Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಭಾರತದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಕ್ರೇಜ್ ಪಡೆದರು. ಸುಕುಮಾರ್ ನಿರ್ದೇಶನದ ಈ ಚಿತ್ರ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ ಹಿಂದಿಯಲ್ಲೂ ಹಿಟ್ ಆಯಿತು. ನಿಮಗೆ ಗೊತ್ತೇ? ಅಲ್ಲು ಅರ್ಜುನ್ ಬೇಡ ಎಂದ ಸಿನಿಮಾಗಳಲ್ಲಿ ಬಹಳಷ್ಟು ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ.

First published:

  • 111

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ಅಲ್ಲು ಅರ್ಜುನ್ ಅವರ ವೃತ್ತಿ ಜೀವನ ಆರಂಭವಾಗಿ 20 ವರ್ಷಗಳು ಕಳೆದಿವೆ. ಅವರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಮಧ್ಯದಲ್ಲಿ ಕಾರಣಾಂತರಗಳಿಂದ 12ಕ್ಕೂ ಹೆಚ್ಚು ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರೆ. ಕೆಲವು ಕಥೆಗಳು ಇಷ್ಟವಾಗದ ಕಾರಣಕ್ಕೆ ನೋ ಎಂದರು. ಇನ್ನು ಕೆಲವು ಕಥೆಗಳು ಇಷ್ಟವಾದರೂ ಡೇಟ್ಸ್ ಸಿಗದೆ ಅನಿವಾರ್ಯವಾಗಿ ಕೈ ಬಿಡಬೇಕಾಯಿತು. ಹಾಗೆ ಅಲ್ಲು ಅರ್ಜುನ್ ಕೈಬಿಟ್ಟ ಕೆಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ.

    MORE
    GALLERIES

  • 211

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ಅಲ್ಲು ಅರ್ಜುನ್ ಅವರನ್ನು ಇಂಡಸ್ಟ್ರಿಗೆ ಕರೆತರುವ ಯೋಚನೆಯಲ್ಲಿದ್ದಾಗ ತೇಜಾ ಕೆರಿಯರ್​​ ಉತ್ತುಂಗದಲ್ಲಿದ್ದರು. ಆ ವೇಳೆಗೆ ಅಲ್ಲು ಅರವಿಂದ್‌ಗೆ ಮಗನ ಜವಾಬ್ದಾರಿಯನ್ನು ತೇಜಾಗೆ ವಹಿಸಬೇಕು ಎಂದು ಅನಿಸಿತ್ತು. ಜಯಂ ಸಿನಿಮಾ ಬನ್ನಿ ಜೊತೆ ಮಾಡಲು ಬಯಸಿದ್ದರು. ಅನಿರೀಕ್ಷಿತ ಕಾರಣಗಳಿಂದ ಚಿತ್ರ ಸ್ಥಗಿತಗೊಂಡಿತ್ತು. ಇದೇ ಸಿನಿಮಾ ನಿತಿನ್ ವೃತ್ತಿ ಬದುಕಿಗೆ ಭದ್ರ ಬುನಾದಿ ಹಾಕಿತು.

    MORE
    GALLERIES

  • 311

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ಸುಕುಮಾರ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವಾಗ ಬೋಯಪತಿ ಶ್ರೀನು ಮೊದಲು ಭದ್ರ ಚಿತ್ರದ ಕಥೆಯನ್ನು ಅಲ್ಲು ಅರ್ಜುನ್ ಅವರಿಗೆ ಹೇಳಿದ್ದರು. ಆದರೆ ಅಲ್ಲು ಆರ್ಯ ಸಿನಿಮಾದಂತಹ ಫ್ರೆಶ್ ಲವ್ ಸ್ಟೋರಿ ಮಾಡುತ್ತಿರುವುದರಿಂದ ಇಂತಹ ಮಾಸ್ ಮಸಾಲಾ ಚಿತ್ರಗಳಿಂದ ದೂರ ಉಳಿಯಲು ನಿರ್ಧರಿಸಿದ್ದರು. ಹಾಗಾಗಿ ಭದ್ರ ಚಿತ್ರವನ್ನು ಅಲ್ಲು ಅರ್ಜುನ್ ಬಿಟ್ಟಿದ್ದಾರೆ.

    MORE
    GALLERIES

  • 411

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ಯಾವುದೇ ಕಥೆ ಬರೆಯುವ ಮುನ್ನ ಸುಕುಮಾರ್ ಅಲ್ಲು ಅರ್ಜುನ್​ಗೆ ಕಥೆ ಹೇಳ್ತಾರೆ. 100% ಲವ್ ಸಿನಿಮಾದ ಕಥೆಯನ್ನೂ ಅವರು ಹೇಳಿದ್ದರು. ಆದರೆ ಕೆಲವು ಕಾರಣಗಳಿಂದ ಅಲ್ಲು ಅರ್ಜುನ್​ಗೆ ಕಥೆ ಓಕೆ ಆಗಲಿಲ್ಲ. ಈ ಸಾಫ್ಟ್ ಲವ್ ಸ್ಟೋರಿಗಳು ತನಗೆ ದೊಡ್ಡ ವಿಷಯವಲ್ಲ ಎಂದೂ ಸುಕುಮಾರ್​ಗೆ ಹೇಳಿದ್ದರು. ನಾಗ ಚೈತನ್ಯ ಹಾಗೂ ತಮನ್ನಾ ಕಾಂಬಿನೇಷನ್​ನಲ್ಲಿ ಬಂದ ಸಿನಿಮಾ ನಂತರ ಹಿಟ್ ಆಯಿತು.

    MORE
    GALLERIES

  • 511

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ಸುನಿಲ್ ಅಭಿನಯದ ಕೃಷ್ಣಾಷ್ಟಮಿ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಬೇಕಿತ್ತು. ಬನ್ನಿಗಾಗಿ ಲವರ್ ಎಂಬ ಹೆಸರಿನಲ್ಲಿ ಈ ಕಥೆಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಅಲ್ಲು ಅದನ್ನು ಮಾಡಲಿಲ್ಲ. ಇದಾದ ಬಳಿಕ ಅಲ್ಲು ಅರ್ಜುನ್ ದಿಲ್ ರಾಜು ಬ್ಯಾನರ್ ನಲ್ಲಿ ಡಿಜೆ ಸಿನಿಮಾ ಮಾಡಿದ್ದರು.

    MORE
    GALLERIES

  • 611

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ಗೋಪಿಚಂದ್ ಮಲಿನೇನಿ ನಿರ್ದೇಶನದ ಪಂಡಗ ಚೆಸ್ಕೋ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಬೇಕಿತ್ತು. ಈ ಕ್ರಮದಲ್ಲಿ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಕೋನ ವೆಂಕಟ್ ಇಬ್ಬರೂ ಹೋಗಿ ಕಥೆ ಹೇಳಿದ್ದರು. ಮನರಂಜನೆ ಚೆನ್ನಾಗಿದ್ದರೂ ಈ ಕಥೆಗೆ ಬನ್ನಿ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

    MORE
    GALLERIES

  • 711

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ಅರ್ಜುನ್ ರೆಡ್ಡಿ ಈ ಚಿತ್ರ ಬ್ಲಾಕ್ ಬಸ್ಟರ್ ಆಯಿತು. ಸಂದೀಪ್ ಈ ಸೆನ್ಸೇಷನಲ್ ಸ್ಟೋರಿ ಮೊದಲು ಹೇಳಿದ್ದು ಅಲ್ಲು ಅರ್ಜುನ್​ಗೆ. ಆದರೆ ಬನ್ನಿ ಈ ಸಿನಿಮಾ ಮಾಡುವ ಧೈರ್ಯ ಮಾಡಲಿಲ್ಲ. ಸಂದೀಪ್ ರೆಡ್ಡಿ ವಂಗ ಅದೇ ಸಿನಿಮಾವನ್ನು ವಿಜಯ್ ದೇವರಕೊಂಡ ಜೊತೆ ಮಾಡುವ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕಿದರು.

    MORE
    GALLERIES

  • 811

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ಮನಂ ನಂತಹ ಕ್ಲಾಸಿಕ್ ಸಿನಿಮಾವನ್ನು ತೆಲುಗು ಇಂಡಸ್ಟ್ರಿಗೆ ಕೊಟ್ಟ ವಿಕ್ರಮ್ ಕೆ ಕುಮಾರ್ ತಮ್ಮ ಗ್ಯಾಂಗ್ ಲೀಡರ್ ಕಥೆಯನ್ನು ಅಲ್ಲು ಅರ್ಜುನ್ ಗೆ ಹೇಳಿದ್ದರು. ಪ್ರಾಜೆಕ್ಟ್ ಬಹುತೇಕ ಸೆಟ್ಟೇರಿದೆ. ಆದರೆ ಕೊನೆ ಗಳಿಗೆಯಲ್ಲಿ ಅಲ್ಲು ಅರ್ಜುನ್ ಈ ಸಿನಿಮಾ ಕೈಬಿಟ್ಟರು. ಹಾಗಾಗಿ ಇದರಲ್ಲಿ ನಾನಿ ನಟಿಸಿರು. ಗ್ಯಾಂಗ್ ಲೀಡರ್ ವರ್ಕ್ ಔಟ್ ಆಗಲಿಲ್ಲ.

    MORE
    GALLERIES

  • 911

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ವಿಲಕ್ಷಣ ಚಿತ್ರಗಳ ನಿರ್ದೇಶಕ ವಿ.ಐ.ಆನಂದ್ ಅವರು ಅಲ್ಲು ಅರ್ಜುನ್ ಜೊತೆ ಡಿಸ್ಕೋ ರಾಜ ಚಿತ್ರವನ್ನು ಪ್ಲಾನ್ ಮಾಡಿದ್ದರು. ಆನಂದ್ ಈ ಸಿನಿಮಾಗೆ ಅಲ್ಲು ಅರ್ಜುನ್ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅಲ್ಲು ಅರ್ಜುನ್ ಈ ಕಥೆಗೆ ಎಲ್ಲೂ ಕನೆಕ್ಟ್ ಆಗಲಿಲ್ಲ. ಅದೇ ಕಥೆ ರವಿತೇಜ ಜೊತೆ ವರ್ಕ್ ಔಟ್ ಆಗಲಿಲ್ಲ.

    MORE
    GALLERIES

  • 1011

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ವಿಜಯ್ ದೇವರಕೊಂಡ ಸೂಪರ್‌ಸ್ಟಾರ್‌ಗೆ ಪಟ್ಟಕ್ಕೆ ಏರುವಲ್ಲಿ ಅಲ್ಲು ಅರ್ಜುನ್ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾರೆ. ಅರ್ಜುನ್ ರೆಡ್ಡಿ ಕಥೆಯನ್ನು ತಿರಸ್ಕರಿಸಿ ವಿಜಯ್ ದೇವರಕೊಂಡಗೆ ಜೀವ ತುಂಬಿದ ಅಲ್ಲು ಅರ್ಜುನ್ ಹಿಟ್ ಸಿನಿಮಾ ಗೀತ ಗೋವಿಂದಂ ಕಥೆಯನ್ನೂ ರಿಜೆಕ್ಟ್ ಮಾಡಿದ್ದರು. ಚಿತ್ರದಲ್ಲಿ ಹೀರೋಯಿನ್ ಪ್ರಾಬಲ್ಯವಿರುವುದರಿಂದ ಸ್ಟಾರ್ ಇಮೇಜ್ ಧಕ್ಕೆಯಾಗುವುದಾಗಿ ಈ ಕಥೆ ನಟ ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ.

    MORE
    GALLERIES

  • 1111

    Allu Arjun: ಅರ್ಜುನ್ ರೆಡ್ಡಿ ಸಿನಿಮಾ ಅಲ್ಲು ಅರ್ಜುನ್ ಮಾಡ್ಬೇಕಿತ್ತಂತೆ! ಪುಷ್ಪಾ ಸ್ಟಾರ್ ನೋ ಎಂದಿದ್ದೇಕೆ?

    ತಮಿಳಿನಲ್ಲಿ ಸಂಚಲನ ಮೂಡಿಸಿದ್ದ 96 ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಲು ಯೋಚಿಸಿದಾಗ, ಅಲ್ಲು ಅರ್ಜುನ್ ಅವರನ್ನು ನಾಯಕನನ್ನಾಗಿ ಮಾಡಬೇಕು ಎಂದು ದಿಲ್ ರಾಜು ಭಾವಿಸಿದ್ದರು. ಆದರೆ ಇಂತಹ ಸಾಫ್ಟ್ ಲವ್ ಸ್ಟೋರಿ ಆಗಲ್ಲ ಎಂದು ಅಲ್ಲು ಅರ್ಜುನ್ ನಯವಾಗಿ ತಿರಸ್ಕರಿಸಿದ್ದರು. ನಂತರ ಇದೇ ಸಿನಿಮಾವನ್ನು ಶರ್ವಾನಂದ್ ಮತ್ತು ಸಮಂತಾ ಜೊತೆ ಜಾನು ಆಗಿ ರಿಮೇಕ್ ಮಾಡಲಾಯಿತು. ಆದರೆ ತೆಲುಗಿನಲ್ಲಿ ಸಿನಿಮಾ ಕ್ಲಿಕ್ ಆಗಲಿಲ್ಲ.

    MORE
    GALLERIES