ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ಗೆ ಬೆದರಿಕೆ ಒಡ್ಡಿದ್ದಾರೆ. ಇತ್ತೀಚಿನ ಇಂಟರ್ವ್ಯೂನಲ್ಲಿ ತನ್ನನ ಜೀವನದ ಗುರಿ ಸಲ್ಮಾನ್ ಖಾನ್ನನ್ನು ಕೊಲ್ಲುವುದು ಎಂದು ಹೇಳಿದ್ದಾನೆ.
2/ 7
ಸಲ್ಮಾನ್ ಖಾನ್ ಅವರು ಬಿಷ್ಣೋಯ್ ಸಮುದಾಯ ಆರಾಧಿಸುವ ಕೃಷ್ಣಮೃಗವನ್ನು ಭೇಟೆಯಾಡಿದ್ದರು. ಈ ನಿಟ್ಟಿನಲ್ಲಿ ಸಲ್ಮಾನ್ ಬಂದು ಕ್ಷಮೆ ಕೇಳಬೇಕು, ಇಲ್ಲವೆಂದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.
3/ 7
ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಬಿಕನೇರ್ನ ನಮ್ಮ ದೇವಾಲಯಕ್ಕೆ ಹೋಗಿ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ನನ್ನ ಗುರಿ ಸಲ್ಮಾನ್ನನ್ನು ಕೊಲ್ಲುವುದು. ಸಲ್ಮಾನ್ ಸೆಕ್ಯುರಿಟಿ ತೆಗೆದರೆ ನಾನು ಕೊಲೆ ಮಾಡುತ್ತೇನೆ ಎಂದಿದ್ದಾನೆ.
4/ 7
ಸಲ್ಮಾನ್ ಖಾನ್ ಕ್ಷಮೆ ಕೇಳಿದರೆ ಅಲ್ಲಿಗೆ ವಿವಾದ ಮುಗಿಯುತ್ತದೆ. ಸಲ್ಮಾನ್ ದುರಹಂಕಾರಿ. ಮೂಸೆವಾಲ ಕೂಡಾ ಅದೇ ರೀತಿ ಇದ್ದ. ಸಲ್ಮಾನ್ ಖಾನ್ ಈಗೋ ರಾವಣನಿಗಿಂತ ದೊಡ್ಡದು ಎಂದಿದ್ದಾನೆ.
5/ 7
ಕೃಷ್ಣಮೃಗವನ್ನು ಕೊಂದು ಸಲ್ಮಾನ್ ನಮ್ಮ ಸಮುದಾಯವನ್ನು ಅವಮಾನಿಸಿದ್ದಾನೆ ಎಂದಿದ್ದಾರೆ. ಸಲ್ಮಾನ್ ವಿರುದ್ಧ ನಮ್ಮ ಸಮುದಾಯದ ಜನರಿಗೆ ಕೋಪವಿದೆ ಎಂದಿದ್ದಾನೆ ಆರೋಪಿ ಬಿಷ್ಣೋಯ್.
6/ 7
ನಾನು ಸಲ್ಮಾನ್ ಖಾನ್ ಅಹಂಕಾರ ಮುರಿಯುತ್ತೇನೆ. ನಮ್ಮ ದೇವಸ್ಥಾನಕ್ಕೆ ಸಲ್ಮಾನ್ ಬಂದು ಕ್ಷಮೆ ಕೃಳಲೇಬೇಕು. ನಮ್ಮ ಸಮುದಾಯ ಅವರನ್ನು ಕ್ಷಮಿಸಿದರೆ ಮತ್ತೆ ನಾನೇನು ಹೇಳಲ್ಲ ಎಂದಿದ್ದಾರೆ.
7/ 7
ಕೃಷ್ಣ ಮೃಗವನ್ನು ಕೊಂದ ಪ್ರಕರಣದಲ್ಲಿ ಸಲ್ಮಾನ್ ಖಾನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಕ್ಕೆ ಲಾರೆನ್ಸ್ ಬಿಷ್ಣೋಯ್ ಸಹಾಯಕನನ್ನು ಅರೆಸ್ಟ್ ಮಾಡಲಾಗಿತ್ತು.
First published:
17
Death Threat: ಸಲ್ಮಾನ್ ಖಾನ್ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೊಮ್ಮೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ಗೆ ಬೆದರಿಕೆ ಒಡ್ಡಿದ್ದಾರೆ. ಇತ್ತೀಚಿನ ಇಂಟರ್ವ್ಯೂನಲ್ಲಿ ತನ್ನನ ಜೀವನದ ಗುರಿ ಸಲ್ಮಾನ್ ಖಾನ್ನನ್ನು ಕೊಲ್ಲುವುದು ಎಂದು ಹೇಳಿದ್ದಾನೆ.
Death Threat: ಸಲ್ಮಾನ್ ಖಾನ್ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ
ಸಲ್ಮಾನ್ ಖಾನ್ ಅವರು ಬಿಷ್ಣೋಯ್ ಸಮುದಾಯ ಆರಾಧಿಸುವ ಕೃಷ್ಣಮೃಗವನ್ನು ಭೇಟೆಯಾಡಿದ್ದರು. ಈ ನಿಟ್ಟಿನಲ್ಲಿ ಸಲ್ಮಾನ್ ಬಂದು ಕ್ಷಮೆ ಕೇಳಬೇಕು, ಇಲ್ಲವೆಂದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.
Death Threat: ಸಲ್ಮಾನ್ ಖಾನ್ನನ್ನು ಕೊಲ್ಲೋದೆ ನನ್ನ ಜೀವನದ ಗುರಿ! ಜೈಲಿಂದಲೇ ಸಲ್ಲುಗೆ ಬೆದರಿಕೆ
ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಬಿಕನೇರ್ನ ನಮ್ಮ ದೇವಾಲಯಕ್ಕೆ ಹೋಗಿ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ನನ್ನ ಗುರಿ ಸಲ್ಮಾನ್ನನ್ನು ಕೊಲ್ಲುವುದು. ಸಲ್ಮಾನ್ ಸೆಕ್ಯುರಿಟಿ ತೆಗೆದರೆ ನಾನು ಕೊಲೆ ಮಾಡುತ್ತೇನೆ ಎಂದಿದ್ದಾನೆ.