ಇದೇ ವೇಳೆ ಅವರ ಸಹೋದರ ಚೈತನ್ಯ ಕೃಷ್ಣ ಅವರು ತಾರಕರತ್ನ ಆರೋಗ್ಯದ ಬಗ್ಗೆ ಆಘಾತಕಾರಿ ಕಮೆಂಟ್ ಮಾಡಿದ್ದಾರೆ. ತಾರಕರತ್ನ ಹೃದಯಾಘಾತದಿಂದ ಬಳಲುತ್ತಿರುವುದನ್ನು ನಂಬಲು ಸಾಧ್ಯವಾಗ್ತಿಲ್ಲ. ಈಗ ಅವರ ಎಲ್ಲಾ ಅಂಗಗಳೂ ಚೆನ್ನಾಗಿ ಕೆಲಸ ಮಾಡುತ್ತಿವೆ. ಪ್ರಜ್ಞೆ ಬಂದರೆ ಸಂಪೂರ್ಣ ಸ್ಪಷ್ಟತೆ ಸಿಗುತ್ತದೆ. ಸೋಮವಾರ ಮತ್ತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಚೈತನ್ಯ ತಿಳಿಸಿದ್ದಾರೆ.
ತಾರಕರತ್ನ ಅವರಿಗೆ ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಇದು ಆಕಸ್ಮಿಕವಾಗಿ ಸಂಭವಿಸಿದೆ. ಹೃದಯಾಘಾತದಿಂದಾಗಿ ಅವರು ಆಘಾತಕ್ಕೊಳಗಾಗಿದ್ದರು. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ ಎಂದು ಚೈತನ್ಯ ಹೇಳಿದರು. ತಾರಕರತ್ನ ಕೋಮಾದಲ್ಲಿದ್ದಾರೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಚೈತನ್ಯ ಕೃಷ್ಣ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ತಾರಕರತ್ನ ಕೋಮಾದಲ್ಲಿದ್ದಾರೆ. ಆದರೆ ಇನ್ನೂ ಕೆಲವು ದಿನ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
తారకరత్న గుండె నాళాల్లోకి రక్త ప్రసరణ సరిగా కావడం లేదని తాజా హెల్త్ బులిటెన్ లో డాక్టర్లు వెల్లడించారు. దీంతో బెలూన్ యాంజియోప్లాస్టీ ద్వారా రక్తాన్ని పంపింగ్ చేసేందుకు ట్రై చేస్తున్నట్లు అందులో పేర్కొన్నారు. తారకరత్న ఆరోగ్యంగా తిరిగి రావాలని సినీ లోకంతో పాటు పలువురు రాజకీయ ప్రముఖులు కోరుకుంటున్నారు.