Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?

ಕಲರ್ಸ್ ಕನ್ನಡದಲ್ಲಿ ಏಪ್ರಿಲ್ 24ರಿಂದ ರಾತ್ರಿ 8.30ಕ್ಕೆ ಅಂತರಪಟ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಈಗ ಆ ಟೈಮ್ ಗೆ ಬರುತ್ತಿರುವ ಲಕ್ಷಣ ಕತೆ ಏನು ಅಂತಿದ್ದಾರೆ ಜನ.

First published:

  • 18

    Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?

    ಹಿಟ್ ಸೀರಿಯಲ್‍ಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡದಲ್ಲಿ ಸದ್ಯ ರಾತ್ರಿ 8.30ಕ್ಕೆ ಲಕ್ಷಣ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿ ಮೊದಲು ರಾತ್ರಿ 9.30ಕ್ಕೆ ಪ್ರಸಾರವಾಗ್ತಿತ್ತು. ಬಿಗ್ ಬಾಸ್ 09 ಶುರುವಾದಾಗ, ರಾತ್ರಿ 8.30ಕ್ಕೆ ಪ್ರಸಾರವಾಗಲು ಶುರುವಾಯ್ತು.

    MORE
    GALLERIES

  • 28

    Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?

    ಲಕ್ಷಣ ಧಾರಾವಾಹಿ ದಿನಕ್ಕೊಂಡು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ.

    MORE
    GALLERIES

  • 38

    Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?

    ಆದ್ರೆ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಬಿಟ್ಟಿದ್ದು, ಅಂತರಪಟ ಎನ್ನುವ ಹೊಸ ಧಾರಾವಾಹಿ ಏಪ್ರಿಲ್ 24ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ ಎಂದು ತಿಳಿಸಿದೆ.

    MORE
    GALLERIES

  • 48

    Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?

    ಹಾಗಾದ್ರೆ ಈಗ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ಮುಗಿಯುತ್ತಾ ಎನ್ನುವ ಪ್ರಶ್ನೆಗಳು ಎದ್ದಿವೆ. ಇಲ್ಲ ಬೇರೆ ಯಾವುದಾದ್ರೂ ಧಾರಾವಾಹಿ ಮುಕ್ತಾಯವಾಗುತ್ತಿದೆಯೋ ಗೊತ್ತಿಲ್ಲ. ಲಕ್ಷಣ ಧಾರಾವಾಹಿ ಟೈಮ್ ಪದೇ ಪದೇ ಬದಲಾಗುತ್ತಿರುವುದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

    MORE
    GALLERIES

  • 58

    Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?

    ಅಂತರಪಟ ಧಾರಾವಾಹಿಗೆ ನಾಯಕನಾಗಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಅವರ ಪತಿ ಚಂದನ್ ಅವರ ಎಂಟ್ರಿ ಆಗಿದೆ. ಪ್ರೋಮೋದಲ್ಲಿ ನಾಯನಿಗೆ ಅದ್ಧೂರಿ ವೆಲ್ ಕಮ್ ಸಿಕ್ಕಿದೆ.

    MORE
    GALLERIES

  • 68

    Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?

    ಈ ಧಾರಾವಾಹಿಯಲ್ಲಿ ಚಂದನ್ ಹೆಸರು ಸುಶಾಂತ್ ರಾಜ್. ದೊಡ್ಡ ಶ್ರೀಮಂತ ಮನೆ ಹುಡುಗ. ಬಯಸಿದ್ದೆಲ್ಲಾ ಕಣ್ಮುಂದೆ ಬರುತ್ತೆ. ಕಷ್ಟ ನೋಡದ ಹುಡುಗ.

    MORE
    GALLERIES

  • 78

    Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?

    ಸುಶಾಂತ್ ರಾಜ್ ಅಪ್ಪ ಮಗನಿಗೆ ಒಂದು ವಾರ ಟೈಮ್ ಕೊಟ್ಟಿದ್ದಾರೆ. ಜೀವನದಲ್ಲಿ ಏನು ಆಗಬೇಕು ಎಂದುಕೊಂಡಿದ್ದಿ ಡಿಸೈಡ್ ಮಾಡಿ ಎಂದು ಹೇಳಿದ್ದಾರೆ.

    MORE
    GALLERIES

  • 88

    Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?

    ಇದರಲ್ಲಿ ನಾಯಕ ತಾನು ಏನಬೇಕು ಎಂಬ ಗೊಂದಲದಲ್ಲಿದ್ದಾರೆ. ಒಂದು ಕಡೆ ಬ್ಯುಸಿನೆಸ್ ಮಾಡೋಣ ಎಂದುಕೊಳ್ತಿದ್ದಾನೆ. ಇನ್ನೊಂದೆಡೆ ಹೀರೋ ಆಗಬೇಕು ಎಂದುಕೊಳ್ತಿದ್ದಾನೆ. ಏನಾಗ್ತಾನೆ ಅಂತ ನೋಡೋಕೆ ಧಾರಾವಾಹಿ ಬರೋವರೆಗೂ ಕಾಯಬೇಕು.

    MORE
    GALLERIES