ವಿಶ್ವದೆಲ್ಲೆಡೆ ಕೊರೋನಾ ಮರಣ ಮೃದಂಗವಾಡುತ್ತಿದೆ. ಇತ್ತ ಭಾರತದಲ್ಲೂ ಈ ಸೋಂಕು 300 ಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಈ ಮಹಾಮಾರಿಗೆ ದೇಶದಲ್ಲಿ 7 ಮಂದಿ ಬಲಿಯಾಗಿದ್ದಾರೆ.
2/ 10
ಇತ್ತ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೂಡ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಕಳೆದ ಒಂದು ವಾರದಿಂದ ಮಾಲ್, ರೆಸ್ಟೊರೆಂಟ್, ಚಿತ್ರಮಂದಿರಗಳಿಗೆ ಬಾಗಿಲು ಹಾಕುವಂತೆ ಆದೇಶ ಹೊರಡಿಸಲಾಗಿದೆ.
3/ 10
ಈ ಆದೇಶ ಮಾರ್ಚ್ 31 ರವರೆಗೆ ಮುಂದುವರೆಯಲಿದೆ. ಅದರೊಂದಿಗೆ ಚಿತ್ರರಂಗದ ಕೆಲಸಗಳು ಸಹ ಸ್ಥಗಿತಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿದ್ದ ಸಿನಿಮಾಗಳ ದಿನಾಂಕ ಮುಂದೂಡಲಾಗಿದೆ.
4/ 10
ಇನ್ನು ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಒಂದಷ್ಟು ಚಿತ್ರ ತಂಡಗಳು ಇದೀಗ ಕೆಲಸವನ್ನು ಸ್ಥಗಿತಗೊಳಿಸಿದೆ. ಅಂತಹ ತಂಡಗಳಲ್ಲಿ ತ್ರಿವಿಕ್ರಮ ಸಿನಿಮಾ ಟೀಂ ಕೂಡ ಒಂದು.
5/ 10
ಆದರೆ ಈ ಚಿತ್ರತಂಡ ಇತ್ತೀಚೆಗಷ್ಟೇ ಥಾಯ್ಲೆಂಡ್ನಿಂದ ಭಾರತಕ್ಕೆ ಮರಳಿತ್ತು. ಅಂದರೆ ಚೀನಾದಲ್ಲಿ ಕೊರೋನಾ ಕಿಂಕರ ಆರ್ಭಟಿಸುತ್ತಿದ್ದರೆ ತ್ರಿವಿಕ್ರಮ ತಂಡ ಥಾಯ್ಲೆಂಡ್ನಲ್ಲಿ ಚಿತ್ರೀಕರಣದಲ್ಲಿ ನಿರತವಾಗಿತ್ತು.
6/ 10
ಹಾಡೊಂದರ ಶೂಟಿಂಗ್ಗಾಗಿ ನಿರ್ದೇಶಕ ಸಹನಾಮೂರ್ತಿ ಮತ್ತು ತಂಡ ಥಾಯ್ಲೆಂಡ್ಗೆ ಹೊರಟಿತ್ತು. ಅಲ್ಲಿ ಚಿತ್ರದ ನಾಯಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ವಿಕ್ರಂ ಹಾಗೂ ನಾಯಕಿ ಅಕಾಂಕ್ಷ ಶರ್ಮಾ ಜೊತೆಗಿನ ಡ್ಯುಯೆಟ್ ಹಾಡಿನ ಚಿತ್ರೀಕರಣ.
7/ 10
ಬ್ಯಾಂಕಾಕ್ನಲ್ಲಿ ಚಿತ್ರತಂಡ ಶೂಟಿಂಗ್ ನಡೆಸಿತ್ತು. ನಗರದಿಂದ ತುಸು ಹೊರಗೆ ಕಾಡಿನಲ್ಲಿ ಕೆಲವು ಗಂಟೆಗಳ ಕಾಲ ಚಿತ್ರೀಕರಿಸಿದ್ದರು. ಅದಾಗಲೇ ಚೀನಾದಲ್ಲಿ ಕೊರೋನಾ ಮರಣ ಮೃದಂಗವಾಡಲು ಆರಂಭಿಸಿತ್ತು.
8/ 10
ಇತ್ತ ಶೂಟಿಂಗ್ ಮುಗಿಸಿದ ತ್ರಿವಿಕ್ರಮ ತಂಡ ಭಾರತಕ್ಕೆ ಮರಳಿದ್ದರು. ಇಲ್ಲಿ ತಲುಪಿದ ಕೆಲ ದಿನಗಳಲ್ಲೇ ಥಾಯ್ಲೆಂಡ್ಗೂ ಕೊರೋನಾ ಆವರಿಸಿರುವ ಸುದ್ದಿ ಬಂತು.
9/ 10
ಥಾಯ್ಲೆಂಡ್ಗೆ ಹೋದಾಗ ನಮಗೆ ಕೊರೋನಾ ವೈರಸ್ ಬಗ್ಗೆ ಯಾವುದೇ ಆಲೋಚನೆಯಿರಲಿಲ್ಲ. ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಬೇಕು ಅಷ್ಟೇ ಪ್ಲ್ಯಾನ್ ಮಾಡಿಕೊಂಡಿದ್ದೆವು. ಆದರೆ ಆ ಬಳಿಕ ವಿಶ್ವದೆಲ್ಲೆಡೆ ಕೊರೋನಾ ಮಹಾಮಾರಿ ಆವರಿಸಿರುವುದು ಗೊತ್ತಾಯಿತು. ಒಂದಾರ್ಥದಲ್ಲಿ ನಾವು ಅದೃಷ್ಟದಿಂದ ಪಾರಾಗಿದ್ದೇವೆ ಎಂದರು ವಿಕ್ರಂ ರವಿಚಂದ್ರನ್.
10/ 10
ವಿಕ್ರಂ ರವಿಚಂದ್ರನ್
First published:
110
ಕೊರೋನಾ ವೈರಸ್ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!
ವಿಶ್ವದೆಲ್ಲೆಡೆ ಕೊರೋನಾ ಮರಣ ಮೃದಂಗವಾಡುತ್ತಿದೆ. ಇತ್ತ ಭಾರತದಲ್ಲೂ ಈ ಸೋಂಕು 300 ಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಈ ಮಹಾಮಾರಿಗೆ ದೇಶದಲ್ಲಿ 7 ಮಂದಿ ಬಲಿಯಾಗಿದ್ದಾರೆ.
ಕೊರೋನಾ ವೈರಸ್ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!
ಇತ್ತ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೂಡ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಕಳೆದ ಒಂದು ವಾರದಿಂದ ಮಾಲ್, ರೆಸ್ಟೊರೆಂಟ್, ಚಿತ್ರಮಂದಿರಗಳಿಗೆ ಬಾಗಿಲು ಹಾಕುವಂತೆ ಆದೇಶ ಹೊರಡಿಸಲಾಗಿದೆ.
ಕೊರೋನಾ ವೈರಸ್ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!
ಆದರೆ ಈ ಚಿತ್ರತಂಡ ಇತ್ತೀಚೆಗಷ್ಟೇ ಥಾಯ್ಲೆಂಡ್ನಿಂದ ಭಾರತಕ್ಕೆ ಮರಳಿತ್ತು. ಅಂದರೆ ಚೀನಾದಲ್ಲಿ ಕೊರೋನಾ ಕಿಂಕರ ಆರ್ಭಟಿಸುತ್ತಿದ್ದರೆ ತ್ರಿವಿಕ್ರಮ ತಂಡ ಥಾಯ್ಲೆಂಡ್ನಲ್ಲಿ ಚಿತ್ರೀಕರಣದಲ್ಲಿ ನಿರತವಾಗಿತ್ತು.
ಕೊರೋನಾ ವೈರಸ್ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!
ಹಾಡೊಂದರ ಶೂಟಿಂಗ್ಗಾಗಿ ನಿರ್ದೇಶಕ ಸಹನಾಮೂರ್ತಿ ಮತ್ತು ತಂಡ ಥಾಯ್ಲೆಂಡ್ಗೆ ಹೊರಟಿತ್ತು. ಅಲ್ಲಿ ಚಿತ್ರದ ನಾಯಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ವಿಕ್ರಂ ಹಾಗೂ ನಾಯಕಿ ಅಕಾಂಕ್ಷ ಶರ್ಮಾ ಜೊತೆಗಿನ ಡ್ಯುಯೆಟ್ ಹಾಡಿನ ಚಿತ್ರೀಕರಣ.
ಕೊರೋನಾ ವೈರಸ್ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!
ಬ್ಯಾಂಕಾಕ್ನಲ್ಲಿ ಚಿತ್ರತಂಡ ಶೂಟಿಂಗ್ ನಡೆಸಿತ್ತು. ನಗರದಿಂದ ತುಸು ಹೊರಗೆ ಕಾಡಿನಲ್ಲಿ ಕೆಲವು ಗಂಟೆಗಳ ಕಾಲ ಚಿತ್ರೀಕರಿಸಿದ್ದರು. ಅದಾಗಲೇ ಚೀನಾದಲ್ಲಿ ಕೊರೋನಾ ಮರಣ ಮೃದಂಗವಾಡಲು ಆರಂಭಿಸಿತ್ತು.
ಕೊರೋನಾ ವೈರಸ್ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!
ಥಾಯ್ಲೆಂಡ್ಗೆ ಹೋದಾಗ ನಮಗೆ ಕೊರೋನಾ ವೈರಸ್ ಬಗ್ಗೆ ಯಾವುದೇ ಆಲೋಚನೆಯಿರಲಿಲ್ಲ. ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಬೇಕು ಅಷ್ಟೇ ಪ್ಲ್ಯಾನ್ ಮಾಡಿಕೊಂಡಿದ್ದೆವು. ಆದರೆ ಆ ಬಳಿಕ ವಿಶ್ವದೆಲ್ಲೆಡೆ ಕೊರೋನಾ ಮಹಾಮಾರಿ ಆವರಿಸಿರುವುದು ಗೊತ್ತಾಯಿತು. ಒಂದಾರ್ಥದಲ್ಲಿ ನಾವು ಅದೃಷ್ಟದಿಂದ ಪಾರಾಗಿದ್ದೇವೆ ಎಂದರು ವಿಕ್ರಂ ರವಿಚಂದ್ರನ್.