KGF 2: ಅಂದು ಯಶ್​ ಬಾಡಿಗಾರ್ಡ್​, ಇಂದು ದಕ್ಷಿಣದ ಖಡಕ್​ ವಿಲನ್​! 'ಗರುಡ'ನ ಯಶೋಗಾಥೆಯೇ ರೋಚಕ

ನಟರಾದ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ 'ಭೀಮ್ಲಾ ನಾಯಕ್' ಚಿತ್ರದಲ್ಲಿ ರಾಜು ಕಾಣಿಸಿಕೊಂಡರು. ಅವರು ಚಿತ್ರದಲ್ಲಿ ಖೈದಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ರಶ್ಮಿಕಾ ಮಂದಣ್ಣ ಮತ್ತು ಕಾರ್ತಿ ಅಭಿನಯದ 'ಸುಲ್ತಾನ್' ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು, 'ಮಹಾ ಸಮುದ್ರಂ' ಮೂಲಕ ಟಾಲಿವುಡ್​ಗೆ ಪ್ರವೇಶಿಸಿದರು.

First published:

  • 16

    KGF 2: ಅಂದು ಯಶ್​ ಬಾಡಿಗಾರ್ಡ್​, ಇಂದು ದಕ್ಷಿಣದ ಖಡಕ್​ ವಿಲನ್​! 'ಗರುಡ'ನ ಯಶೋಗಾಥೆಯೇ ರೋಚಕ

    ಭಾರತದ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ್ದು ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ ಚಿತ್ರ. ಈ ಸಿನಿಮಾದಲ್ಲಿ ಪ್ರಮುಖ ವಿಲನ್​ ಆಗಿ ಕಾಣಿಸಿಕೊಂಡಿದ್ದು ಗರುಡ ಪಾತ್ರಧಾರಿ ರಾಮಚಂದ್ರ ರಾಜು.

    MORE
    GALLERIES

  • 26

    KGF 2: ಅಂದು ಯಶ್​ ಬಾಡಿಗಾರ್ಡ್​, ಇಂದು ದಕ್ಷಿಣದ ಖಡಕ್​ ವಿಲನ್​! 'ಗರುಡ'ನ ಯಶೋಗಾಥೆಯೇ ರೋಚಕ

    ಕೆಜಿಎಫ್‌ನಲ್ಲಿ ಯಶ್ ವಿರುದ್ಧ ರಾಮಚಂದ್ರರಾಜು ನಿಂತಿದ್ದರೂ ನಿಜ ಜೀವನದಲ್ಲಿ ಅವರು ಅವರ ಬಾಡಿಗಾರ್ಡ್​ ಆಗಿದ್ದರು. ಹೀಗಿದ್ದಾಗ ಇವರಿಗೆ ಗರುಡ ಎಂಬ ಪವರ್​ಫುಲ್​ ಪಾತ್ರ ಹೇಗೆ ಸಿಕ್ಕಿತ್ತು ಅಂತ ನೀವು ಯೋಚಿಸುರುತ್ತೀರ.

    MORE
    GALLERIES

  • 36

    KGF 2: ಅಂದು ಯಶ್​ ಬಾಡಿಗಾರ್ಡ್​, ಇಂದು ದಕ್ಷಿಣದ ಖಡಕ್​ ವಿಲನ್​! 'ಗರುಡ'ನ ಯಶೋಗಾಥೆಯೇ ರೋಚಕ

    ಕೆಜಿಎಫ್ ಚಿತ್ರದ ಸ್ಕ್ರಿಪ್ಟ್ ವಿವರಸಿಲು ಪ್ರಶಾಂತ್ ನೀಲ್ ಯಶ್ ಅವರನ್ನು ಭೇಟಿಯಾಗಲು ಬಂದಾಗ, ಅವರ ಕಣ್ಣುಗಳು ರಾಮಚಂದ್ರರಾಜು ಅವರ ಮೇಲೆ ಬಿತ್ತು.ನಿರ್ದೇಶಕರು ರಾಮಚಂದ್ರರಾಜು ಅವರ ಲುಕ್ ಅನ್ನು ತುಂಬಾ ಇಷ್ಟಪಟ್ಟರು, ಅದೇ ಸಮಯದಲ್ಲಿ ಅವರು ತಮ್ಮ ಚಿತ್ರದ ನೆಗೆಟಿವ್ ಪಾತ್ರವನ್ನು ನೀಡಿದರು.

    MORE
    GALLERIES

  • 46

    KGF 2: ಅಂದು ಯಶ್​ ಬಾಡಿಗಾರ್ಡ್​, ಇಂದು ದಕ್ಷಿಣದ ಖಡಕ್​ ವಿಲನ್​! 'ಗರುಡ'ನ ಯಶೋಗಾಥೆಯೇ ರೋಚಕ

    ಆಗ ರಾಮಚಂದ್ರರಾಜು ಗರುಡ ರಾಮ್ ಆಗಿ ಅಬ್ಬರಿಸಿದರು. ಕೆಜಿಎಫ್ ಮೊದಲ ಭಾಗದಲ್ಲಿ ಯಶ್​ ಅವರು ಗರುಡ ಪಾತ್ರವನ್ನು ಕೊಲ್ಲುತ್ತಾರೆ.ಮತ್ತೊಂದೆಡೆ, ಕೆಜಿಎಫ್ 2 ನಲ್ಲಿ ಸಂಜಯ್ ದತ್ ಭಯಾನಕ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ, ಅವರು ಅಧೀರ ಪಾತ್ರದಲ್ಲಿದ್ದಾರೆ. ಆದರೆ, ಗರುಡನ ಕಥೆಯನ್ನು ಫ್ಲ್ಯಾಷ್‌ಬ್ಯಾಕ್‌ನಲ್ಲಿ ತೋರಿಸಲಾಗಿದೆ.

    MORE
    GALLERIES

  • 56

    KGF 2: ಅಂದು ಯಶ್​ ಬಾಡಿಗಾರ್ಡ್​, ಇಂದು ದಕ್ಷಿಣದ ಖಡಕ್​ ವಿಲನ್​! 'ಗರುಡ'ನ ಯಶೋಗಾಥೆಯೇ ರೋಚಕ

    ಹೀಗಿರುವಾಗ ಕೆಜಿಎಫ್ 2ರಲ್ಲೂ ರಾಮಚಂದ್ರರಾಜು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಲನ್ ಆಗುವ ಮೂಲಕ ರಾತ್ರೋರಾತ್ರಿ ಅವರ ಅದೃಷ್ಟ ಬದಲಾಯಿತು. ಈಗ ಅವರಿಗೆ ಚಿತ್ರದ ಆಫರ್‌ಗಳಿಗೆ ಹುಡುಕಿಕೊಂಡು ಬರುತ್ತಿದೆ.

    MORE
    GALLERIES

  • 66

    KGF 2: ಅಂದು ಯಶ್​ ಬಾಡಿಗಾರ್ಡ್​, ಇಂದು ದಕ್ಷಿಣದ ಖಡಕ್​ ವಿಲನ್​! 'ಗರುಡ'ನ ಯಶೋಗಾಥೆಯೇ ರೋಚಕ

    ನಟರಾದ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ 'ಭೀಮ್ಲಾ ನಾಯಕ್' ಚಿತ್ರದಲ್ಲಿ ರಾಜು ಕಾಣಿಸಿಕೊಂಡರು. ಅವರು ಚಿತ್ರದಲ್ಲಿ ಖೈದಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ರಶ್ಮಿಕಾ ಮಂದಣ್ಣ ಮತ್ತು ಕಾರ್ತಿ ಅಭಿನಯದ 'ಸುಲ್ತಾನ್' ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು, 'ಮಹಾ ಸಮುದ್ರಂ' ಮೂಲಕ ಟಾಲಿವುಡ್​ಗೆ ಪ್ರವೇಶಿಸಿದರು.

    MORE
    GALLERIES