ಕೊರೋನಾ ಮಹಾಮಾರಿಯಿಂದ ವಿಶ್ವವೇ ಅಕ್ಷರಶಃ ತತ್ತರಿಸಿದೆ. ಈ ಸೋಂಕು ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ಡೌನ್ ಘೋಷಿಸಲಾಗಿದೆ.
2/ 21
ಹೀಗೆ ಲಾಕ್ಡೌನ್ ವಿಧಿಸಿದರ ಪರಿಣಾಮ ಸಂಕಷ್ಟಕ್ಕೀಡಾಗಿದ್ದು ಮಾತ್ರ ಬಡವರು ಮತ್ತು ಕಾರ್ಮಿಕರು. ಅದರಲ್ಲೂ ನಗರ ಪ್ರದೇಶದಲ್ಲಿ ದಿನಗೂಲಿ ಕಾರ್ಮಿಕರು ಒಂದೊತ್ತಿನ ಊಟಕ್ಕೆ ಪರದಾಡುವಂತಾಗಿತ್ತು.
3/ 21
ಆದರೆ ಮೈಸೂರು ನಗರದಲ್ಲಿನ ಇಂತಹ ಸಮಸ್ಯೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಾಥ್ ನೀಡಿದ್ದಾರೆ. ಹಸಿವಿನಿಂದ ದಿಕ್ಕು ತೋಚದಂತಿದ್ದ ನಿರ್ಗತಿಕರಿಗೆ, ಅಸಹಾಯಕರಿಗೆ ಕಣ್ಣೀರು ಒರೆಸುವ ಕೆಲಸವನ್ನು ಡಿ ಬಾಸ್ ಫ್ಯಾನ್ಸ್ ಮಾಡಿದ್ದಾರೆ.
4/ 21
ಊಟವಿಲ್ಲದೆ ಅತಂತ್ರವಾಗಿದ್ದ ನಿರ್ಗತಿಕರು, ಅಸಹಾಯಕರು, ಅಶಕ್ತರು, ವಯೋವೃದ್ಧರು, ಮಾನಸಿಕ ಅಸ್ವಸ್ಥರು, ಮಹಿಳೆಯರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೈಸೂರಿನ ಅಭಿಮಾನಿ ಬಳಗ ಕಳೆದ ಗುರುವಾರದಿಂದ ಅನ್ನದಾನ ಮಾಡುತ್ತಿದ್ದಾರೆ.
5/ 21
ಕಳೆದ ನಾಲ್ಕು ದಿನಗಳಿಂದ ಊಟಕ್ಕಾಗಿ ಪರದಾಡುತ್ತಿದ್ದ ಯಾರೇ ಬಂದರರೂ ಉಚಿತ ಊಟ ಹಾಗೂ ನೀರು ಪೂರೈಸಿ ಮಾನವೀಯತೆ ಮೆರೆಯುತ್ತಿದ್ದಾರೆ.
6/ 21
ಅಷ್ಟೇ ಅಲ್ಲ ನಂಜರಾಜ ಬಹದ್ದೂರ್ ಕಲ್ಚರ್ ಸೆಂಟರ್ನಲ್ಲಿರುವ 230 ವಯೋವೃದ್ಧರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.
7/ 21
ಹಾಗೆಯೇ ಗಂಗೊತ್ರಿಯ ಯೂತ್ ಹಾಸ್ಟೆಲ್ ಭಾಗದಲ್ಲೂ ಅನ್ನದಾನ ಕಾರ್ಯ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಕೊರೋನಾ ಲಾಕ್ಡೌನ್ನಿಂದ ಮೈಸೂರು ನಗರ ಭಾಗದ ಬಡವರಿಗೆ ಯಾವುದೇ ತೊಂದರೆ ಆಗದಂತೆ ದರ್ಶನ್ ಫ್ಯಾನ್ಸ್ ನೋಡಿಕೊಳ್ಳುತ್ತಿದ್ದಾರೆ.
8/ 21
ಮೈಸೂರು ನಗರದಾದ್ಯಂತ ಯಾರೇ ಹಸಿವಿನಿಂದ ಕಂಗೆಟ್ಟರೂ ನಮಗೆ ಕರೆ ಮಾಡಬಹುದು. ನಮ್ಮ ಸೇವೆಯು ಲಾಕ್ಡೌನ್ ಮುಗಿಯುವರೆಗೆ ಮುಂದುವರೆಯಲಿದೆ ಎಂದು ದರ್ಶನ್ ಅಭಿಮಾನಿಗಳ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜು ಅವರು ತಿಳಿಸಿದ್ದಾರೆ.
9/ 21
ಒಟ್ಟಿನಲ್ಲಿ ಪ್ರೀತಿ ಹಂಚುವ 'ಯಜಮಾನ'ನ ಅಭಿಮಾನಿಗಳ ಮಾನವೀಯತೆಯ ನಡೆಯು ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
10/ 21
ದರ್ಶನ್ ಅಭಿಮಾನಿಗಳು
11/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
12/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
13/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
14/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
15/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
16/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
17/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
18/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
19/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
20/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
21/ 21
ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
First published:
121
ಲಾಕ್ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು
ಕೊರೋನಾ ಮಹಾಮಾರಿಯಿಂದ ವಿಶ್ವವೇ ಅಕ್ಷರಶಃ ತತ್ತರಿಸಿದೆ. ಈ ಸೋಂಕು ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ಡೌನ್ ಘೋಷಿಸಲಾಗಿದೆ.
ಲಾಕ್ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು
ಹೀಗೆ ಲಾಕ್ಡೌನ್ ವಿಧಿಸಿದರ ಪರಿಣಾಮ ಸಂಕಷ್ಟಕ್ಕೀಡಾಗಿದ್ದು ಮಾತ್ರ ಬಡವರು ಮತ್ತು ಕಾರ್ಮಿಕರು. ಅದರಲ್ಲೂ ನಗರ ಪ್ರದೇಶದಲ್ಲಿ ದಿನಗೂಲಿ ಕಾರ್ಮಿಕರು ಒಂದೊತ್ತಿನ ಊಟಕ್ಕೆ ಪರದಾಡುವಂತಾಗಿತ್ತು.
ಲಾಕ್ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು
ಆದರೆ ಮೈಸೂರು ನಗರದಲ್ಲಿನ ಇಂತಹ ಸಮಸ್ಯೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಾಥ್ ನೀಡಿದ್ದಾರೆ. ಹಸಿವಿನಿಂದ ದಿಕ್ಕು ತೋಚದಂತಿದ್ದ ನಿರ್ಗತಿಕರಿಗೆ, ಅಸಹಾಯಕರಿಗೆ ಕಣ್ಣೀರು ಒರೆಸುವ ಕೆಲಸವನ್ನು ಡಿ ಬಾಸ್ ಫ್ಯಾನ್ಸ್ ಮಾಡಿದ್ದಾರೆ.
ಲಾಕ್ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು
ಊಟವಿಲ್ಲದೆ ಅತಂತ್ರವಾಗಿದ್ದ ನಿರ್ಗತಿಕರು, ಅಸಹಾಯಕರು, ಅಶಕ್ತರು, ವಯೋವೃದ್ಧರು, ಮಾನಸಿಕ ಅಸ್ವಸ್ಥರು, ಮಹಿಳೆಯರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೈಸೂರಿನ ಅಭಿಮಾನಿ ಬಳಗ ಕಳೆದ ಗುರುವಾರದಿಂದ ಅನ್ನದಾನ ಮಾಡುತ್ತಿದ್ದಾರೆ.
ಲಾಕ್ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು
ಹಾಗೆಯೇ ಗಂಗೊತ್ರಿಯ ಯೂತ್ ಹಾಸ್ಟೆಲ್ ಭಾಗದಲ್ಲೂ ಅನ್ನದಾನ ಕಾರ್ಯ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಕೊರೋನಾ ಲಾಕ್ಡೌನ್ನಿಂದ ಮೈಸೂರು ನಗರ ಭಾಗದ ಬಡವರಿಗೆ ಯಾವುದೇ ತೊಂದರೆ ಆಗದಂತೆ ದರ್ಶನ್ ಫ್ಯಾನ್ಸ್ ನೋಡಿಕೊಳ್ಳುತ್ತಿದ್ದಾರೆ.
ಲಾಕ್ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು
ಮೈಸೂರು ನಗರದಾದ್ಯಂತ ಯಾರೇ ಹಸಿವಿನಿಂದ ಕಂಗೆಟ್ಟರೂ ನಮಗೆ ಕರೆ ಮಾಡಬಹುದು. ನಮ್ಮ ಸೇವೆಯು ಲಾಕ್ಡೌನ್ ಮುಗಿಯುವರೆಗೆ ಮುಂದುವರೆಯಲಿದೆ ಎಂದು ದರ್ಶನ್ ಅಭಿಮಾನಿಗಳ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜು ಅವರು ತಿಳಿಸಿದ್ದಾರೆ.