ಮ್ಯಾಂಡಸ್ ಸೈಕ್ಲೋನ್ ಎಫೆಕ್ಟ್ ಬೆಂಗಳೂರಿಗೂ ತಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಸಖತ್ ಚಳಿ ಇದೆ. ಜಿಟಿ ಜಿಟಿ ಮಳೆಯಾಗುತ್ತಿದೆ. ಸೂಪರ್ ವಾತಾವರಣ ನಿರ್ಮಾಣವಾಗಿದೆ.
2/ 8
ಚಳಿ, ಮಳೆಯಿಂದ ಬೆಂಗಳೂರು ಕೂಲ್ ಆಗಿದೆ. ನಟಿ ಅಮೂಲ್ಯ ಜಗದೀಶ್ ಅವರು ವಾಟ್ ಎ ವೆದರ್ ಸೂಪರ್ ಬೆಂಗಳೂರು ಎಂದಿದ್ದಾರೆ. (ಕೃಪೆ:ಇನ್ಸ್ಟಾಗ್ರಾಂ)
3/ 8
ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ ಅಬ್ಬರ ಜೋರಾಗಿದೆ. ಕೋಲಾರ, ಕೊಪ್ಪಳ, ಹಾವೇರಿ ಜಿಲ್ಲೆಯಲ್ಲೂ ಬಿಟ್ಟು ಬಿಡದೇ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
4/ 8
ದೇಶದಲ್ಲಿ ಮಳೆ ಜೊತೆಗೆ ಮೈ ಕೊರೆಯುವ ಚಳಿ ಜೋರಾಗಿದೆ. ಕರ್ನಾಟಕ, ತಮಿಳುನಾಡು, ಪುದುಚೆರಿ, ಆಂಧ್ರದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರಿಯಲಿದೆ.
5/ 8
ಬಂಗಾಳಕೊಲ್ಲಿಯಲ್ಲಿ ಮ್ಯಾಂಡಸ್ ಚಂಡಮಾರುತ ಸೃಷ್ಟಿಯಾಗಿದ್ದು, ಚೆನ್ನೈ ಸೇರಿದಂತೆ ತಮಿಳುನಾಡಿನ 13 ಜಿಲ್ಲೆಗಳಲ್ಲಿ ಮಳೆ ಆರ್ಭಟಿಸ್ತಿದೆ.
6/ 8
ಬೆಂಗಳೂರು ಸಖತ್ ಕೂಲ್ ಆಗಿದ್ದು, ಜನ ಮನೆಯಿಂದ ಆಚೆ ಬರುತ್ತಿಲ್ಲ. ವೀಕೆಂಡ್ ಪ್ಲ್ಯಾನ್ ಮಾಡುತ್ತಿಲ್ಲ. ಬೆಚ್ಚಗೆ ನಿದ್ದೆ ಮಾಡೋಣ ಎಂದಿದ್ದಾರೆ.
7/ 8
ಸಂಡೇ ಆದ ಕಾರಣ, ಕೆಲಸಕ್ಕೆ ರಜೆ ಇರುವವರು ಮನೆಯಲ್ಲೇ ಇದ್ದಾರೆ. ಭಾನುವಾರದ ಬೆಂಗಳೂರು ಚಳಿಯನ್ನು ಎಂಜಾತ್ ಮಾಡ್ತಾ ಇದ್ದಾರೆ.
8/ 8
ನಟಿ ಅಮೂಲ್ಯ ಸಹ ಬೆಂಗಳೂರಇನ ಕೂಲ್ ವಾತಾವರಣವನ್ನು ಎಂಜಾಯ್ ಮಾಡ್ತಿದ್ದಾರೆ. ಸೂಪರ್ ಸಂಡೆ, ಚಿಲ್ ವೆದರ್ ಎಂದಿದ್ದಾರೆ.
First published:
18
Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!
ಮ್ಯಾಂಡಸ್ ಸೈಕ್ಲೋನ್ ಎಫೆಕ್ಟ್ ಬೆಂಗಳೂರಿಗೂ ತಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಸಖತ್ ಚಳಿ ಇದೆ. ಜಿಟಿ ಜಿಟಿ ಮಳೆಯಾಗುತ್ತಿದೆ. ಸೂಪರ್ ವಾತಾವರಣ ನಿರ್ಮಾಣವಾಗಿದೆ.
Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!
ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ ಅಬ್ಬರ ಜೋರಾಗಿದೆ. ಕೋಲಾರ, ಕೊಪ್ಪಳ, ಹಾವೇರಿ ಜಿಲ್ಲೆಯಲ್ಲೂ ಬಿಟ್ಟು ಬಿಡದೇ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.