ಎಲ್ಲೆಡೆ ಕೊರೋನಾ ಕಂಟಕ ಆವರಿಸಿದೆ. ಈಗಾಗಲೇ ಈ ವೈರಾಣು ಹರಡದಂತೆ ಮುನ್ನೆಚರಿಕೆಯಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
2/ 9
ಇತ್ತ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಮೂಲಕ ಸೋಂಕು ಹರಡದಂತೆ ಜನರನ್ನು ನಿಯಂತ್ರಿಸಲಾಗುತ್ತಿದೆ. ಅತ್ತ ಗ್ರಾಮಗಳಲ್ಲಿ ವಾಸಿಸುವ ಜನರ ಸುರಕ್ಷತೆಗಾಗಿ ಸ್ಯಾಂಡಲ್ವುಡ್ ನಟರೊಬ್ಬರು ಖುದ್ದು ಅಖಾಡಕ್ಕೆ ಇಳಿದಿದ್ದಾರೆ.
3/ 9
ಹೌದು, ಕೊರೋನಾ ವೈರಾಣು ಹರಡದಂತೆ ಮುನ್ನೆಚ್ಚರಿಕೆಯಾಗಿ ನಟ ವಿನೋದ್ ರಾಜ್ ಅವರು ಇಡೀ ಗ್ರಾಮದ ರಸ್ತೆ ಹಾಗೂ ಚರಂಡಿ ಬದಿಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ.
4/ 9
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ವಿನೋದ್ ರಾಜ್ ಇಂತಹದೊಂದು ಕಾರ್ಯಕ್ಕೆ ಕೈ ಹಾಕಿದ್ದು, ಆ ಮೂಲಕ ಜನರ ಸುರಕ್ಷತೆಗೆ ಮುಂದಾಗಿದ್ದಾರೆ.
5/ 9
ತೋಟದಲ್ಲಿ ಬಳಸುವ ಟ್ರ್ಯಾಕ್ಟರ್ ಹಾಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆಯನ್ನು ಖುದ್ದು ವಿನೋದ್ ರಾಜ್ ಅವರು ಮಾಡಿದ್ದು, ಮಗನ ಸಾಮಾಜಿಕ ಕಳಕಳಿಗೆ ಹಿರಿಯ ನಟಿ ಡಾ.ಲೀಲಾವತಿ ಅವರು ಕೂಡ ಕೈ ಜೋಡಿಸಿದ್ದಾರೆ.
6/ 9
ಕೊರೋನಾ ವೈರಸ್ ನಮ್ಮ ಕರ್ಮ. ಈಗಾಗಲೇ ಸರ್ಕಾರ ತೆಗೆದುಕೊಂಡ ಮುನ್ನಚೆರಿಕೆಯ ಕ್ರಮಗಳನ್ನು ಯಾರೂ ಮೀರಬೇಡಿ. ಸರ್ಕಾರದ ಆದೇಶದಂತೆ ಮನೆಯಲ್ಲೇ ಇರಿ.
7/ 9
ನಿಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮಾಸ್ಕ್ ಧರಿಸಿ ಸುರಕ್ಷತೆ ಕಾಪಾಡಿ ಎಂದು ನಟಿ ಲೀಲಾವತಿ ಅವರು ಮನವಿ ಮಾಡಿದ್ದಾರೆ.
8/ 9
ವಿನೋದ್ ರಾಜ್
9/ 9
ವಿನೋದ್ ರಾಜ್
First published:
19
ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್ವುಡ್ ನಟ
ಎಲ್ಲೆಡೆ ಕೊರೋನಾ ಕಂಟಕ ಆವರಿಸಿದೆ. ಈಗಾಗಲೇ ಈ ವೈರಾಣು ಹರಡದಂತೆ ಮುನ್ನೆಚರಿಕೆಯಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್ವುಡ್ ನಟ
ಇತ್ತ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಮೂಲಕ ಸೋಂಕು ಹರಡದಂತೆ ಜನರನ್ನು ನಿಯಂತ್ರಿಸಲಾಗುತ್ತಿದೆ. ಅತ್ತ ಗ್ರಾಮಗಳಲ್ಲಿ ವಾಸಿಸುವ ಜನರ ಸುರಕ್ಷತೆಗಾಗಿ ಸ್ಯಾಂಡಲ್ವುಡ್ ನಟರೊಬ್ಬರು ಖುದ್ದು ಅಖಾಡಕ್ಕೆ ಇಳಿದಿದ್ದಾರೆ.
ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್ವುಡ್ ನಟ
ತೋಟದಲ್ಲಿ ಬಳಸುವ ಟ್ರ್ಯಾಕ್ಟರ್ ಹಾಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆಯನ್ನು ಖುದ್ದು ವಿನೋದ್ ರಾಜ್ ಅವರು ಮಾಡಿದ್ದು, ಮಗನ ಸಾಮಾಜಿಕ ಕಳಕಳಿಗೆ ಹಿರಿಯ ನಟಿ ಡಾ.ಲೀಲಾವತಿ ಅವರು ಕೂಡ ಕೈ ಜೋಡಿಸಿದ್ದಾರೆ.