RRR ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಸುಟ್ಟು ಹಾಕ್ತೀವಿ ಎಂದ್ರು; ಎಲ್ಲಿ ಹೋದ್ರು ಬಿಜೆಪಿ ಮತಾಂಧರು- ಪ್ರಕಾಶ್ ರಾಜ್

ತೆಲುಗಿನ RRR ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ಹೆಚ್ಚಿಸಿದೆ. ಈ ಹಿನ್ನೆಲೆ ಅನೇಕರು ಸಿನಿಮಾ ತಂಡಕ್ಕೆ ಶುಭಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದನೆ ಸಲ್ಲಿಸಿದ್ರು. ಬಿಜೆಪಿ ನಾಯಕರು ಹಿಂದೆ RRR ಸಿನಿಮಾ ಬಗ್ಗೆ ಮಾತಾಡಿದ ವಿಚಾರಕ್ಕೆ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.

First published:

  • 18

    RRR ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಸುಟ್ಟು ಹಾಕ್ತೀವಿ ಎಂದ್ರು; ಎಲ್ಲಿ ಹೋದ್ರು ಬಿಜೆಪಿ ಮತಾಂಧರು- ಪ್ರಕಾಶ್ ರಾಜ್

    RRR ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದಿದ್ದವರೆಲ್ಲಾ ಈಗ ಎಲ್ಲಿ ಹೋದರು ಎಂದು  ನಟ ಪ್ರಕಾಶ್ ರಾಜ್  ಪ್ರಶ್ನೆ ಮಾಡಿದ್ದಾರೆ. ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.

    MORE
    GALLERIES

  • 28

    RRR ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಸುಟ್ಟು ಹಾಕ್ತೀವಿ ಎಂದ್ರು; ಎಲ್ಲಿ ಹೋದ್ರು ಬಿಜೆಪಿ ಮತಾಂಧರು- ಪ್ರಕಾಶ್ ರಾಜ್

    RRR ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು, ಒಂದು ವೇಳೆ RRR ರಿಲೀಸ್ ಮಾಡಿದ್ರೆ ಥಿಯೇಟರ್ ಸುಡಬೇಕು ಎಂದಿದ್ದ ಬಿಜೆಪಿ ಮತಾಂಧರು ಈಗ ಎಲ್ಲಿ ಅಡಗಿಕೊಂಡಿದ್ದಾರೆ. ವಿಶ್ವಗುರುವಿನ ಶಿಷ್ಯರು 'RRR' ಸಿನಿಮಾವನ್ನು ಬ್ಯಾನ್ ಮಾಡಿ, ಚಿತ್ರಮಂದಿರನ್ನು ಕೆಡವುತೀನಿ ಅಂದಿದ್ರು, ಎಲ್ ಮಕಾಡೆ ಮಲ್ಕೊಂಡವ್ರೆ ನೋಡ್ರಪಾ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    MORE
    GALLERIES

  • 38

    RRR ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಸುಟ್ಟು ಹಾಕ್ತೀವಿ ಎಂದ್ರು; ಎಲ್ಲಿ ಹೋದ್ರು ಬಿಜೆಪಿ ಮತಾಂಧರು- ಪ್ರಕಾಶ್ ರಾಜ್

    ಆಂಧ್ರದ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಈ ಸಿನಿಮಾದಲ್ಲಿ ಆದಿವಾಸಿ ವ್ಯಕ್ತಿಯೋರ್ವನಿಗೆ (ಜ್ಯೂನಿಯರ್ ಎನ್​ಟಿಆರ್) ಮುಸ್ಲಿಂ ವೇಷ ಹಾಕಿದ್ದೀರಿ. ನಿಮಗೆ ಧೈರ್ಯವಿದ್ದರೆ ಸಿನಿಮಾದಲ್ಲಿ ಮುಸ್ಲಿಂ ನವಾಬನಿಗೆ ಕೇಸರಿ ಬಣ್ಣದ ರುಮಾಲು ಸುತ್ತಿಕೊಳ್ಳಲು ಹೇಳಿ ಎಂದಿದ್ರು.

    MORE
    GALLERIES

  • 48

    RRR ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಸುಟ್ಟು ಹಾಕ್ತೀವಿ ಎಂದ್ರು; ಎಲ್ಲಿ ಹೋದ್ರು ಬಿಜೆಪಿ ಮತಾಂಧರು- ಪ್ರಕಾಶ್ ರಾಜ್

    ಮುಂದಿನ ದಿನಗಳಲ್ಲಿ ಇಂತಹ ದೃಶ್ಯಗಳು ಸಿನಿಮಾದಲ್ಲಿ ಕಂಡರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ. ಈಗಲೇ ಎಚ್ಚರಿಕೆ ಕೊಡ್ತೀನಿ ಎಂದು ಆಂಧ್ರದ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಹೇಳಿದ್ದರು.

    MORE
    GALLERIES

  • 58

    RRR ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಸುಟ್ಟು ಹಾಕ್ತೀವಿ ಎಂದ್ರು; ಎಲ್ಲಿ ಹೋದ್ರು ಬಿಜೆಪಿ ಮತಾಂಧರು- ಪ್ರಕಾಶ್ ರಾಜ್

    ನಮ್ಮ ನಾಯಕ ಕೊಮರಾಮ್ ಭೀಮ್ ಬಗ್ಗೆ ತಿಳಿದುಕೊಳ್ಳಲು ನಿರ್ದೇಶಕರು, ಸಿನಿಮಾ ತಂಡ ನಮ್ಮನ್ನು ಸಂಪರ್ಕಿಸಿದ್ದರೆ ನಾವು ಹೇಳುತ್ತಿದ್ದೆವು. ಆದ್ರೆ ಭೀಮ್ ಅವರು ಬುಡಕಟ್ಟು ಜನರ ನೆಲ-ಜಲಕ್ಕಾಗಿ ಹೋರಾಟ ಮಾಡಿದ್ದರು.

    MORE
    GALLERIES

  • 68

    RRR ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಸುಟ್ಟು ಹಾಕ್ತೀವಿ ಎಂದ್ರು; ಎಲ್ಲಿ ಹೋದ್ರು ಬಿಜೆಪಿ ಮತಾಂಧರು- ಪ್ರಕಾಶ್ ರಾಜ್

    ಸಿನಿಮಾದಲ್ಲಿ ಕೊಮರಾಮ್​ರನ್ನು ಅಲ್ಪಸಂಖ್ಯಾತ ವ್ಯಕ್ತಿಯ ರೀತಿಯಲ್ಲಿ ಬಿಂಬಿಸಲಾಗಿದ್ದು, ಇತಿಹಾಸವನ್ನು ತಿರುಚಿದಂತಾಗಿದೆ" ಎಂದು ಕೊಮರಾಮ್ ಭೀಮ್ ಮೊಮ್ಮಗ ಸೋನೆ ರಾವ್ ಆಕ್ಷೇಪ ವ್ಯಕ್ತಪಡಿಸಿದ್ದರು.

    MORE
    GALLERIES

  • 78

    RRR ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಸುಟ್ಟು ಹಾಕ್ತೀವಿ ಎಂದ್ರು; ಎಲ್ಲಿ ಹೋದ್ರು ಬಿಜೆಪಿ ಮತಾಂಧರು- ಪ್ರಕಾಶ್ ರಾಜ್

    ಇನ್ನು ಪ್ರಕಾಶ್ ರಾಜ್ ಅವರ ಟ್ವೀಟ್ ನೋಡಿದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲೇ ಪರ-ವಿರೋಧ ವಾಗ್ದಾಳಿ ನಡೆಸುತ್ತಿದ್ದಾರೆ. ಕನ್ನಡದಲ್ಲಿ ಯಾಕೆ ಟ್ವೀಟ್ ಮಾಡಿದ್ದೀರಾ? ಓಹ್, ಮುಂದೆ ಎಲೆಕ್ಷನ್ ಇದೆ ಅಂತ ಮಾಡಿದ್ದೀರಾ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 88

    RRR ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಸುಟ್ಟು ಹಾಕ್ತೀವಿ ಎಂದ್ರು; ಎಲ್ಲಿ ಹೋದ್ರು ಬಿಜೆಪಿ ಮತಾಂಧರು- ಪ್ರಕಾಶ್ ರಾಜ್

    "ಅಯ್ಯೋ ಬಿಡಿ ಸರ್, ಅವ್ರು ಬ್ಯಾನ್ ಮಾಡ್ತೀವಿ, ರಿಲೀಸ್ ಮಾಡೋಕೆ ಬಿಡಲ್ಲ ಅಂತ ಹೇಳಿದ ಸಿನಿಮಾ ಎಲ್ಲಾನೂ ಹಿಟ್, ಸೂಪರ್ ಹಿಟ್ ಆಗಿವೆ. ಭಕ್ತರು ಮಾತ್ರ ಮಕಾಡೆ ಮಲ್ಗಿದ್ದಾರೆ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

    MORE
    GALLERIES