ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್ ಪ್ಲಾನ್
ನಟಿ ಶರ್ಮಿತಾ ಮಾಂಡ್ರೆ ಚಲಿಸುತ್ತಿದ್ದ ಕಾರು ಅಪಘಾಥವಾಗಿದ್ದ ಸುದ್ದಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಲಾಕ್ಡೌನ್ ಆದೇಶ ಮೀರಿ ಪಾರ್ಟಿ ಮಾಡಿದ್ದು ಒಂದು ಕಡೆಯಾದರೆ, ಮಧ್ಯರಾತ್ರಿ ವೇಳೆ ಬೇಕಾ ಬಿಟ್ಟಿ ಕಾರು ಓಡಿಸಿ, ಅಪಘಾತಕ್ಕೆ ತುತ್ತಾಗಿದ್ದು ಮತ್ತೊಂದು ಕಡೆ. ಈಗ ಈ ಪ್ರಕರಣದಲ್ಲಿ ಪ್ರಮುಖ ಟ್ವಿಸ್ಟ್ ಸಿಕ್ಕಿದೆ.
ನಟಿ ಶರ್ಮಿತಾ ಮಾಂಡ್ರೆ ಚಲಿಸುತ್ತಿದ್ದ ಕಾರು ಅಪಘಾಥವಾಗಿದ್ದ ಸುದ್ದಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು.
2/ 14
ಲಾಕ್ಡೌನ್ ಆದೇಶ ಮೀರಿ ಪಾರ್ಟಿ ಮಾಡಿದ್ದು ಒಂದು ಕಡೆಯಾದರೆ, ಮಧ್ಯರಾತ್ರಿ ವೇಳೆ ಬೇಕಾ ಬಿಟ್ಟಿ ಕಾರು ಓಡಿಸಿ, ಅಪಘಾತಕ್ಕೆ ತುತ್ತಾಗಿದ್ದು ಮತ್ತೊಂದು ಕಡೆ.
3/ 14
ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸ್ವಯಂ ಪ್ರೇರಿತವಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 187, 134 ಬಿ, 279, 337ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
4/ 14
ಈ ಪ್ರಕರಣಕ್ಕೆ ದಿನಕ್ಕೆ ಒಂದರಂತೆ ಹೊಸ ಟ್ವಿಸ್ಟ್ ಗಳು ಸಿಗುತ್ತಲೇ ಇವೆ.
5/ 14
ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಒಂದು ದೊರೆತಿದೆ. ಅದೇನೆಂದರೆ, ಕಾರು ಅಪಘಾಥದ ನಂತರ ಅಲ್ಲಿಗೆ ಮೂರನೇ ವ್ಯಕ್ತಿ ಆಗಮನವಾಗಿತ್ತು. ಈ ವ್ಯಕ್ತಿ ಅಪಘಾತದ ನಂತರ ಕಾರನ್ನು ಲಿಫ್ಟ್ ಮಾಡಿಸಿ, ಅಪಘಾತವೇ ನಡೆದಿಲ್ಲ ಎನ್ನುವ ರೀತಿ ಬಿಂಬಿಸಲು ಮುಂದಾಗಿದ್ದರು ಎನ್ನಲಾಗಿದೆ.
6/ 14
ಶರ್ಮಿಳಾ ಕಾರು ಅಪಘಾತವಾಗುತ್ತಿದ್ದಂತೆ ಇವರ ರಕ್ಷಣೆಗೆ ಬಂದಿದ್ದು ನೌಶಿಕ್ ಖಾಬ್ರ ಹೆಸರಿನ ವ್ಯಕ್ತಿ.
7/ 14
ನೌಶಿಕ್ ಖಾಬ್ರ ಡಾನ್ ಥಾಮಸ್ ಮತ್ತು ಲೋಕೇಶ್ ಆಪ್ತ ಸ್ನೇಹಿತ ಎನ್ನಲಾಗಿದೆ.
8/ 14
ಆ ಮಧ್ಯರಾತ್ರಿ ಆಸ್ಪತ್ರೆಗೆ ತೆರಳಲು ಇವರಿಗೆ ವಾಹನ ಎಲ್ಲಿಂದ ಸಿಕ್ಕಿತ್ತು ಎನ್ನುವ ಪ್ರಶ್ನೆ ಎದುರಾಗಿತ್ತು. ಈಗ ಅದಕ್ಕೆ ಉತ್ತರ ದೊರೆತಿದೆ. ಗಾಯಗೊಂಡಿದ್ದ ಲೋಕೇಶ್ ಮತ್ತು ಶರ್ಮಿಳಾ ಮಾಂಡ್ರೆಯನ್ನು ಆಡಿ ಕ್ಯೂ5 ಕಾರಿನಲ್ಲಿ ಆಸ್ಪತ್ರೆಗೆ ಬಿಟ್ಟು ಬಂದಿದ್ದು ಇದೇ ನೌಶಿಕ್.
9/ 14
ಅಪಘಾತದ ನಂತರ ತಾವೇ ಕಾರಿಂದ ಇಳಿದು ಶರ್ಮಿಳಾ ಪಕ್ಕದ ಫುಟ್ಫಾತ್ನಲ್ಲಿ ಮುಖಕ್ಕೆ ಕರ್ಚಿಫ್ ಸುತ್ತಿಕೊಂಡು ಕುಳಿತಿದ್ದರು ಎನ್ನಲಾಗಿದೆ.
10/ 14
ಶರ್ಮಿಳಾ ಮತ್ತು ಲೋಕಿಯನ್ನು ಆಸ್ಪತ್ರೆಗೆ ಸೇರಿಸಿ ಸ್ಫಾಟ್ನಿಂದ ಕಾರ್ ಲಿಫ್ಟ್ ಮಾಡಿ ಅಪಘಾತವೇ ನಡೆದಿಲ್ಲ ಎಂದು ಬಿಂಬಿಸುವ ಪ್ಲಾನ್ ಅನ್ನು ಥಾಮಸ್ ಮತ್ತು ನೌಶಿಕ್ ಮಾಡಿದ್ದರು ಎನ್ನಲಾಗಿದೆ.
11/ 14
ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೆಸರು ಥಾಮಸ್. ಇನ್ನು, ಶರ್ಮಿಳಾ ಜೊತೆಗೆ ಕಾರಿನಲ್ಲಿ ಕೂತಿದ್ದ ಲೊಕೇಶ್ ಎನ್ನುವ ವ್ಯಕ್ತಿಯು ರಾಜಕಾರಣಿಗಳಿಗೆ ಹಾಗೂ ದೊಡ್ಡ ಉದ್ಯಮಿಗಳಿಗೆ ಆಪ್ತರಾಗಿದ್ದು, ಆರಂಭದಲ್ಲೇ ಕೇಸನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು ಎನ್ನುವ ಮಾತು ಕೇಳಿ ಬಂದಿತ್ತು.
12/ 14
ಆದರೆ, ಇವರ ಪ್ಲಾನ್ ಫ್ಲಾಪ್ ಆಗಿತ್ತು.
13/ 14
ಕಾರು ಅಪಘಾತ ಜಗತ್ ಜಾಹೀರಾತಾಗಿ ಪೊಲೀಸರಿಗೆ ಈ ವಿಚಾರ ಗೊತ್ತಾಗಿತ್ತು.
14/ 14
ಶರ್ಮಿಳಾ ಮಾಂಡ್ರೆ
First published:
114
ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್ ಪ್ಲಾನ್
ನಟಿ ಶರ್ಮಿತಾ ಮಾಂಡ್ರೆ ಚಲಿಸುತ್ತಿದ್ದ ಕಾರು ಅಪಘಾಥವಾಗಿದ್ದ ಸುದ್ದಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು.
ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್ ಪ್ಲಾನ್
ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಒಂದು ದೊರೆತಿದೆ. ಅದೇನೆಂದರೆ, ಕಾರು ಅಪಘಾಥದ ನಂತರ ಅಲ್ಲಿಗೆ ಮೂರನೇ ವ್ಯಕ್ತಿ ಆಗಮನವಾಗಿತ್ತು. ಈ ವ್ಯಕ್ತಿ ಅಪಘಾತದ ನಂತರ ಕಾರನ್ನು ಲಿಫ್ಟ್ ಮಾಡಿಸಿ, ಅಪಘಾತವೇ ನಡೆದಿಲ್ಲ ಎನ್ನುವ ರೀತಿ ಬಿಂಬಿಸಲು ಮುಂದಾಗಿದ್ದರು ಎನ್ನಲಾಗಿದೆ.
ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್ ಪ್ಲಾನ್
ಆ ಮಧ್ಯರಾತ್ರಿ ಆಸ್ಪತ್ರೆಗೆ ತೆರಳಲು ಇವರಿಗೆ ವಾಹನ ಎಲ್ಲಿಂದ ಸಿಕ್ಕಿತ್ತು ಎನ್ನುವ ಪ್ರಶ್ನೆ ಎದುರಾಗಿತ್ತು. ಈಗ ಅದಕ್ಕೆ ಉತ್ತರ ದೊರೆತಿದೆ. ಗಾಯಗೊಂಡಿದ್ದ ಲೋಕೇಶ್ ಮತ್ತು ಶರ್ಮಿಳಾ ಮಾಂಡ್ರೆಯನ್ನು ಆಡಿ ಕ್ಯೂ5 ಕಾರಿನಲ್ಲಿ ಆಸ್ಪತ್ರೆಗೆ ಬಿಟ್ಟು ಬಂದಿದ್ದು ಇದೇ ನೌಶಿಕ್.
ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್ ಪ್ಲಾನ್
ಶರ್ಮಿಳಾ ಮತ್ತು ಲೋಕಿಯನ್ನು ಆಸ್ಪತ್ರೆಗೆ ಸೇರಿಸಿ ಸ್ಫಾಟ್ನಿಂದ ಕಾರ್ ಲಿಫ್ಟ್ ಮಾಡಿ ಅಪಘಾತವೇ ನಡೆದಿಲ್ಲ ಎಂದು ಬಿಂಬಿಸುವ ಪ್ಲಾನ್ ಅನ್ನು ಥಾಮಸ್ ಮತ್ತು ನೌಶಿಕ್ ಮಾಡಿದ್ದರು ಎನ್ನಲಾಗಿದೆ.
ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಟ್ವಿಸ್ಟ್; ಪ್ರಕರಣವನ್ನೇ ಮುಚ್ಚಿ ಹಾಕಲು ಮೂರನೇ ವ್ಯಕ್ತಿ ಮಾಡಿದ್ದ ಮಾಸ್ಟರ್ ಪ್ಲಾನ್
ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೆಸರು ಥಾಮಸ್. ಇನ್ನು, ಶರ್ಮಿಳಾ ಜೊತೆಗೆ ಕಾರಿನಲ್ಲಿ ಕೂತಿದ್ದ ಲೊಕೇಶ್ ಎನ್ನುವ ವ್ಯಕ್ತಿಯು ರಾಜಕಾರಣಿಗಳಿಗೆ ಹಾಗೂ ದೊಡ್ಡ ಉದ್ಯಮಿಗಳಿಗೆ ಆಪ್ತರಾಗಿದ್ದು, ಆರಂಭದಲ್ಲೇ ಕೇಸನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು ಎನ್ನುವ ಮಾತು ಕೇಳಿ ಬಂದಿತ್ತು.