ಚಾರು ಬಾಗಿಲು ತೆಗೆಯುವುದನ್ನು ರಾಮಾಚಾರಿ ಅತ್ತಿಗೆ ವೈಶಾಖ ನೋಡ್ತಾ ಇರ್ತಾಳೆ. ಕಳ್ಳನಾ, ದೆವ್ವನಾ ಎಂದು ಭಯಗೊಂಡು ನೋಡ್ತಾ ಇರ್ತಾಳೆ. ಅಷ್ಟರಲ್ಲಿ ಚಾರು ಕೇಕ್ ತೆಗೆದುಕೊಂಡು ಒಳಗೆ ಬರ್ತಾಳೆ. ಅದನ್ನು ನೋಡಿ ವೈಶಾಖ ಶಾಕ್ ಆಗ್ತಾಳೆ. ಇವಳು ಶೃತಿಯನ್ನು ಹುಡುಕಿಕೊಂಡು ಬಂದಿಲ್ಲ. ನನ್ನ ಗಂಡನನ್ನು ಹುಡುಕಿಕೊಂಡು ಬಂದಿಲ್ಲ. ಹಾಗಾದ್ರೆ ರಾಮಾಚಾರಿಯನ್ನೇ ಹುಡುಕಿಕೊಂಡು ಬಂದಿದ್ದಾಳೆ ಎಂದು ಗೆಸ್ ಮಾಡಿದ್ದಾಳೆ.