Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

Dinakar Thoogudeep: ಇದೇ ವೇಳೆ ಇಷ್ಟೊಂದು ರಾದ್ಧಾಂತಕ್ಕೆ ಕಾರಣವಾದ ಸುಲ್ತಾನ್ ಸಿನಿಮಾ ಸೆಟ್ಟೇರಲಿದೆಯಾ ಎಂಬ ಪ್ರಶ್ನೆಗಳು ಮೂಡಿದ್ದವು. ಆ ವೇಳೆಗಾಗಲೇ ದಿನಕರ್ ತೂಗುದೀಪ್ ಕೂಡ ಹೇಳಿಕೆಯೊಂದನ್ನು ನೀಡಿದ್ದರು.

First published:

  • 120

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಬುಲೆಟ್ ಪ್ರಕಾಶ್ ಹೆಸರಿನ ಮುಂದೆ ಯಶಸ್ವೀ ನಿರ್ಮಾಪಕ ಎಂದೂ ಕೂಡ ಇರುತ್ತಿತ್ತು. ವಿಧಿಯಾಟ ಅದು ಆಗಲೇ ಇಲ್ಲ.

    MORE
    GALLERIES

  • 220

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಅದು 2016, ಫೆಬ್ರವರಿ 3. ಬುಲೆಟ್ ಪ್ರಕಾಶ್ ಅವರು ರಾತ್ರಿ ಗೆಳೆಯನೊಂದಿಗೆ ಸಣ್ಣದೊಂದು ಎಡವಟ್ಟು ಮಾಡಿಕೊಂಡಿದ್ದರು. ಮರುದಿನ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು ದಿನಕರ್ ತೂಗುದೀಪ್ ಹೆಸರು.

    MORE
    GALLERIES

  • 320

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಹೌದು, ವರ್ಷಗಳ ಕಾಲ ಗೆಳೆಯರಂತಿದ್ದ ದರ್ಶನ್  ಸಹೋದರ ದಿನಕರ್ ಜೊತೆ ಬುಲೆಟ್ ಪ್ರಕಾಶ್ ಜಟಾಪಟಿಗೆ ಇಳಿದಿದ್ದರು. ಇದಕ್ಕೆ ಕಾರಣ ಸಿನಿಮಾವೊಂದರ ವಿಷಯ.

    MORE
    GALLERIES

  • 420

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಬುಲೆಟ್ ಪ್ರಕಾಶ್ ಅವರು ಸಿನಿಮಾವೊಂದನ್ನು ನಿರ್ಮಿಸಲು ತಯಾರಾಗಿದ್ದರು ಎಂದು ಎಲ್ಲರೂ ಕೇಳಿರುತ್ತೀರಿ. ಆ ಚಿತ್ರ ಯಾವುದೆಂದರೆ 'ಸುಲ್ತಾನ್'.

    MORE
    GALLERIES

  • 520

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಅತ್ತ ಡಿ ಬಾಸ್ ಕೂಡ ಗೆಳೆಯನಿಗಾಗಿ ಡೇಟ್ಸ್ ಹೊಂದಿಸಲು ರೆಡಿಯಾಗಿ ನಿಂತಿದ್ದರು.

    MORE
    GALLERIES

  • 620

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಆದರೆ ಅದಾಗಲೇ ಬುಲೆಟ್ ಪ್ರಕಾಶ್ ಅವರು ಸುಲ್ತಾನ್ ಸಿನಿಮಾವನ್ನು ನಿರ್ಮಿಸುತ್ತಿರುವುದಾಗಿ ಪ್ರಮೋಷನ್ ಶುರು ಮಾಡಿಕೊಂಡಿದ್ರಂತೆ. ಈ ವಿಷಯ ದಿನಕರ್ ತೂಗುದೀಪ್ ಅವರ ಕಿವಿಗೆ ಬಿದ್ದಿದೆ.

    MORE
    GALLERIES

  • 720

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಫೆ. 3 ರಂದು ರಾತ್ರಿ ಬುಲೆಟ್ ಪ್ರಕಾಶ್ ಮತ್ತು ದಿನಕರ್ ತೂಗುದೀಪ್ ಒಂದೆಡೆ ಭೇಟಿಯಾಗಿದ್ದರು. ಈ ವೇಳೆ ದರ್ಶನ್ ಅವರ ಸಿನಿಮಾ ಡೇಟ್ಸ್​ ಮುಗಿಯಲು ಇನ್ನಷ್ಟು ವರ್ಷಗಳು ಬೇಕು. ನೀವು ತಮ್ಮ ಗಮನಕ್ಕೆ ತರದೆ ಹೀಗೆ ಪ್ರಚಾರ ಮಾಡಬೇಡಿ ಎಂದು ದಿನಕರ್ ಹೇಳಿದ್ದರು.

    MORE
    GALLERIES

  • 820

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಇದರಿಂದ ಕೋಪಗೊಂಡ ಬುಲೆಟ್ ಮತ್ತು ದಿನಕರ್ ನಡುವೆ ಮಾತಿನ ಚಕಮಕಿ ನಡೆದಿದೆ. ಅಷ್ಟೇ ಅಲ್ಲದೆ ಪ್ರಕರಣ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ.

    MORE
    GALLERIES

  • 920

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಇದಾದ ಬೆನ್ನಲ್ಲೇ ದಿನಕರ್ ಅವರು ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಬುಲೆಟ್ ಪ್ರಕಾಶ್ ಅಮೃತಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

    MORE
    GALLERIES

  • 1020

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಅಷ್ಟರಲ್ಲಿ ಜಟಾಪಟಿ ವಿಷಯ ಚಾಲೆಂಜಿಂಗ್ ಸ್ಟಾರ್ ಅವರ ಕಿವಿಗೆ ಬಿತ್ತು. ಗೆಳೆಯನೇ ತನ್ನ ತಮ್ಮನ ಮೇಲೆ ಕೇಸು ಕೊಟ್ಟಿರುವುದು ದರ್ಶನ್​ ನೋವುಂಟು ಮಾಡಿತು. ಈ ಬಗ್ಗೆ ಆಪ್ತರಲ್ಲಿ ಅತೀವ ಬೇಸರ ಕೂಡ ವ್ಯಕ್ತ ಪಡಿಸಿದ್ದರಂತೆ.

    MORE
    GALLERIES

  • 1120

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಆ ಬಳಿಕ ಇಬ್ಬರ ಜೊತೆಗೂ ಚರ್ಚಿಸಿದ ದರ್ಶನ್ ಸಮಾಧಾನದಿಂದ ಪ್ರಕರಣವನ್ನು ಠಾಣೆಯಲ್ಲೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಇನ್ಸ್‌ಪೆಕ್ಟರ್ ಶ್ರೀನಿವಾಸರಾಜು ಮಧ್ಯಸ್ಥಿಕೆಯಲ್ಲಿ ಸಂಧಾನ ಮಾಡಲಾಗಿತ್ತು.

    MORE
    GALLERIES

  • 1220

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಈ ಬಳಿಕ ಮಾತನಾಡಿದ ದಿನಕರ್ ಅವರು ಅಣ್ಣನ ಸಿನಿಮಾ ಲೀಸ್ಟ್​ ಬಗ್ಗೆ ತಿಳಿಸಿದ್ದರು. ಆ ವೇಳೆ ದರ್ಶನ್ ಜಗ್ಗುದಾದ ಸಿನಿಮಾದಲ್ಲಿ ನಟಿಸುತ್ತಿದ್ದರು. ಆದಾಗಿ ಚಕ್ರವರ್ತಿ, ಬಳಿಕ ತಾರಕ್, ಆನಂತರ ಕುರುಕ್ಷೇತ್ರ. ಇದಾಗಿ ಯಜಮಾನ ಚಿತ್ರಗಳಿಗೆ ಡೇಟ್ಸ್ ನೀಡಿದ್ದಾರೆ. ಇವೆಲ್ಲ ಆದ ಮೇಲಷ್ಟೇ ಸುಲ್ತಾನ್ ಸೆಟ್ಟೇರಬೇಕು.

    MORE
    GALLERIES

  • 1320

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಅದಾಗಲೇ ಬುಲೆಟ್ ಪ್ರಕಾಶ್ ಅವರು ಸುಲ್ತಾನ್ ಬಗ್ಗೆ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ನಿರ್ಮಾಪಕರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಆ ರೀತಿ ಮಾಡಬೇಡಿ ಅಂದಿದ್ದಕ್ಕೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ದಿನಕರ್ ತಿಳಿಸಿದ್ದರು.

    MORE
    GALLERIES

  • 1420

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಇದೇ ವೇಳೆ ಇಷ್ಟೊಂದು ರಾದ್ಧಾಂತಕ್ಕೆ ಕಾರಣವಾದ ಸುಲ್ತಾನ್ ಸಿನಿಮಾ ಸೆಟ್ಟೇರಲಿದೆಯಾ ಎಂಬ ಪ್ರಶ್ನೆಗಳು ಮೂಡಿದ್ದವು. ಆ ವೇಳೆಗಾಗಲೇ ದಿನಕರ್ ತೂಗುದೀಪ್ ಕೂಡ ಹೇಳಿಕೆಯೊಂದನ್ನು ನೀಡಿದ್ದರು.

    MORE
    GALLERIES

  • 1520

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಸ್ನೇಹ ಹಾಳು ಮಾಡಿಕೊಂಡ ಮೇಲೆ ಸಿನಿಮಾ ಮಾಡುವುದರಲ್ಲಿ ಅರ್ಥವಿಲ್ಲ. ಈ ಬಗ್ಗೆ ದರ್ಶನ್ ಅವರೊಂದಿಗೆ ಮಾತಾಡುತ್ತೇನೆ. ಅನಂತರ ಸುಲ್ತಾನ್ ಸಿನಿಮಾದ ಬಗ್ಗೆ ನಿರ್ಧಾರಕ್ಕೆ ಬರಲಿದ್ದೇವೆ ಎಂದಿದ್ದರು.

    MORE
    GALLERIES

  • 1620

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಜಗಳ ವಿಷಯ ತಿಳಿಸದೇ ಪೊಲೀಸ್ ಠಾಣೆಗೆ ಹೋದ ಗೆಳೆಯನ ಆತುರದಿಂದ ದರ್ಶನ್ ಮೊದಲೇ ನೊಂದಿದ್ದರು. ಇದರಿಂದ ಡಿ ಬಾಸ್ ಜೊತೆಗಿನ ಬುಲೆಟ್ ಸಂಬಂಧ ಕೂಡ ಮುರಿದು ಬಿತ್ತು.

    MORE
    GALLERIES

  • 1720

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ವರ್ಷಗಳ ಕಾಲ ಕುಚುಕುಗಳಾಗಿ ಮೆರೆದಿದ್ದ ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಆಮೇಲೆ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದಿಲ್ಲ. ಇದಾದ 2 ವರ್ಷಗಳ ಬಳಿಕ ಡಿ ಬಾಸ್ ಹುಟ್ಟುಹಬ್ಬದಂದು ಪ್ರಕಾಶ್ ವಿಶಸ್ ತಿಳಿಸಿ ಎಲ್ಲದಕ್ಕೂ ಇತಿಶ್ರೀ ಹಾಡಿದ್ದರು.

    MORE
    GALLERIES

  • 1820

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಎಲ್ಲವೂ ಸರಿಯಾಯಿತು ಅನ್ನುವಾಗಲೇ ಬುಲೆಟ್ ಪ್ರಕಾಶ್ ಅವರಿಗೆ ಮೇಲಿಂದ ಮೇಲೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಹಾಸ್ಯ ಪಾತ್ರಗಳಲ್ಲಿ ಮೋಡಿ ಮಾಡುತ್ತಿದ್ದ ಬುಲೆಟ್ ನಿಧಾನವಾಗಿ ತೆರೆ ಮೇಲೆ ಕಾಣಿಸಿಕೊಳ್ಳುವುದು ಕಡಿಮೆಯಾಯಿತು.

    MORE
    GALLERIES

  • 1920

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಇದರ ನಡುವೆ  ಆಸ್ಪತ್ರೆಯಲ್ಲಿಯೇ ಕಾಲ ಕಳೆಯಬೇಕಾಯಿತು. ಚಿತ್ರರಂಗದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದ್ದ ಕಾಲದಲ್ಲಿ ಮಾಡಿಕೊಂಡ ಒಂದು ಸಣ್ಣ ಎಡವಟ್ಟು ಬುಲೆಟ್ ಪ್ರಕಾಶ್ ಅವರ ದೊಡ್ಡದೊಂದು ಕನಸಿಗೆ ಮುಳುವಾಯಿತು. ಇದೀಗ ಬುಲೆಟ್ ಉಸಿರಿನ ಸದ್ದು ಸಿಲ್ಲಿಸಿ ಕನಸಿನೊಂದಿಗೆ ಹೊರಟು ಹೋಗಿದ್ದಾರೆ.

    MORE
    GALLERIES

  • 2020

    Bullet Prakash: ಆ ಒಂದು ಜಗಳ ಹಾಸ್ಯನಟನ ವೃತ್ತಿಜೀವನಕ್ಕೆ ಮುಳುವಾಯಿತೇ?

    ಆತ ನನ್ನ ಗೆಳೆಯಾನೋ ಅಲ್ವೋ.. ಆದರೆ ಒಂದು ಕಾಲದ ಗೆಳೆಯ. ಯಾರೂ ಕೊಟ್ರೂ ಬಿಟ್ರೂ ಪ್ರಕಾಶ್ ಅವರ ಕುಟುಂಬಕ್ಕೆ ನೆರವಾಗುವುದಾಗಿ​ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    MORE
    GALLERIES