Olavina Nildana: ತಾರಿಣಿ ಕನ್ಫ್ಯೂಷನ್ ದೂರ ಮಾಡೋಕೆ ಬಂದ ಬಿಗ್ಬಾಸ್ ರೂಪೇಶ್ ಶೆಟ್ಟಿ!
ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ತಾರಿಣಿ ಮದುವೆ ಇನ್ನು 10 ದಿನದಲ್ಲಿ ನಡೆಯಲಿದೆ. ಆ ಮದುವೆ ಬಗ್ಗೆ ತಾರಿಣಿ ಗೊಂದಲದಲ್ಲಿದ್ದಳೆ. ಅದನ್ನು ಪರಿಹರಿಸಲು ಬಿಗ್ ಬಾಸ್ ಸೀಸನ್ 09 ವಿನ್ನರ್ ರೂಪೇಶ್ ಶೆಟ್ಟಿ ಬಂದಿದ್ದಾರೆ.
ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ಧಾರಾವಾಹಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಸೀರಿಯಲ್ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ.
2/ 8
ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ.
3/ 8
ಈ ಧಾರಾವಾಹಿ ನಟಿ ತಾರಿಣಿ. ತಾರಿಣಿಗೆ ಇನ್ನು 10 ದಿನದಲ್ಲಿ ತಾರಿಣಿ ಮದುವೆ ನಡೆಯಲಿದೆ. ಅದು ಅವರಮ್ಮ ನೋಡಿರುವ ಧೀರಜ್ ಜೊತೆ. ಆದ್ರೆ ತಾರಿಣಿ ಗೊಂದಲದಲ್ಲಿದ್ದಾರೆ.
4/ 8
ತಾರಿಣಿಗೆ ಈ ಮೊದಲು ಧೀರಜ್ ಜೊತೆ ನಿಶ್ಚಿತಾರ್ಥವಾಗ್ತಾ ಇತ್ತು. ಅವನು ಕೆಟ್ಟವನು ಎಂದು ಗೊತ್ತಾಗಿ, ಸಿದ್ದು ಅದನ್ನು ತಡೆದಿದ್ದ. ಅವನು ಸುಳ್ಳಿನ ನಿಶ್ಚಿತಾರ್ಥ ಆಗಿರುತ್ತಾರೆ. ನಂತರ ಇಬ್ಬರು ಪ್ರೀತಿ ಮಾಡ್ತಾ ಇರ್ತಾರೆ.
5/ 8
ತಾರಿಣಿಗೆ ಈಗ ಯಾರ ಜೊತೆ ಮದುವೆ ಆಗ ಬೇಕು ಎಂದು ಗೊಂದಲದಲ್ಲಿದ್ದಾಳೆ. ಸಿದ್ಧಾಂತ್ ಜೊತೆ ಮದುವೆ ಆಗೋದಾ? ಅಥವಾ ಧೀರಜ್ ಜೊತೆ ಮದುವೆ ಆಗೋದಾ ಎನ್ನುವ ಗೊಂದಲದಲ್ಲಿದ್ದಾಳೆ.
6/ 8
ತಾರಿಣಿ ಗೊಂದಲ ಪರಿಹಾರ ಮಾಡಲು ಬಿಗ್ ಬಾಸ್ ಸೀಸನ್ 09 ವಿನ್ನರ್ ರೂಪೇಶ್ ಶೆಟ್ಟಿ ಬಂದಿದ್ದಾರೆ. ಅವನಾ, ಇವನಾ ಎಂದು ರೂಪೇಶ್ ಪರಿಹಾರ ಕೊಡಲಿದ್ದಾರೆ.
7/ 8
ನಮ್ಮ ಮಲೆನಾಡ ಹುಡುಗಿಗೆ ಗೊಂದಲ ಶುರುವಾಗಿದೆ. ಗೈಡ್ ಮಾಡೋಕೆ ಬರ್ತಿದ್ದಾರೆ ನಿಮ್ ನೆಚ್ಚಿನ RJ ರಾಕ್ಸ್ಟಾರ್ ರೂಪೇಶ್ ಶೆಟ್ಟಿ. RJ ಆಗಿ ಕಾಣಿಸಿಕೊಳ್ತಾ ಇದ್ದಾರೆ.
8/ 8
ರೂಪೇಶ್ ಶೆಟ್ಟಿ ಅವರಿಂದ ತಾರಿಣಿಗೆ ಪರಿಹಾರ ಸಿಗುತ್ತಾ? ತಾರಿಣಿ ಯಾರನ್ನು ಮದುವೆ ಆಗ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
First published:
18
Olavina Nildana: ತಾರಿಣಿ ಕನ್ಫ್ಯೂಷನ್ ದೂರ ಮಾಡೋಕೆ ಬಂದ ಬಿಗ್ಬಾಸ್ ರೂಪೇಶ್ ಶೆಟ್ಟಿ!
ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ಧಾರಾವಾಹಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಸೀರಿಯಲ್ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ.
Olavina Nildana: ತಾರಿಣಿ ಕನ್ಫ್ಯೂಷನ್ ದೂರ ಮಾಡೋಕೆ ಬಂದ ಬಿಗ್ಬಾಸ್ ರೂಪೇಶ್ ಶೆಟ್ಟಿ!
ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ.
Olavina Nildana: ತಾರಿಣಿ ಕನ್ಫ್ಯೂಷನ್ ದೂರ ಮಾಡೋಕೆ ಬಂದ ಬಿಗ್ಬಾಸ್ ರೂಪೇಶ್ ಶೆಟ್ಟಿ!
ತಾರಿಣಿಗೆ ಈ ಮೊದಲು ಧೀರಜ್ ಜೊತೆ ನಿಶ್ಚಿತಾರ್ಥವಾಗ್ತಾ ಇತ್ತು. ಅವನು ಕೆಟ್ಟವನು ಎಂದು ಗೊತ್ತಾಗಿ, ಸಿದ್ದು ಅದನ್ನು ತಡೆದಿದ್ದ. ಅವನು ಸುಳ್ಳಿನ ನಿಶ್ಚಿತಾರ್ಥ ಆಗಿರುತ್ತಾರೆ. ನಂತರ ಇಬ್ಬರು ಪ್ರೀತಿ ಮಾಡ್ತಾ ಇರ್ತಾರೆ.