ಕಬ್ಜ ಸಾಂಗ್ ಲಾಂಚ್ ಇವೆಂಟ್ ಕಾರ್ಯಕ್ರಮದಲ್ಲಿ ಮಾತಾಡಿದ ಶಿವರಾಜ್ ಕುಮಾರ್, ಶಿಡ್ಲಘಟ್ಟ ನನಗೆ ತುಂಬಾ ಪರಿಚಿತ, ಅರ್.ಚಂದ್ರು ನಮ್ಮ ಮನೆ ಹುಡುಗ ಅಂದ್ರೆ ತಪ್ಪಲ್ಲ ಎಂದ್ರು. ಉಪೇಂದ್ರ ಅಂದು ಓಂ ಚಿತ್ರ ಮಾಡಿರ್ಲಿಲ್ಲ ಅಂದ್ರೆ ಭಾರತೀಯ ಚಿತ್ರರಂಗದಲ್ಲಿ ಅಂಡರ್ ವರ್ಲ್ಡ್ ಸಿನಿಮಾ ಬರ್ತಿರ್ಲಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.