊಂಡಾಗಲೆಲ್ಲ ನೋವು ಕೊಡುವಂತೆ ಬದಲಾಯಿತು ಎಂದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಾಜ ರಾಣಿ ಕಾರ್ಯಕ್ರಮದಲ್ಲಿ ನೀಡಿದ್ದ ಮನಸ್ಸುಗಳ ಮಾತು ಮಧುರ ಟಾಸ್ಕ್​ನಲ್ಲಿ ಕಣ್ಣೀರಿಟ್ಟಿದ್ದರು ಚಂದನ್​ ಶೆಟ್ಟಿ.

    MORE
    GALLERIES

  • 67

    Happy Birthday Chandan Shetty: ಚಂದನ್​ ಶೆಟ್ಟಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಇಂದಿಗೂ ಕಣ್ಣೀರಿಡುವಂತೆ ಮಾಡಿದೆ..!

    ಚಂದನ್ ಶೆಟ್ಟಿ ಈ ಮಾತು ಹೇಳುತ್ತಿದ್ದಂತೆಯೇ ನಿವೇದಿತಾ ಗೌಡ, ಅಂದು ಪ್ರಪೋಸ್ ಮಾಡಿದಾಗ ತಾನು ತುಂಬಾ ಖುಷಿಯಾಗಿ ಎಂಜಾಯ್ ಮಾಡಿದೆ. ಅದಕ್ಕೆ ಅದನ್ನು ನೆನೆದು ಕಣ್ಣೀರಿಡುವ ಅಗತ್ಯ ಇಲ್ಲ. ಏನೇ ಆದರೂ ನಾನು ನಿನ್ನ ಜೊತೆ ಸದಾ ಇರುತ್ತೇನೆ ಎಂದು ಚಂದನ್​ಗೆ ಸಮಾಧಾನ ಮಾಡಿದ್ದರು.

    MORE
    GALLERIES

  • 77

    Happy Birthday Chandan Shetty: ಚಂದನ್​ ಶೆಟ್ಟಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಇಂದಿಗೂ ಕಣ್ಣೀರಿಡುವಂತೆ ಮಾಡಿದೆ..!

    ಇನ್ನು ಕೋಲುಮಂಡೆ ಹಾಡಿನ ವಿಡಿಯೋ ಯೂಟ್ಯೂಬ್​ನಲ್ಲಿ ಸಖತ್​ ವೈರಲ್ ಆಗುತ್ತಿದ್ದಂತೆಯೇ ಕೆಲವು ಕಾರಣಗಳಿಂದಾಗಿ ಅದನ್ನು ಯೂಟ್ಯೂಬ್​ನಿಂದ ಡಿಲೀಸ್ ಮಾಡಿಸಲಾಯಿತು. ಹೌದು, ಈ ಹಾಡು ರಿಲೀಸ್​ ಆದ ಮೂರೇ ದಿನಗಳಲ್ಲಿ 30 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಆದರೆ, ಈ ಹಾಡಿನಲ್ಲಿ ಇತಿಹಾಸ ತಿರುಚಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಚಾಮರಾಜನಗರದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಚಂದನ್​ ಆಗ ಕ್ಷಮೆ ಯಾಚಿಸಿ, ಹಾಡಿನ ವಿಡಿಯೋವನ್ನು ಡಿಲೀಸ್ ಮಾಡಿಸಿದರು.

    MORE
    GALLERIES