ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!
ಚಿತ್ರರಂಗ ಕೆಲ ನಟ-ನಟಿಯರ ಸಹಾಯದಿಂದ ಕಾರ್ಮಿಕರಿಗೆ ಒಂದಷ್ಟು ನೆರವು ನೀಡಲಾಗಿತ್ತು. ಅದರ ಬೆನ್ನಲ್ಲೇ ಅಂಬಾನಿ ಫೌಂಡೇಷನ್ ಕೂಡ ಕನ್ನಡ ಸಿನಿ ನೌಕರರಿಗಾಗಿ 2 ಕೋಟಿ ರೂ. ನೆರವು ನೀಡಿತ್ತು.
ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಬಡವರು ಮತ್ತು ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಚಿತ್ರರಂಗ ಸ್ಥಗಿತಗೊಂಡಿರುವುದರಿಂದ ಸಿನಿಮಾವನ್ನೇ ಅನೇಕ ದಿನಗೂಲಿ ಕಾರ್ಮಿಕರ ಕುಟುಂಬಗಳ ಪರಿಸ್ಥಿತಿ ದಿಕ್ಕು ತೋಚದಂತಿತ್ತು.
2/ 11
ಆದರೆ ಚಿತ್ರರಂಗ ಕೆಲ ನಟ-ನಟಿಯರ ಸಹಾಯದಿಂದ ಕಾರ್ಮಿಕರಿಗೆ ಒಂದಷ್ಟು ನೆರವು ನೀಡಲಾಗಿತ್ತು. ಅದರ ಬೆನ್ನಲ್ಲೇ ಅಂಬಾನಿ ಫೌಂಡೇಷನ್ ಕೂಡ ಕನ್ನಡ ಸಿನಿ ನೌಕರರಿಗಾಗಿ 2 ಕೋಟಿ ರೂ. ನೆರವು ನೀಡಿತ್ತು.
3/ 11
ಇದೀಗ ಸುಧಾಮೂರ್ತಿ ಅವರು ತಮ್ಮ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಸಿನಿ ಕಾರ್ಮಿಕರ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
4/ 11
ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಕೆಲಸವಿಲ್ಲದೆ ಮನೆಯಲ್ಲಿರುವ ಸುಮಾರು 3700 ಸಿನಿಮಾ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ಗಳನ್ನು ಇನ್ಫೋಸಿಸ್ ಫೌಂಡೇಷನ್ ವಿತರಿಸಿದ್ದು, ಈ ಮೂಲಕ ಲಾಕ್ಡೌನ್ ವಿಸ್ತರಣೆಯ ಬಿಸಿ ತಟ್ಟದಂತೆ ನೋಡಿಕೊಂಡಿದ್ದಾರೆ.
5/ 11
ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಮೂಲಕ ಈ ಕಿಟ್ಗಳನ್ನು ತಲುಪಿಸಲಾಗಿದ್ದು, ಚಿತ್ರರಂಗದಲ್ಲಿನ 18 ವಿಭಾಗಗಳ ಅಧ್ಯಕ್ಷರು ಆಯಾ ಸಂಘಟನೆಯ ಕಾರ್ಮಿಕರಿಗೆ ಕಿಟ್ ಹಸ್ತಾಂತರಿಸಿದ್ದಾರೆ.
6/ 11
ಇದಕ್ಕೂ ಮುನ್ನ ಸುಧಾಮೂರ್ತಿ ಅವರು ಉಡುಪಿ ಜಿಲ್ಲೆಗೆ 54 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೋವಿಡ್19 ಹೋರಾಟಕ್ಕೆ ದಾನವಾಗಿ ನೀಡಿತ್ತು.
7/ 11
ಹಾಗೆಯೇ ಕೊರೊನಾ ಸಂಕಷ್ಟದ ಪರಿಹಾರೋಪಾಯ ಕಾರ್ಯಕ್ಕಾಗಿ ಇನ್ಫೋಸಿಸ್ ಪ್ರತಿಷ್ಠಾನವು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ 20 ಲಕ್ಷ ರೂ.ಗಳ ಪ್ರತ್ಯೇಕ ನೆರವು ಘೋಷಿಸಿತ್ತು.
8/ 11
ಹೀಗೆ ಕೊರೋನಾ ವೈರಸ್ ಹೋರಾಟಕ್ಕೆ ಆರಂಭದಿಂದಲೂ ನಾನಾ ರೀತಿಯಲ್ಲಿ ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಷನ್ ನೆರವಿನ ಹಸ್ತ ಚಾಚುತ್ತಾ ಬರುತ್ತಿದೆ.
9/ 11
ಕಿಟ್ಗಳ ವಿತರಣೆ ಕಾರ್ಯದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು
10/ 11
ಕಿಟ್ಗಳ ವಿತರಣೆ ಕಾರ್ಯದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು
11/ 11
ಕಿಟ್ಗಳ ವಿತರಣೆ ಕಾರ್ಯದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು
First published:
111
ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!
ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಬಡವರು ಮತ್ತು ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಚಿತ್ರರಂಗ ಸ್ಥಗಿತಗೊಂಡಿರುವುದರಿಂದ ಸಿನಿಮಾವನ್ನೇ ಅನೇಕ ದಿನಗೂಲಿ ಕಾರ್ಮಿಕರ ಕುಟುಂಬಗಳ ಪರಿಸ್ಥಿತಿ ದಿಕ್ಕು ತೋಚದಂತಿತ್ತು.
ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!
ಆದರೆ ಚಿತ್ರರಂಗ ಕೆಲ ನಟ-ನಟಿಯರ ಸಹಾಯದಿಂದ ಕಾರ್ಮಿಕರಿಗೆ ಒಂದಷ್ಟು ನೆರವು ನೀಡಲಾಗಿತ್ತು. ಅದರ ಬೆನ್ನಲ್ಲೇ ಅಂಬಾನಿ ಫೌಂಡೇಷನ್ ಕೂಡ ಕನ್ನಡ ಸಿನಿ ನೌಕರರಿಗಾಗಿ 2 ಕೋಟಿ ರೂ. ನೆರವು ನೀಡಿತ್ತು.
ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!
ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಕೆಲಸವಿಲ್ಲದೆ ಮನೆಯಲ್ಲಿರುವ ಸುಮಾರು 3700 ಸಿನಿಮಾ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ಗಳನ್ನು ಇನ್ಫೋಸಿಸ್ ಫೌಂಡೇಷನ್ ವಿತರಿಸಿದ್ದು, ಈ ಮೂಲಕ ಲಾಕ್ಡೌನ್ ವಿಸ್ತರಣೆಯ ಬಿಸಿ ತಟ್ಟದಂತೆ ನೋಡಿಕೊಂಡಿದ್ದಾರೆ.
ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸುಧಾಮೂರ್ತಿ..!
ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಮೂಲಕ ಈ ಕಿಟ್ಗಳನ್ನು ತಲುಪಿಸಲಾಗಿದ್ದು, ಚಿತ್ರರಂಗದಲ್ಲಿನ 18 ವಿಭಾಗಗಳ ಅಧ್ಯಕ್ಷರು ಆಯಾ ಸಂಘಟನೆಯ ಕಾರ್ಮಿಕರಿಗೆ ಕಿಟ್ ಹಸ್ತಾಂತರಿಸಿದ್ದಾರೆ.