Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ
Ramayan Movie: ರಾಮಾಯಣ ಧಾರವಾಹಿ ಮರುಪ್ರಸಾರವನ್ನು 7.7 ಕೋಟಿ ವೀಕ್ಷಕರು ವೀಕ್ಷಿಸಿದ್ದರು. ಟಿ.ಆರ್.ಪಿಯಲ್ಲೂ ರಾಮಾಯಣ ಧಾರವಾಹಿ ಹೊಸ ದಾಖಲೆಯನ್ನು ಬರೆದಿದೆ. ಶನಿವಾರ ಅದರ ಕೊನೆಯ ಸಂಚಿಕೆ ಪ್ರಸಾರವಾಗಿದೆ.
ಲಾಕ್ಡೌನ್ ಸಮಯದಲ್ಲಿ ಪೌರಾಣಿಕ ಧಾರವಾಹಿಗಳನ್ನು ದೂರದರ್ಶನ ವಾಹಿನಿ ಪ್ರಸಾರ ಮಾಡಿತ್ತು. 1987ರಲ್ಲಿ ರಮಾನಂದ್ ಸಾಗರ್ ನಿರ್ದೇಶನ ಮಾಡಿದ್ದ ‘ರಾಮಾಯಣ‘ ಧಾರವಾಹಿ ಲಾಕ್ಡೌನ್ ಅವಧಿಯಲ್ಲಿ ಹೆಚ್ಚಿನ ವೀಕ್ಷಣೆಯನ್ನು ಕಂಡಿತು.
2/ 8
ರಾಮಾಯಣ ಧಾರವಾಹಿ ಮರುಪ್ರಸಾರವನ್ನು 7.7 ಕೋಟಿ ವೀಕ್ಷಕರು ವೀಕ್ಷಿಸಿದ್ದರು. ಟಿ.ಆರ್.ಪಿಯಲ್ಲೂ ರಾಮಾಯಣ ಧಾರವಾಹಿ ಹೊಸ ದಾಖಲೆಯನ್ನು ಬರೆದಿದೆ. ಶನಿವಾರ ಅದರ ಕೊನೆಯ ಸಂಚಿಕೆ ಪ್ರಸಾರವಾಗಿದೆ.
3/ 8
ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಮಾಯಣ ವೀಕ್ಷಿಸಿದ ವೀಕ್ಷಕರು ಖ್ಯಾತ ನಿರ್ದೇಶಕ ರಾಜಮೌಳಿಯವರ ಹಿಂದೆ ಬಿದ್ದಿದ್ದಾರೆ. ರಾಮಾಯಣ ಕುರಿತು ಸಿನಿಮಾ ಮಾಡಬೇಕೆಂದು ಅವರಿಗೆ ಮನವಿ ಮಾಡುತ್ತಿದ್ದಾರೆ.
4/ 8
ಇಷ್ಟು ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಶುರು ಮಾಡಿದ್ದಾರೆ #Rajmoulimakeramayan ಹ್ಯಾಸ್ ಟ್ಯಾಗ್ ನಿರ್ಮಿಸಿದ್ದಾರೆ. ಆ ಮೂಲಕ ಬೇಡಿಕೆ ಇಟ್ಟಿದ್ದಾರೆ.
5/ 8
‘ಬಾಹುಬಲಿ‘ ಸಿನಿಮಾದ ಬಳಿಕ ‘ಮಹಭಾರತ‘ ಸಿನಿಮಾವನ್ನು ರಾಜಮೌಳಿ ಮಾಡುತ್ತಿದ್ದಾರೆ ಎಂದು ಕೇಳಿಬಂದಿತ್ತು. ಆದರೆ ಆರ್‘ಆರ್ಆರ್ಆರ್‘ ಸಿನಿಮಾವನ್ನು ಕೈಗೊತ್ತಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
6/ 8
ಇತ್ತೀಚೆಗೆ ಮಹೇಶ್ ಬಾಬು ಆಗುವಂತಹ ಕಥೆಯೊಂದಿಗೆ. ಅವರಿಗಾಗಿ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಇದರ ನಡುವೆ ಪ್ರಭಾಸ್ಗೂ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿತ್ತು. ಇದರ ಜೊತೆಗೀಗ ರಾಮಾಯಣ ಸಿನಿಮಾ ಮಾಡುವಂತೆ ಅಭಿಮಾನಿಗಳ ಒತ್ತಾಯವು ಸೇರಿಕೊಂಡಿದೆ.
7/ 8
3 ದಶಕಗಳ ಹಿಂದಿನ ಧಾರಾವಾಹಿ ಈಗ ಮರುಪ್ರಸಾರವಾಗಿ ಹೊಸದೊಂದು ದಾಖಲೆಯನ್ನು ಬರೆದಿದೆ. ಇನ್ನು ರಾಜಮೌಳಿ ಅವರ ಆ್ಯಕ್ಷನ್ ಕಟ್ನಲ್ಲಿ ರಾಮಾಯಣ ಸಿನಿಮಾ ಮೂಡಿ ಬಂದರೆ ಸಖತ್ ಹಿಟ್ ಆಗುವುದರಲ್ಲಿ ನೋ ಚಾನ್ಸ್ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
8/ 8
ನಿರ್ದೇಶಕ ರಾಜಮೌಳಿ
First published:
18
Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ
ಲಾಕ್ಡೌನ್ ಸಮಯದಲ್ಲಿ ಪೌರಾಣಿಕ ಧಾರವಾಹಿಗಳನ್ನು ದೂರದರ್ಶನ ವಾಹಿನಿ ಪ್ರಸಾರ ಮಾಡಿತ್ತು. 1987ರಲ್ಲಿ ರಮಾನಂದ್ ಸಾಗರ್ ನಿರ್ದೇಶನ ಮಾಡಿದ್ದ ‘ರಾಮಾಯಣ‘ ಧಾರವಾಹಿ ಲಾಕ್ಡೌನ್ ಅವಧಿಯಲ್ಲಿ ಹೆಚ್ಚಿನ ವೀಕ್ಷಣೆಯನ್ನು ಕಂಡಿತು.
Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ
ರಾಮಾಯಣ ಧಾರವಾಹಿ ಮರುಪ್ರಸಾರವನ್ನು 7.7 ಕೋಟಿ ವೀಕ್ಷಕರು ವೀಕ್ಷಿಸಿದ್ದರು. ಟಿ.ಆರ್.ಪಿಯಲ್ಲೂ ರಾಮಾಯಣ ಧಾರವಾಹಿ ಹೊಸ ದಾಖಲೆಯನ್ನು ಬರೆದಿದೆ. ಶನಿವಾರ ಅದರ ಕೊನೆಯ ಸಂಚಿಕೆ ಪ್ರಸಾರವಾಗಿದೆ.
Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ
ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಮಾಯಣ ವೀಕ್ಷಿಸಿದ ವೀಕ್ಷಕರು ಖ್ಯಾತ ನಿರ್ದೇಶಕ ರಾಜಮೌಳಿಯವರ ಹಿಂದೆ ಬಿದ್ದಿದ್ದಾರೆ. ರಾಮಾಯಣ ಕುರಿತು ಸಿನಿಮಾ ಮಾಡಬೇಕೆಂದು ಅವರಿಗೆ ಮನವಿ ಮಾಡುತ್ತಿದ್ದಾರೆ.
Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ
‘ಬಾಹುಬಲಿ‘ ಸಿನಿಮಾದ ಬಳಿಕ ‘ಮಹಭಾರತ‘ ಸಿನಿಮಾವನ್ನು ರಾಜಮೌಳಿ ಮಾಡುತ್ತಿದ್ದಾರೆ ಎಂದು ಕೇಳಿಬಂದಿತ್ತು. ಆದರೆ ಆರ್‘ಆರ್ಆರ್ಆರ್‘ ಸಿನಿಮಾವನ್ನು ಕೈಗೊತ್ತಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ
ಇತ್ತೀಚೆಗೆ ಮಹೇಶ್ ಬಾಬು ಆಗುವಂತಹ ಕಥೆಯೊಂದಿಗೆ. ಅವರಿಗಾಗಿ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಇದರ ನಡುವೆ ಪ್ರಭಾಸ್ಗೂ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿತ್ತು. ಇದರ ಜೊತೆಗೀಗ ರಾಮಾಯಣ ಸಿನಿಮಾ ಮಾಡುವಂತೆ ಅಭಿಮಾನಿಗಳ ಒತ್ತಾಯವು ಸೇರಿಕೊಂಡಿದೆ.
Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ
3 ದಶಕಗಳ ಹಿಂದಿನ ಧಾರಾವಾಹಿ ಈಗ ಮರುಪ್ರಸಾರವಾಗಿ ಹೊಸದೊಂದು ದಾಖಲೆಯನ್ನು ಬರೆದಿದೆ. ಇನ್ನು ರಾಜಮೌಳಿ ಅವರ ಆ್ಯಕ್ಷನ್ ಕಟ್ನಲ್ಲಿ ರಾಮಾಯಣ ಸಿನಿಮಾ ಮೂಡಿ ಬಂದರೆ ಸಖತ್ ಹಿಟ್ ಆಗುವುದರಲ್ಲಿ ನೋ ಚಾನ್ಸ್ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.