Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

Bigg Boss Kannada Season 8: ಬಿಗ್ ಬಾಸ್​ ಮನೆಯಲ್ಲಿ ಸದಾ ತಾಳ್ಮೆಯಿಂದ ಇರುವ ವೈಷ್ಣವಿ ಇತ್ತೀಚೆಗೆ ಟಾಸ್ಕ್ ಆಡುವಾಗ ಸಿಟ್ಟಿನಿಂದ ಪ್ರಶಾಂತ್​ ಸಂಬರಗಿ ಅವರ ಮೇಲೆ ಕೈ ಎತ್ತಿದ್ದರು. ಆದರೆ ನಂತರ ಅವರ ಬಳಿ ಕ್ಷಮೆ ಕೇಳಿದ್ದರು. ಈ ವಿಷಯ ನಿನ್ನೆ ವಾರದ ಕಥೇ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಗೆ ಬಂತು. ವೈಷ್ಣವಿ ಮಾಡಿದ್ದ ತಪ್ಪಿಗೆ ಸುದೀಪ್​ ಕೊಂಚ ಖಾರವಾಗಿಯೇ ಬುದ್ಧಿ ಹೇಳಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published:

  • 111

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ವಾರಾಂತ್ಯ ಬಂತೆಂದರೆ ಸಾಲು ಕಿಚ್ಚ ಸುದೀಪ್​ ಅವರ ಸಾರಥ್ಯದಲ್ಲಿ ಇಡೀ ವಾರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಯಾರು ಏನು ಮಾಡಿದರು, ಯಾವುದು ತಪ್ಪು, ಯಾರಿಗೆ ಬೇಸರವಾಯಿತು ಹಾಗೂ ನಡೆದ ಕಾಮಿಡಿ ಘಟನೆಗಳು ಎಲ್ಲವನ್ನೂ ಮತ್ತೊಮ್ಮೆ ನೆನೆಪಿಸಲಾಗುತ್ತದೆ.

    MORE
    GALLERIES

  • 211

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ನಿನ್ನೆಯ ಸಂಚಿಕೆಯಲ್ಲಿ ಚರ್ಚೆಗೆ ಬಂಧ ಪ್ರಮುಖ ವಿಷಯಗಳಲ್ಲಿ ವೈಷ್ಣವಿ ಗೌಡ ಅವರದ್ದೂ ಒಂದು ವಿಷಯವಿತ್ತು.

    MORE
    GALLERIES

  • 311

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅರ್ಹತೆ ಪಡೆಯಲು ನಡೆಯುತ್ತಿದ್ದ ಟಾಸ್ಕ್​ ಒಂದರಲ್ಲಿ ವೈಷ್ಣವಿ ಅವರು ತಾಳ್ಮೆ ಕಳೆದುಕೊಂಡು ಪ್ರಶಾಂತ್​ ಅವರ ಮೇಲೆ ಕೈ ಎತ್ತಿದ್ದರು.

    MORE
    GALLERIES

  • 411

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ಆಟವಾಡುವಾಗ ಪ್ರಶಾಂತ್​ ಅವರು ಏನೂ ತಪ್ಪು ಮಾಡದ ಪ್ರಶಾಂತ್​ ಅವರ ಮೇಲೆ ರೇಗಿದ್ದ ವೈಷ್ಣವಿ, ಕೈ ಎತ್ತುತ್ತಾರೆ. ಇಷ್ಟಾದರೂ ಪ್ರಶಾಂತ್​ ವೈಷ್ಣವಿ ಅವರನ್ನು ಒಂದು ಮಾತೂ ಹೇಳದೆ ಸುಮ್ಮನಾಗುತ್ತಾರೆ.

    MORE
    GALLERIES

  • 511

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ಈ ವಿಷಯದ ಬ್ಗಗೆ ಮಾತನಾಡುವ ಕಿಚ್ಚ ಸುದೀಪ್​, ವೈಷ್ಣವಿ ನಡೆದುಕೊಂಡ ರೀತಿಯ ಬಗ್ಗೆ ಟೀಕಿಸುತ್ತಾರೆ. ನೀವು ಮಾಡಿದ್ದು ನಿಮಗೆ ಸೂಕ್ತವಲ್ಲ ಎಂದು ಹೇಳುತ್ತಾರೆ.

    MORE
    GALLERIES

  • 611

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ಪ್ರಶಾಂತ್ ಅವರು ನಿಮಗೆ ಏನೂ ಹೇಳದೆ ಸುಮ್ಮನಾಗಿದ್ದನ್ನು ನೋಡಿದರೆ, ಅವರು ಏನೆಂದು ಅರ್ಥವಾಗುತ್ತದೆ ಎಂದು ಹೇಳುತ್ತಾರೆ.

    MORE
    GALLERIES

  • 711

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ಕಿಚ್ಚ ಸುದೀಪ್​ ಬುದ್ಧಿ ಹೇಳುತ್ತಿದ್ದಂತೆಯೇ ವೈಷ್ಣವಿ ಅಲ್ಲೇ ಮತ್ತೆ ಕ್ಷಮೆ ಕೇಳುತ್ತಾರೆ.

    MORE
    GALLERIES

  • 811

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ವೈಷ್ಣವಿ ಕ್ಷಮೆ ಕೇಳುತ್ತಿದ್ದಂತೆಯೇ ಕಿಚ್ಚ ಸುದೀಪ್​, ಕ್ಷಮೆ ಕೇಳುವುದು ಬೇಡ. ಆಟವಾಡುವಾಗ ಹೀಗೆ ಆಗುವುವುದ ಸಹಜ, ಆದರೆ ನಿಮ್ಮ ವರ್ತನೆ ಹೇಗಿರಬೇಕೆಂದು ತಾಳ್ಮೆಯಿಂದ ನಿರ್ಧರಿಸಿ ಎಂದಿದ್ದಾರೆ.

    MORE
    GALLERIES

  • 911

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ವೈಷ್ಣವಿ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿಲ್ಲ.

    MORE
    GALLERIES

  • 1011

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ಜೊತೆಗೆ ಈ ವಾರ ಪ್ರಶಾಂತ್ ಸಂಬರಗಿ ಅವರಿಗೆ ಕಳಪೆ ಎಂದು ಮತ ಹಾಕಿದ್ದಕ್ಕೆ, ಪ್ರಶಾಂತ್​ ಅವರಿಂದ ಕೊಂಚ ಟೀಕೆಗೊಳಗಾಗಿದದಾರೆ.

    MORE
    GALLERIES

  • 1111

    Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

    ಪ್ರಶಾಂತ್​ ಅವರ ಜೊತೆಗಿನ ಮಾತುಕತೆಯಿಂದಾಗಿ ವೈಷ್ಣವಿ ಕೊಂಚ ನೊಂದಿದ್ದು, ಕಣ್ಣೀರಿಟ್ಟಿದ್ದಾರೆ.

    MORE
    GALLERIES