Bhoomige Banda Bhagavantha: ಕಿರುತೆರೆಗೆ ಮತ್ತೆ ಮರಳಿದ ನವೀನ್ ಕೃಷ್ಣ, ಮಸ್ತ್ ಆಗೈತೆ ಹೊಸ ಧಾರಾವಾಹಿಯ ಪ್ರೋಮೋ

ಭೂಮಿಗೆ ಬಂದ ಭಗವಂತ ಸೀರಿಯಲ್ ಪ್ರಸಾದರದ ದಿನ ಈಗ ಫೈನಲ್ ಆಗಿದೆ. ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಈ ಬಗ್ಗೆ ನವೀನ್ ಕೃಷ್ಣ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಸೀರಿಯಲ್‌ನ ಪ್ರೋಮೋ ಅನ್ನೂ ಶೇರ್ ಮಾಡಿದ್ದಾರೆ.

First published:

  • 17

    Bhoomige Banda Bhagavantha: ಕಿರುತೆರೆಗೆ ಮತ್ತೆ ಮರಳಿದ ನವೀನ್ ಕೃಷ್ಣ, ಮಸ್ತ್ ಆಗೈತೆ ಹೊಸ ಧಾರಾವಾಹಿಯ ಪ್ರೋಮೋ

    ಕನ್ನಡದ ನಟ-ನಿರ್ದೇಶಕ ನವೀನ್ ಕೃಷ್ಣ ಬಹು ದಿನಗಳ ಬಳಿಕ ನಟನೆಗೆ ಮರಳಿದ್ದಾರೆ. ಸಿದ್ದಲಿಂಗೇಶ್ವರ ಸೀರಿಯಲ್‌ನಲ್ಲಿಯೇ ತಲ್ಲೀನರಾಗಿದ್ದ ನವೀನ್ ಕೃಷ್ಣ, ಭೂಮಿಗೆ ಬಂದ ಭಗವಂತ ಸೀರಿಯಲ್ ಮೂಲಕ ಮತ್ತೊಮ್ಮೆ ರಂಜಿಸಲು ಬರ್ತಿದ್ದಾರೆ.

    MORE
    GALLERIES

  • 27

    Bhoomige Banda Bhagavantha: ಕಿರುತೆರೆಗೆ ಮತ್ತೆ ಮರಳಿದ ನವೀನ್ ಕೃಷ್ಣ, ಮಸ್ತ್ ಆಗೈತೆ ಹೊಸ ಧಾರಾವಾಹಿಯ ಪ್ರೋಮೋ

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಮುಕುಂದ ಮುರಾರಿ ಸಿನಿಮಾ ಇದೇ ರೀತಿನೇ ಇತ್ತು. ಆದರೆ ಭೂಮಿಗೆ ಬಂದ ಭಗವಂತ ಸೀರಿಯಲ್‌ನಲ್ಲಿ ಬೇರೆಯದ್ದೇ ಕಥೆ ಇದೆ. ನವೀನ್ ಕೃಷ್ಣ ಇಲ್ಲಿ ಕಾಮನ್ ಮ್ಯಾನ್ ಪಾತ್ರದಲ್ಲಿ ಕಂಗೊಳಿಸುತ್ತಿದ್ದಾರೆ.

    MORE
    GALLERIES

  • 37

    Bhoomige Banda Bhagavantha: ಕಿರುತೆರೆಗೆ ಮತ್ತೆ ಮರಳಿದ ನವೀನ್ ಕೃಷ್ಣ, ಮಸ್ತ್ ಆಗೈತೆ ಹೊಸ ಧಾರಾವಾಹಿಯ ಪ್ರೋಮೋ

    ಭೂಮಿಗೆ ಬಂದ ಭಗವಂತ ಸೀರಿಯಲ್‌ನಲ್ಲಿ ನವೀನ್ ಕೃಷ್ಣ ಒಬ್ಬ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಸಾಮಾನ್ಯ ಜನರ ಸಮಸ್ಯೆಯನ್ನ ಪ್ರತಿನಿಧಿಸುವಂತೆ ಕಾಣುತ್ತಿದೆ. ಸೀರಿಯಲ್‌ನ ಟೀಸರ್ ಈ ಒಂದು ವಿಷಯದ ಝಲಕ್‌ನ್ನ ಬಿಟ್ಟುಕೊಟ್ಟಿತ್ತು.

    MORE
    GALLERIES

  • 47

    Bhoomige Banda Bhagavantha: ಕಿರುತೆರೆಗೆ ಮತ್ತೆ ಮರಳಿದ ನವೀನ್ ಕೃಷ್ಣ, ಮಸ್ತ್ ಆಗೈತೆ ಹೊಸ ಧಾರಾವಾಹಿಯ ಪ್ರೋಮೋ

    ಭೂಮಿಗೆ ಬಂದ ಭಗವಂತ ಸೀರಿಯಲ್ ಪ್ರಸಾರದ ದಿನ ಈಗ ಫೈನಲ್ ಆಗಿದೆ. ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಈ ಬಗ್ಗೆ ನವೀನ್ ಕೃಷ್ಣ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಸೀರಿಯಲ್‌ನ ಪ್ರೋಮೋ ಅನ್ನೂ ಶೇರ್ ಮಾಡಿದ್ದಾರೆ.

    MORE
    GALLERIES

  • 57

    Bhoomige Banda Bhagavantha: ಕಿರುತೆರೆಗೆ ಮತ್ತೆ ಮರಳಿದ ನವೀನ್ ಕೃಷ್ಣ, ಮಸ್ತ್ ಆಗೈತೆ ಹೊಸ ಧಾರಾವಾಹಿಯ ಪ್ರೋಮೋ

    ನವೀನ್ ಕೃಷ್ಣ ಮುಖ್ಯ ಭೂಮಿಕೆಯಲ್ಲಿರೋ ಈ ಸೀರಿಯಲ್‌ನ ಮತ್ತೊಂದು ಪ್ರೋಮೋ ಪ್ರಸಾರದ ಟೈಮ್ ಮತ್ತು ಡೇಟ್ ಎರಡನ್ನೂ ರಿವೀಲ್ ಮಾಡಿದೆ. ಮೊದಲ ಪ್ರೋಮೋ ನೋಡಿ ಬೇಸರಗೊಂಡಿದ್ದ ಸೀರಿಯಲ್ ಪ್ರೇಮಿಗಳಿಗೆ ಪ್ರಸಾರದ ಡೇಟ್ ಕೂಡ ಈಗ ತಿಳಿದಿದೆ.

    MORE
    GALLERIES

  • 67

    Bhoomige Banda Bhagavantha: ಕಿರುತೆರೆಗೆ ಮತ್ತೆ ಮರಳಿದ ನವೀನ್ ಕೃಷ್ಣ, ಮಸ್ತ್ ಆಗೈತೆ ಹೊಸ ಧಾರಾವಾಹಿಯ ಪ್ರೋಮೋ

    ಭೂಮಿಗೆ ಬಂದ ಭಗವಂತ ಸೀರಿಯಲ್ ಇದೇ ಮಾರ್ಚ್-20 ರಂದು ಪ್ರಸಾರ ಆಗುತ್ತಿದೆ. ರಾತ್ರಿ ಹತ್ತು ಗಂಟೆಗೆ ಸೋಮವಾರದಿಂದ ಶುಕ್ರವಾರದ ಈ ಸೀರಿಯಲ್‌ನ್ನ ಜನ ನೋಡಬಹುದಾಗಿದೆ.

    MORE
    GALLERIES

  • 77

    Bhoomige Banda Bhagavantha: ಕಿರುತೆರೆಗೆ ಮತ್ತೆ ಮರಳಿದ ನವೀನ್ ಕೃಷ್ಣ, ಮಸ್ತ್ ಆಗೈತೆ ಹೊಸ ಧಾರಾವಾಹಿಯ ಪ್ರೋಮೋ

    ಭೂಮಿಗೆ ಬಂದ ಭಗವಂತ ಸೀರಿಯಲ್‌ನಲ್ಲಿ ಸಾಮಾನ್ಯ ವ್ಯಕ್ತಿಯ ಸಮಸ್ಯೆಯ ಚಿತ್ರಣವೂ ಇದೆ. ದೇವರು ಭೂಮಿ ಮೇಲೆ ಬಂದ್ರೆ ಏನೆಲ್ಲ ನೋಡಬಹುದು, ಏನೆಲ್ಲ ಮಾಡಬಹುದು ಅನ್ನುವುದು ಇಲ್ಲಿ ಹಾಸ್ಯದ ಚೌಕಟ್ಟಿನಲ್ಲಿ ತೋರಿದಂತೆ ಕಾಣುತ್ತಿದೆ. ನವೀನ್ ಕೃಷ್ಣ ಸಾಮಾನ್ಯ ವ್ಯಕ್ತಿ ಪಾತ್ರ ನಿರ್ವಹಿಸಿದ್ದಾರೆ. ಭಗವಂತನ ಪಾತ್ರದಲ್ಲಿ ಕಾರ್ತಿಕ್ ಸಾಮಗ್ ಅಭಿನಯಿಸಿದ್ದಾರೆ.

    MORE
    GALLERIES