BBK Season 09: ಅರುಣ್ ಸಾಗರ್ಗೆ ಕಳಪೆ ಪಟ್ಟ; ಮಾನವೀಯತೆ ಇಲ್ವಾ ಎಂದು ಬಿಬಿಕೆ ಮನೆ ಮಂದಿಗೆ ಪ್ರಶ್ನೆ?
ಬಿಗ್ ಬಾಸ್ ಸೀಸನ್ 9 ರಲ್ಲಿ ಅರುಣ್ ಸಾಗರ್ ಅವರು ಜನರಿಗೆ ಸಖತ್ ಮನರಂಜನೆ ನೀಡ್ತಾ ಇದ್ದಾರೆ. ಎಲ್ಲರನ್ನೂ ನಗಿಸುತ್ತಾ ತಾವು ನಗುತ್ತಾರೆ. ಈ ಬಾರಿ ಬಿಗ್ ಬಾಸ್ ಮನೆ ಮಂದಿ ಕಳಪೆ ಕೊಟ್ಟರು. ಅದಕ್ಕೆ ಅರುಣ್ ಸಾಗರ್ ನಿಮಗೆ ಮಾನವೀಯತೆ ಬಗ್ಗೆ ಗೊತ್ತೇ ಇಲ್ವಾ ಎಂದು ಕೇಳಿದ್ದಾರೆ.
ಬಿಗ್ ಬಾಸ್ ಸೀಸನ್ 9 ರಲ್ಲಿ ಅರುಣ್ ಸಾಗರ್ ಅವರು ಜನರಿಗೆ ಸಖತ್ ಮನರಂಜನೆ ನೀಡ್ತಾ ಇದ್ದಾರೆ. ಎಲ್ಲರನ್ನೂ ನಗಿಸುತ್ತಾ ತಾವು ನಗುತ್ತಾರೆ. ಈ ಬಾರಿ ಜೋಕರ್ ಪಾರ್ಟ್ ಹಾಕಿಕೊಂಡು ಕಳ್ಳನ ಪಾತ್ರ ಮಾಡಿದ್ದರು. ಅದಕ್ಕೆ ಬಿಗ್ ಬಾಸ್ ಮನೆ ಮಂದಿ ಕಳಪೆ ಕೊಟ್ಟರು. ಅದಕ್ಕೆ ಅರುಣ್ ಸಾಗರ್ ನಿಮಗೆ ಮಾನವೀಯತೆ ಬಗ್ಗೆ ಗೊತ್ತೇ ಇಲ್ವಾ ಎಂದು ಕೇಳಿದ್ದಾರೆ.
2/ 8
ಈ ವಾರದ ಕ್ಯಾಪ್ಟನ್ ಆಗಬೇಕು ಎಂದ್ರೆ ಗೋಲ್ಡ್ ಮೈನ್ ನಲ್ಲಿ ಚಿನ್ನ ಹುಡುಕಿ, ಚಿನ್ನವನ್ನು ಜೋಪಾನವಾಗಿಟ್ಟುಕೊಳ್ಳೋ ಟಾಸ್ಕ್. ಅದರಲ್ಲಿ ಅರುಣ್ ಸಾಗರ್ ಅವರು ಜೋಕರ್ ಆಗಿ, ಕಳ್ಳನ ಪಾತ್ರ ಮಾಡಿದ್ರು.
3/ 8
ಆಟದ ಮೊದಲ ದಿನವೇ ಅರುಣ್ ಸಾಗರ್ ಅವರಿಗೆ ಪೆಟ್ಟು ಬಿದ್ದ ಕಾರಣ, ಅವರು ಫಿಸಿಕಲ್ ಟಾಸ್ಕ್ ಆಡದೇ, ಆಟದಲ್ಲಿ ಕಳ್ಳನಾಗಿ ಮುಂದುವರೆದ್ರು.
4/ 8
ಎಲ್ಲರ ಚಿನ್ನ ಕದಿಯುತ್ತಿದ್ದರು. ನಂತರ ಬೇಕಾದಾಗ ವಾಪನ್ ನೀಡ್ತಾ ಇದ್ರು. ಅರುಣ್ ಸಾಗರ್ ಅವರನ್ನು ಗೇಮ್ ನಿಂದ 11ನೇ ದಾಗಿ ಮನೆ ಮಂದಿ ಎಲಿಮಿನೇಟ್ ಮಾಡಿದ್ರು.
5/ 8
ವಾರದ ಅಂತ್ಯದಲ್ಲಿ ಮನೆಯವರೆಲ್ಲಾ ಸೇರಿ, ಅತ್ತುತ್ತಮ, ಕಳಪೆ ನೀಡಬೇಕು. ಅತ್ಯುತ್ತಮ ದೀಪಿಕಾ ದಾಸ್ಗೆ ಅತ್ಯುತ್ತಮ ಕೊಟ್ರೆ, ಕಳಪೆಯನ್ನು ಅರುಣ್ ಸಾಗರ್ ಗೆ ಕೊಟ್ರು. ಜೋಕರ್ ಆಟ ಇಷ್ಟ ಆಗಲಿಲ್ಲ ಅಂದ್ರು.
6/ 8
ಅದಕ್ಕೆ ಬೇಸರಗೊಂಡ ಅರುಣ್ ಸಾಗರ್ ನಾನು ಏಟಾಗಿದ್ರು, ಆಟ ಆಡಿದ್ದು ವಿಲ್ ಫವರೇ ತಾನೆ. ಯಾರಾದ್ರೂ ಒಬ್ಬರಾದ್ರೂ ಆಟ ಆಡಬೇಡಿ ಕೂತ್ಕೊಳಿ ಅನ್ನಲಿಲ್ಲ. ಎಲ್ಲಿದೆ ಮಾನವೀಯತೆ ಅಂದ್ರು.
7/ 8
ಗೋಲ್ಡ್ ಮೈನ್ ಟಾಸ್ಕ್ ಗೆ ನಾನು ಕಳ್ಳನಾಗಿದ್ದು ನನ್ನ ಸ್ಟ್ಯಾಟರ್ಜಿ. ಕಳ್ಳ ಆಗಬಾರದು ಎಂದು ಬರೆದಿಲ್ಲ. ಕದಿಯುವು ಒಂದು ಗೇಮ್. ಅದಕ್ಕೆ ಕಳಪೆ ಕೊಟ್ಟಿದ್ದಕ್ಕೆ ಅರುಣ್ ಸಾಗರ್ ಬೇಸರ ಮಾಡಿಕೊಂಡಿಡ್ರು.
8/ 8
ಇಲ್ಲಿರುವ ಎಷ್ಟೋ ಮಂದಿಗೆ ಮಾನವೀಯತೆ ಅನ್ನೋದೇ ಗೊತ್ತಿಲ್ಲ. ಚಿನ್ನದ ಟಾಸ್ಕ್. ನಿಜವಾದ ಗೋಲ್ಡ್ ಮನಸ್ಸು. ಅದನ್ನು ಅರಿಯಿರಿ ಎಂದು ಮನೆಯವರಿಗೆ ಅರುಣ್ ಸಾಗರ್ ಹೇಳಿದ್ರು.