Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ
150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತು ಹಾಕಿರುವ ಅಮಾನವೀಯ ಘಟನೆ ಭದ್ರಾವತಿಯ ತಮ್ಮಡಿ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಾಣಿ ಪ್ರಿಯರು ಹಾಗೂ ಸೆಲೆಬ್ರಿಟಿಗಳು ಆಗ್ರಹಿಸುತ್ತಿದ್ದಾರೆ.
ಐಂದ್ರಿತಾ ರೇ ಪ್ರಾಣಿ ಪ್ರಿಯೆ ಅನ್ನೋದು ಗೊತ್ತೇ ಇದೆ. ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕುವುದರ ಜೊತೆಗೆ ಹೊರಗೆ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿರುವ ಐಂದ್ರಿತಾ ರೇ ಎಲ್ಲೇ ಪ್ರಾಣಿ-ಪಕ್ಷಿಗಳಿಗೆ ಸಮಸ್ಯೆಯಾದರೂ ಅದನ್ನು ವಿರೋಧಿಸುತ್ತಾರೆ. ಈಗಲೂ ಸಹ ಈ ನಟಿ ಭದ್ರಾವತಿಯಲ್ಲಿ ನಡೆದಿರುವ ಅಮಾನವೀಯ ಘಟನೆಯ ವಿರುದ್ಧ ದನಿ ಎತ್ತಿದ್ದಾರೆ.
2/ 6
150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತು ಹಾಕಿರುವ ಅಮಾನವೀಯ ಘಟನೆ ಭದ್ರಾವತಿಯ ತಮ್ಮಡಿ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ನಟ ರಕ್ಷಿತ್ ಶೆಟ್ಟಿ ಸಹ ಆಗ್ರಹಿಸಿದ್ದಾರೆ.
3/ 6
ನಾಯಿಗಳನ್ನು ಜೀವಂತವಾಗಿ ಹೂತು ಹಾಕಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಾಕಷ್ಟು ಮಂದಿ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸುವಂತೆ ಆಗ್ರಹಿಸುತ್ತಿದ್ದಾರೆ. ಅಂತೆಯೇ ಐಂದ್ರಿತಾ ರೇ ಸಹ ಟ್ವೀಟ್ ಮಾಡುವ ಮೂಲಕ ಆರೋಪಿಗಳನ್ನು ಶಿಕ್ಷಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
4/ 6
ಐಂದ್ರಿತಾ ರೇ ಟ್ವೀಟ್ ಮಾಡಿದ್ದು, ಅದರಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂಯೆ ಒಂದು ಅರ್ಜಿಯನ್ನು ಸಹಿ ಮಾಡುವಂತೆಯೂ ಮನವಿ ಮಾಡಿದ್ದಾರೆ. ಜೊತೆಗೆ ನಟರಾದ ರಕ್ಷಿತ್ ಶೆಟ್ಟಿ, ಜಗ್ಗೇಶ್, ದಿಗಂತ್ ಸೇರಿದಂತೆ ಸಾಕಷ್ಟು ಮಂದಿಯನ್ನು ಟ್ಯಾಗ್ ಮಾಡಿದ್ದಾರೆ.
5/ 6
ಐಂದ್ರಿತಾ ರೇ ಟ್ಯಾಗ್ ಮಾಡಿದ ನಂತರ ರಕ್ಷಿತ್ ಶೆಟ್ಟಿ ಸಹ ಮೂಕ ಪ್ರಾಣಿಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವಂತೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ. ಜೊತೆಗೆ ಇಂತಹ ಘಟನೆಗಳು ಮರುಳಿಸದಂತೆ ನೋಡಿಕೊಳ್ಳಬೇಕೆಂದೂ ಹೇಳಿದ್ದಾರೆ.
6/ 6
ಐಂದ್ರಿತಾ ರೇ ಹಾಗೂ ದಿಗಂತ್ ಇಬ್ಬರೂ ಪ್ರಾಣಿ ಪ್ರಿಯರು. ಈ ಜೋಡಿ ಈಗಾಗಲೇ ಒಂದು ಸ್ಥಳೀಯ ತಳಿಯ ನಾಯಿಯನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅಲ್ಲದೆ ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೀಡಿರುವ ಕೆಲಸ ಸಹ ಮಾಡುತ್ತಿದ್ದಾರೆ. ಇನ್ನು ರಕ್ಷಿಸಿದ ನಾಯಿಗಳ ದತ್ತು ಪಡೆಯುವಂತೆ ಆಗಾಗ ಪೋಸ್ಟ್ಗಳನ್ನೂ ಮಾಡುತ್ತಿರುತ್ತಾರೆ.
First published:
16
Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ
ಐಂದ್ರಿತಾ ರೇ ಪ್ರಾಣಿ ಪ್ರಿಯೆ ಅನ್ನೋದು ಗೊತ್ತೇ ಇದೆ. ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕುವುದರ ಜೊತೆಗೆ ಹೊರಗೆ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿರುವ ಐಂದ್ರಿತಾ ರೇ ಎಲ್ಲೇ ಪ್ರಾಣಿ-ಪಕ್ಷಿಗಳಿಗೆ ಸಮಸ್ಯೆಯಾದರೂ ಅದನ್ನು ವಿರೋಧಿಸುತ್ತಾರೆ. ಈಗಲೂ ಸಹ ಈ ನಟಿ ಭದ್ರಾವತಿಯಲ್ಲಿ ನಡೆದಿರುವ ಅಮಾನವೀಯ ಘಟನೆಯ ವಿರುದ್ಧ ದನಿ ಎತ್ತಿದ್ದಾರೆ.
Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ
150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತು ಹಾಕಿರುವ ಅಮಾನವೀಯ ಘಟನೆ ಭದ್ರಾವತಿಯ ತಮ್ಮಡಿ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ನಟ ರಕ್ಷಿತ್ ಶೆಟ್ಟಿ ಸಹ ಆಗ್ರಹಿಸಿದ್ದಾರೆ.
Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ
ನಾಯಿಗಳನ್ನು ಜೀವಂತವಾಗಿ ಹೂತು ಹಾಕಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಾಕಷ್ಟು ಮಂದಿ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸುವಂತೆ ಆಗ್ರಹಿಸುತ್ತಿದ್ದಾರೆ. ಅಂತೆಯೇ ಐಂದ್ರಿತಾ ರೇ ಸಹ ಟ್ವೀಟ್ ಮಾಡುವ ಮೂಲಕ ಆರೋಪಿಗಳನ್ನು ಶಿಕ್ಷಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ
ಐಂದ್ರಿತಾ ರೇ ಟ್ವೀಟ್ ಮಾಡಿದ್ದು, ಅದರಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂಯೆ ಒಂದು ಅರ್ಜಿಯನ್ನು ಸಹಿ ಮಾಡುವಂತೆಯೂ ಮನವಿ ಮಾಡಿದ್ದಾರೆ. ಜೊತೆಗೆ ನಟರಾದ ರಕ್ಷಿತ್ ಶೆಟ್ಟಿ, ಜಗ್ಗೇಶ್, ದಿಗಂತ್ ಸೇರಿದಂತೆ ಸಾಕಷ್ಟು ಮಂದಿಯನ್ನು ಟ್ಯಾಗ್ ಮಾಡಿದ್ದಾರೆ.
Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ
ಐಂದ್ರಿತಾ ರೇ ಟ್ಯಾಗ್ ಮಾಡಿದ ನಂತರ ರಕ್ಷಿತ್ ಶೆಟ್ಟಿ ಸಹ ಮೂಕ ಪ್ರಾಣಿಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವಂತೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ. ಜೊತೆಗೆ ಇಂತಹ ಘಟನೆಗಳು ಮರುಳಿಸದಂತೆ ನೋಡಿಕೊಳ್ಳಬೇಕೆಂದೂ ಹೇಳಿದ್ದಾರೆ.
Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ
ಐಂದ್ರಿತಾ ರೇ ಹಾಗೂ ದಿಗಂತ್ ಇಬ್ಬರೂ ಪ್ರಾಣಿ ಪ್ರಿಯರು. ಈ ಜೋಡಿ ಈಗಾಗಲೇ ಒಂದು ಸ್ಥಳೀಯ ತಳಿಯ ನಾಯಿಯನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅಲ್ಲದೆ ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೀಡಿರುವ ಕೆಲಸ ಸಹ ಮಾಡುತ್ತಿದ್ದಾರೆ. ಇನ್ನು ರಕ್ಷಿಸಿದ ನಾಯಿಗಳ ದತ್ತು ಪಡೆಯುವಂತೆ ಆಗಾಗ ಪೋಸ್ಟ್ಗಳನ್ನೂ ಮಾಡುತ್ತಿರುತ್ತಾರೆ.