ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

First published:

  • 111

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ತೆರೆಯ ಮೇಲೆ ನಟ ಭಯಂಕರ..ಖಡಕ್ ಖದರ್ ಮೂಲಕ ನೋಡುಗರಲ್ಲಿ ಭೀತಿ ಹುಟ್ಟಿಸುವ ಖಳನಾಯಕ. ಆದರೆ ನಿಜ ಜೀವನದಲ್ಲಿ ಸಾಮಾಜಿಕ ಕಳಕಳಿ, ರಾಜಕಾರಣಿ, ತನ್ನ ನಿಲುವನ್ನು ಯಾವುದೇ ಅಂಜಿಕೆಯಿಲ್ಲದೆ ಮಂಡಿಸಬಲ್ಲ ಸಾಮಾನ್ಯ ವ್ಯಕ್ತಿ  ಪ್ರಕಾಶ್ ರಾಜ್.

    MORE
    GALLERIES

  • 211

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ತೆರೆಮೇಲೆ ಖಳನಾದರೂ ನಿಜ ಜೀವನದಲ್ಲಿ ಪ್ರಕಾಶ್ ರಾಜ್ ಹೀರೋ ಎಂಬುದಕ್ಕೆ ನಟನೊಬ್ಬನ ಜೀವ ಉಳಿಸಿರುವುದೇ ಸಾಕ್ಷಿ. ಹೌದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಅಲ್ಲದೆ ಬಾಲಿವುಡ್​ನಲ್ಲೂ ಸಂಚಲನ ಸೃಷ್ಟಿಸಿರುವ ಪ್ರಕಾಶ್ ಅವರ ತೆರೆ ಮರೆಯ ಕಹಾನಿಯೊಂದು ಇದೀಗ ಬಹಿರಂಗವಾಗಿದೆ.

    MORE
    GALLERIES

  • 311

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ಟಾಲಿವುಡ್​ನ ಹಿರಿಯ ನಟರೊಬ್ಬರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಕಾಶ್ ಅವರು ನನ್ನ ಕಷ್ಟದ ಸಮಯದಲ್ಲಿ ಹೇಗೆ ನೆರವಿಗೆ ನಿಂತರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

    MORE
    GALLERIES

  • 411

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ತೆಲುಗು ನಟ ರಾಜ ರವೀಂದ್ರ ಅವರು ಇತ್ತೀಚೆಗೆ ಖಾಸಗಿ ಚಾನೆಲ್​ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಜೀವನಗಾಥೆಯನ್ನು ತೆರೆದಿಟ್ಟ ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

    MORE
    GALLERIES

  • 511

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ಪ್ರಕಾಶ್ ರಾಜ್

    MORE
    GALLERIES

  • 611

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ಇದೇ ವೇಳೆ ತುಂಬಾ ಸಾಲ ಮಾಡಿಕೊಂಡಿದ್ದ ನಾನು ಆತ್ಮಹತ್ಯೆಗೂ ಮುಂದಾಗಿದ್ದೆ ಎಂಬ ಕಹಿ ಸತ್ಯವನ್ನು ಬಹಿರಂಗಪಡಿಸಿದ್ದರು. ಆದರೆ ಇಂದಿಗೂ ನಾನು ಬದುಕುಳಿಯಲು ಕಾರಣ ಆ ಏಕೈಕ ವ್ಯಕ್ತಿ ಎಂದು ತಿಳಿಸಿದ್ದರು.

    MORE
    GALLERIES

  • 711

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ನಾನು ಸುಮಾರು 50 ಲಕ್ಷ ರೂ. ಸಾಲ ಮಾಡಿಕೊಂಡಿದ್ದೆ. ಆದರೆ ಅದನ್ನು ಮರುಪಾವತಿ ಮಾಡಲಾಗದೆ ಒದ್ದಾಡುತ್ತಿದೆ. ಒಂದೆಡೆ ಸಾಲಗಾರರ ಕಾಟ ತನ್ನನ್ನು ಹೈರಾಣರನ್ನಾಗಿಸಿತು. ಬೇರೆ ದಾರಿ ಕಾಣದೆ ನಾನು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡೆ.

    MORE
    GALLERIES

  • 811

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ಇದೇ ವೇಳೆ ನನ್ನ ವಿಷಯ ಪ್ರಕಾಶ್ ರಾಜ್ ಅವರಿಗೂ ಮುಟ್ಟಿತು. ನನಗೆ ಕರೆ ಮಾಡಿ, ಬರುವಂತೆ ತಿಳಿಸಿದ್ದರು. ಹಾಗೆಯೇ ಅವರಿರುವಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಿದ್ದರು.

    MORE
    GALLERIES

  • 911

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ಆ ಬಳಿಕ ಪ್ರಕಾಶ್ ರಾಜ್ ನನಗೆ ದೈರ್ಯ ತುಂಬಿದಲ್ಲದೆ, ಸಾಲ ಮಾಡಿದ 50 ಲಕ್ಷ ರೂ. ನೀಡಿ ನನ್ನ ಸಾಲವನ್ನು ತೀರಿಸಿದರು. ಆದರೆ ಇಂದಿಗೂ ಆ ವ್ಯಕ್ತಿ ನನ್ನಿಂದ ಐವತ್ತು ಲಕ್ಷವನ್ನು ವಾಪಸ್ ಕೇಳಿಲ್ಲ ಎಂದು ರಾಜ ರವೀಂದ್ರ ತಿಳಿಸಿದರು.

    MORE
    GALLERIES

  • 1011

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ಈಗ ನಾನು ಸಾಲ ತೀರಿಸಿ ಆರಾಮಾಗಿದ್ದೇನೆ. ಆದರೆ ನಾನು ಇಂದಿಗೂ ಬದುಕಲು ನೆರವಾಗಿದ್ದು ಮಾತ್ರ ಪ್ರಕಾಶ್ ರಾಜ್ ಅವರು. ಅವರ ಮಾನವೀಯತೆ ಗುಣವನ್ನು ಮೆಚ್ಚಲೇಬೇಕು ಎಂದಿದ್ದಾರೆ ರಾಜ ರವೀಂದ್ರ.

    MORE
    GALLERIES

  • 1111

    ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!

    ಸದ್ಯ ಪ್ರಕಾಶ್ ರಾಜ್ ಅವರು ರಜನಿಕಾಂತ್ ಅಭಿನಯದ ಅಣ್ಣಾತೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಪುನೀತ್ ರಾಜ್​ ಕುಮಾರ್ ಅಭಿನಯದ ಯುವರತ್ನದಲ್ಲೂ ಬಹುಭಾಷಾ ನಟ ಬಣ್ಣ ಹಚ್ಚಿದ್ದಾರೆ.

    MORE
    GALLERIES