Taraka Ratna: ಬೆಂಗಳೂರಿಗೆ ನಟ ಬಾಲಕೃಷ್ಣ ದಿಢೀರ್​ ಭೇಟಿ; ಹದಗೆಟ್ಟಿದ್ಯಾ ತಾರಕ ರತ್ನ ಸ್ಥಿತಿ?

Taraka Ratna Health: ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾರಕ ರತ್ನಗೆ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ತಾರಕ ರತ್ನ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ. ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಟೆನ್ಶನ್ ಹೆಚ್ಚಾಗುತ್ತಿದೆ. ಇದೀಗ ಆಸ್ಪತ್ರೆಗೆ ಬಾಲಕೃಷ್ಣ ಭೇಟಿ ನೀಡಿದ್ದಾರೆ.

First published:

  • 18

    Taraka Ratna: ಬೆಂಗಳೂರಿಗೆ ನಟ ಬಾಲಕೃಷ್ಣ ದಿಢೀರ್​ ಭೇಟಿ; ಹದಗೆಟ್ಟಿದ್ಯಾ ತಾರಕ ರತ್ನ ಸ್ಥಿತಿ?

    ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾರಕರತ್ನ ಆರೋಗ್ಯ ಸ್ಥಿತಿ ಕುರಿತು ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಟೆನ್ಷನ್ ಹೆಚ್ಚಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಿ 23 ದಿನ ಕಳೆದರೂ ಅವರ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ ಎಂದು ತಿಳಿದು ವ್ಯಾಪಕ ಆತಂಕ ವ್ಯಕ್ತವಾಗಿತ್ತು.

    MORE
    GALLERIES

  • 28

    Taraka Ratna: ಬೆಂಗಳೂರಿಗೆ ನಟ ಬಾಲಕೃಷ್ಣ ದಿಢೀರ್​ ಭೇಟಿ; ಹದಗೆಟ್ಟಿದ್ಯಾ ತಾರಕ ರತ್ನ ಸ್ಥಿತಿ?

    ಲೋಕೇಶ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಂದಮೂರಿ ತಾರಕರತ್ನ ಚಿತ್ತೂರಿನ ಕುಪ್ಪಂನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿ ನಂತರ ಬೆಂಗಳೂರು ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಚಿಕಿತ್ಸೆ ಮುಂದುವರಿದಿದೆ.

    MORE
    GALLERIES

  • 38

    Taraka Ratna: ಬೆಂಗಳೂರಿಗೆ ನಟ ಬಾಲಕೃಷ್ಣ ದಿಢೀರ್​ ಭೇಟಿ; ಹದಗೆಟ್ಟಿದ್ಯಾ ತಾರಕ ರತ್ನ ಸ್ಥಿತಿ?

    ಲೋಕೇಶ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಂದಮೂರಿ ತಾರಕರತ್ನ ಚಿತ್ತೂರಿನ ಕುಪ್ಪಂನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿ ನಂತರ ಬೆಂಗಳೂರು ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಚಿಕಿತ್ಸೆ ಮುಂದುವರಿದಿದೆ.

    MORE
    GALLERIES

  • 48

    Taraka Ratna: ಬೆಂಗಳೂರಿಗೆ ನಟ ಬಾಲಕೃಷ್ಣ ದಿಢೀರ್​ ಭೇಟಿ; ಹದಗೆಟ್ಟಿದ್ಯಾ ತಾರಕ ರತ್ನ ಸ್ಥಿತಿ?

    ವಿದೇಶದಿಂದ ವಿಶೇಷ ವೈದ್ಯಕೀಯ ತಂಡ ನಾರಾಯಣ ಹೃದಯಾಲಯಕ್ಕೆ ಬಂದು ಬೆಂಗಳೂರಿನಲ್ಲಿ ತಾರಕರತ್ನ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಕೆಲ ದಿನಗಳಿಂದ ತಾರಕರತ್ನ ಹೆಲ್ತ್ ಬುಲೆಟಿನ್ ನೀಡಿದ ವೈದ್ಯರು ಕಳೆದ ಕೆಲ ದಿನಗಳಿಂದ ಮೌನ ವಹಿಸಿದ್ದರಿಂದ ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ.

    MORE
    GALLERIES

  • 58

    Taraka Ratna: ಬೆಂಗಳೂರಿಗೆ ನಟ ಬಾಲಕೃಷ್ಣ ದಿಢೀರ್​ ಭೇಟಿ; ಹದಗೆಟ್ಟಿದ್ಯಾ ತಾರಕ ರತ್ನ ಸ್ಥಿತಿ?

    ಆದರೆ ಇತ್ತೀಚೆಗೆ ತಾರಕರತ್ನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ತಾರಕರತ್ನ ಅವರ ಆರೋಗ್ಯ ಹದಗೆಟ್ಟಿದೆ ಎಂದು ತಿಳಿದು ತಕ್ಷಣ ನಟ ಬಾಲಕೃಷ್ಣ ಬೆಂಗಳೂರಿಗೆ ಆಗಮಿಸಿದ್ದಾರೆ. ಸದ್ಯದಲ್ಲೇ ನಂದಮೂರಿ ಕುಟುಂಬಸ್ಥರು ಬೆಂಗಳೂರಿಗೆ ಬರಲಿದ್ದಾರೆಯಂತೆ.

    MORE
    GALLERIES

  • 68

    Taraka Ratna: ಬೆಂಗಳೂರಿಗೆ ನಟ ಬಾಲಕೃಷ್ಣ ದಿಢೀರ್​ ಭೇಟಿ; ಹದಗೆಟ್ಟಿದ್ಯಾ ತಾರಕ ರತ್ನ ಸ್ಥಿತಿ?

    ನಟ ಬಾಲಕೃಷ್ಣ ದಿಢೀರ್ ಬೆಂಗಳೂರು ಆಸ್ಪತ್ರೆಗೆ ಆಗಮಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಷ್ಟು ದಿನ ಸುಮ್ಮನಿದ್ದ ಕುಟುಂಬ ಈಗ ಬೆಂಗಳೂರು ಆಸ್ಪತ್ರೆ ತಲುಪುವ ಮಾತು ಶುರುವಾಗಿದೆ. ತಾರಕರತ್ನ ಹೆಲ್ತ್ ಬುಲೆಟಿನ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.

    MORE
    GALLERIES

  • 78

    Taraka Ratna: ಬೆಂಗಳೂರಿಗೆ ನಟ ಬಾಲಕೃಷ್ಣ ದಿಢೀರ್​ ಭೇಟಿ; ಹದಗೆಟ್ಟಿದ್ಯಾ ತಾರಕ ರತ್ನ ಸ್ಥಿತಿ?

    ಅವರ ಮೆದುಳಿನ ಕಾರ್ಯವನ್ನು ಸುಧಾರಿಸುವ ಮೂಲಕ ಕೋಮಾದಿಂದ ಹೊರತರಲು ವೈದ್ಯರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಳಿಕ ಮಧ್ಯದಲ್ಲಿ ಕೊಂಚ ಚೇತರಿಸಿಕೊಂಡಂತೆ ಕಂಡರೂ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. ತಾರಕರತ್ನ ಅವರ ಎಲ್ಲಾ ಅಂಗಾಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಮೆದುಳಿನ ಕಾರ್ಯಚಟುವಟಿಕೆ ಸುಧಾರಿಸದಿರುವುದು ಆತಂಕಕಾರಿಯಾಗಿದೆ.

    MORE
    GALLERIES

  • 88

    Taraka Ratna: ಬೆಂಗಳೂರಿಗೆ ನಟ ಬಾಲಕೃಷ್ಣ ದಿಢೀರ್​ ಭೇಟಿ; ಹದಗೆಟ್ಟಿದ್ಯಾ ತಾರಕ ರತ್ನ ಸ್ಥಿತಿ?

    ಕೆಲ ದಿನಗಳ ಹಿಂದೆ ಕಲ್ಯಾಣ್ ರಾಮ್ ಮತ್ತು ಎನ್ ಟಿಆರ್ ಬೆಂಗಳೂರಿಗೆ  ಆಗಮಿಸಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದ್ದರು. ಕರ್ನಾಟಕ ಆರೋಗ್ಯ ಸಚಿವರು ನೀಡಿದ ಬೆಂಬಲ ಅವಿಸ್ಮರಣೀಯ ಎಂದು ಜೂನಿಯರ್ NTR ಹೇಳಿದರು  ನುರಿತ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದರು.

    MORE
    GALLERIES