Darshan: ಮೈಸೂರಿನ ಶುಕವನಕ್ಕೆ ಭೇಟಿ ನೀಡಿದ ನಟ ದರ್ಶನ್​..!

ಅವಧೂತ ದತ್ತಪೀಠದಲ್ಲಿರುವ ಶುಕವನಕ್ಕೆ (Shuka Vana) ನಟ ದರ್ಶನ್ (Darshan)​ ಅವರು ಭೇಟಿ ನೀಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಮೈಸೂರಿನಲ್ಲೇ ಇರುವ ನಟ ದರ್ಶನ್, ಸಮಯ ಕಳೆಯಲು ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ಕೊಟ್ಟಿದ್ದು, ಆಶ್ರಮದಲ್ಲಿನ ಶುಕವನಕ್ಕೂ ಹೋಗಿ ಕಾಲ ಕಳೆದಿದ್ದಾರೆ.

First published:

  • 15

    Darshan: ಮೈಸೂರಿನ ಶುಕವನಕ್ಕೆ ಭೇಟಿ ನೀಡಿದ ನಟ ದರ್ಶನ್​..!

    ಸಮಯ ಸಿಕ್ಕಾಗಲೆಲ್ಲ ಮೈಸೂರಿನಲ್ಲಿರುವ ತೋಟದ ಮನೆಗೆ ಹೋಗುವ ದರ್ಶನ್​, ಲಾಕ್​ಡೌನ್​ ಆದಾಗಿನಿಂದ ಅಲ್ಲೇ ಇದ್ದಾರಂತೆ.

    MORE
    GALLERIES

  • 25

    Darshan: ಮೈಸೂರಿನ ಶುಕವನಕ್ಕೆ ಭೇಟಿ ನೀಡಿದ ನಟ ದರ್ಶನ್​..!

    ಇಂದು ಮೈಸೂರಿನಲ್ಲಿರುವ ಶುಕವನಕ್ಕೆ ಭೇಟಿ ಕೊಟ್ಟಿದ್ದಾರೆ ಡಿಬಾಸ್​.

    MORE
    GALLERIES

  • 35

    Darshan: ಮೈಸೂರಿನ ಶುಕವನಕ್ಕೆ ಭೇಟಿ ನೀಡಿದ ನಟ ದರ್ಶನ್​..!

    ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ಕೊಟ್ಟಿದ್ದ ದರ್ಶನ್, ಆಶ್ರಮದಲ್ಲಿನ ಶುಕವನಕ್ಕೂ ಹೋಗಿ ಕಾಲ ಕಳೆದಿದ್ದಾರೆ.

    MORE
    GALLERIES

  • 45

    Darshan: ಮೈಸೂರಿನ ಶುಕವನಕ್ಕೆ ಭೇಟಿ ನೀಡಿದ ನಟ ದರ್ಶನ್​..!

    ಗಣಪತಿ ಸಚ್ಚಿದಾನಂದ ಶ್ರೀಗಳ ಜೊತೆ ಕುಶಾಲೋಪರಿ ಮಾತುಕತೆ ಸಹ ನಡೆಸಿದ್ದಾರೆ ದರ್ಶನ್​.

    MORE
    GALLERIES

  • 55

    Darshan: ಮೈಸೂರಿನ ಶುಕವನಕ್ಕೆ ಭೇಟಿ ನೀಡಿದ ನಟ ದರ್ಶನ್​..!

    ಆಶ್ರಮದಲ್ಲಿನ ಗಿಳಿಗಳನ್ನ ಆರೈಕೆ‌ ಮಾಡುತ್ತಾ ಕೆಲ ಸಮಯ ಕಳೆದಿದ್ದಾರೆ ಈ ನಟ.

    MORE
    GALLERIES