Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ
ಮಳೆ ಬಂದ್ರೆ ಸಾಕು ನಮ್ಮ ದೇಶದಲ್ಲಿ ಅನೇಕ ಬಡ ಕುಟುಂಬಗಳು ಬೀದಿಯಲ್ಲಿ ನರಳುತ್ತಿರುತ್ತಾರೆ. ಸಂತ್ರಸ್ತರಿಗೆ ನಯನತಾರಾ ಹಾಗೂ ವಿಘ್ನೇಶ್ ಸಹಾಯ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ನಯನತಾರಾ-ವಿಘ್ನೇಶ್ ಇಬ್ಬರೂ ಬೆಸ್ಟ್ ಜೋಡಿ ಎಂದು ಕರೆಸಿಕೊಂಡಿದ್ದಾರೆ. ಸ್ಟಾರ್ಸ್ಗಳ ಸಣ್ಣಪುಟ್ಟ ವಿಚಾರಗಳೂ ಕೂಡ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಲೇ ಇರುತ್ತವೆ. ಈಗ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಡವರಿಗೆ ಸಹಾಯ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2/ 7
ಭಾರೀ ಮಳೆಯ ನಡುವೆ ಬಡ ಜನರು ಬಸ್ ಸ್ಟಾಪ್ಗಳಲ್ಲಿ ನಡುಗುತ್ತಾ ಕುಳಿತ್ತಿದ್ರು. ಈ ವೇಳೆ ಮಳೆಯಲ್ಲೇ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸ್ಥಳಕ್ಕೆ ಬಂದಿದ್ದಾರೆ. ಈ ವಿಡಿಯೋ ಟ್ವಿಟರ್ನಲ್ಲಿ ಹರಿದಾಡುತ್ತಿದೆ.
3/ 7
ಸ್ಥಳಕ್ಕೆ ಬಂದ ನಯನತಾರಾ ಜನರಿಗೆ ಬಟ್ಟೆ ಹಾಗೂ ಬೆಡ್ಶೀಟ್ಗಳನ್ನು ನೀಡಿದ್ದಾರೆ ಎನ್ನಲಾಗ್ತಿದೆ. ಮಳೆಯಲ್ಲೇ ಕಾರಿನಿಂದ ಕೆಳಗಿಳಿದ ನಯನತಾರಾಗೆ ವಿಘ್ನೇಶ್ ಕೂಡ ಸಾಥ್ ನೀಡಿದ್ರು. ಮಡದಿ ಮಳೆಯಲ್ಲಿ ನೆನೆಯದಂತೆ ಛತ್ರಿ ಹಿಡಿದು ನಿಂತಿದ್ರು.
4/ 7
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ನಯನತಾರಾ ಕೆಲಸವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಟಿಯನ್ನು ಲೇಡಿ ಸೂಪರ್ ಸ್ಟಾರ್ ಎನ್ನುವುದು ಎಂದು ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಸೆಲೆಬ್ರಿಟಿ ಜೋಡಿಗಳು ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.
5/ 7
ಇತ್ತೀಚಿಗಷ್ಟೇ ದೇವರ ದರ್ಶನಕ್ಕೆ ತೆರೆಳಿದ್ದ ನಯನತಾರಾ ಅಭಿಮಾನಿಗಳ ಮೇಲೆ ಕಿಡಿಕಾರಿದ ಘಟನೆ ಕೂಡ ನಡೆದಿದೆ. ಅನುಮತಿಯಿಲ್ಲದೆ ಫೋಟೋ ಮತ್ತು ವಿಡಿಯೋ ತೆಗೆಯಲು ಯತ್ನಿಸಿದ ಅಭಿಮಾನಿಗಳ ಮೇಲೆ ನಯನತಾರಾ ಸಿಟ್ಟಾದರು.
6/ 7
ನಯನತಾರಾ ಮತ್ತು ವಿಘ್ನೇಶ್ ಶಿವನ್ ಕುಂಭಕೋಣಂ ಸಮೀಪದ ಮೆಳವತ್ತೂರು ಗ್ರಾಮದ ಕಾಮಾಚಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಯನತಾರಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ರು. ನಯನತಾರಾ ಈ ವೇಳೆ ಫ್ಯಾನ್ಸ್ಗೆ ವಾರ್ನಿಂಗ್ ಮಾಡಿದ್ದಾರೆ.
7/ 7
ನಯನತಾರಾ ಅವರ ಮುಂಬರುವ ಜವಾನ್ ಸಿನಿಮಾದಲ್ಲಿ ಶಾರುಖ್ ಜೊತೆ ನಯನತಾರಾ ನಟಿಸುತ್ತಿದ್ದಾರೆ. ಇದು ನಟಿಯ ಮೊದಲ ಬಾಲಿವುಡ್ ಚಿತ್ರವಾಗಿದೆ. ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾವನ್ನು ದಕ್ಷಿಣ ಭಾರತದ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ.
First published:
17
Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ
ನಯನತಾರಾ-ವಿಘ್ನೇಶ್ ಇಬ್ಬರೂ ಬೆಸ್ಟ್ ಜೋಡಿ ಎಂದು ಕರೆಸಿಕೊಂಡಿದ್ದಾರೆ. ಸ್ಟಾರ್ಸ್ಗಳ ಸಣ್ಣಪುಟ್ಟ ವಿಚಾರಗಳೂ ಕೂಡ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಲೇ ಇರುತ್ತವೆ. ಈಗ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಡವರಿಗೆ ಸಹಾಯ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ
ಭಾರೀ ಮಳೆಯ ನಡುವೆ ಬಡ ಜನರು ಬಸ್ ಸ್ಟಾಪ್ಗಳಲ್ಲಿ ನಡುಗುತ್ತಾ ಕುಳಿತ್ತಿದ್ರು. ಈ ವೇಳೆ ಮಳೆಯಲ್ಲೇ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸ್ಥಳಕ್ಕೆ ಬಂದಿದ್ದಾರೆ. ಈ ವಿಡಿಯೋ ಟ್ವಿಟರ್ನಲ್ಲಿ ಹರಿದಾಡುತ್ತಿದೆ.
Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ
ಸ್ಥಳಕ್ಕೆ ಬಂದ ನಯನತಾರಾ ಜನರಿಗೆ ಬಟ್ಟೆ ಹಾಗೂ ಬೆಡ್ಶೀಟ್ಗಳನ್ನು ನೀಡಿದ್ದಾರೆ ಎನ್ನಲಾಗ್ತಿದೆ. ಮಳೆಯಲ್ಲೇ ಕಾರಿನಿಂದ ಕೆಳಗಿಳಿದ ನಯನತಾರಾಗೆ ವಿಘ್ನೇಶ್ ಕೂಡ ಸಾಥ್ ನೀಡಿದ್ರು. ಮಡದಿ ಮಳೆಯಲ್ಲಿ ನೆನೆಯದಂತೆ ಛತ್ರಿ ಹಿಡಿದು ನಿಂತಿದ್ರು.
Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ನಯನತಾರಾ ಕೆಲಸವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಟಿಯನ್ನು ಲೇಡಿ ಸೂಪರ್ ಸ್ಟಾರ್ ಎನ್ನುವುದು ಎಂದು ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಸೆಲೆಬ್ರಿಟಿ ಜೋಡಿಗಳು ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.
Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ
ಇತ್ತೀಚಿಗಷ್ಟೇ ದೇವರ ದರ್ಶನಕ್ಕೆ ತೆರೆಳಿದ್ದ ನಯನತಾರಾ ಅಭಿಮಾನಿಗಳ ಮೇಲೆ ಕಿಡಿಕಾರಿದ ಘಟನೆ ಕೂಡ ನಡೆದಿದೆ. ಅನುಮತಿಯಿಲ್ಲದೆ ಫೋಟೋ ಮತ್ತು ವಿಡಿಯೋ ತೆಗೆಯಲು ಯತ್ನಿಸಿದ ಅಭಿಮಾನಿಗಳ ಮೇಲೆ ನಯನತಾರಾ ಸಿಟ್ಟಾದರು.
Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ
ನಯನತಾರಾ ಮತ್ತು ವಿಘ್ನೇಶ್ ಶಿವನ್ ಕುಂಭಕೋಣಂ ಸಮೀಪದ ಮೆಳವತ್ತೂರು ಗ್ರಾಮದ ಕಾಮಾಚಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಯನತಾರಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ರು. ನಯನತಾರಾ ಈ ವೇಳೆ ಫ್ಯಾನ್ಸ್ಗೆ ವಾರ್ನಿಂಗ್ ಮಾಡಿದ್ದಾರೆ.
Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ
ನಯನತಾರಾ ಅವರ ಮುಂಬರುವ ಜವಾನ್ ಸಿನಿಮಾದಲ್ಲಿ ಶಾರುಖ್ ಜೊತೆ ನಯನತಾರಾ ನಟಿಸುತ್ತಿದ್ದಾರೆ. ಇದು ನಟಿಯ ಮೊದಲ ಬಾಲಿವುಡ್ ಚಿತ್ರವಾಗಿದೆ. ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾವನ್ನು ದಕ್ಷಿಣ ಭಾರತದ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ.