ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

ಈ ಬಾರಿಯ ಮಾನ್ಸೂನ್, ರಾಜ್ಯದಲ್ಲಿ ಕಳೆದ ವರ್ಷದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರೌದ್ರಾವತಾರ ತಾಳಿದ್ದು, ಮಳೆಯ ಹೊಡೆತಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ನೂರಾರು ಎಕರೆ ಬೆಳೆ ನಾಶವಾಗಿದೆ.

First published:

  • 110

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ಕಳೆದ 40 ವರ್ಷಗಳಲ್ಲಿಯೇ ಅತ್ಯಧಿಕ ಮಳೆ ಈ ವರ್ಷ ರಾಯಚೂರು ಜಿಲ್ಲೆಗೆ ಅಪ್ಪಳಿಸಿದೆ. ಮಳೆಯಿಂದಾಗಿ ಒಂದು ಕಡೆ ಖುಷಿಯಾಗಿದ್ದರೂ ಇನ್ನೊಂದು ಕಡೆ ಮಳೆಯು ಅವಾಂತರವನ್ನು ಸೃಷ್ಠಿಸುತ್ತಿದೆ.

    MORE
    GALLERIES

  • 210

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ನಿನ್ನೆ ರಾಯಚೂರು ತಾಲೂಕಿನ ಬೂರ್ದಿಪಾಡ ಬಳಿಯಲ್ಲಿ ಹಳ್ಳ ಕೊಳ್ಳಗಳು ಭರ್ತಿಯಾಗಿ ಹಳ್ಳದ ನೀರು ಬೆಳೆಗಳಿಗೆ ನುಗ್ಗಿತ್ತು. ಇಂದು ಇಡಪನೂರು, ಮಿಡಗದಿನ್ನಿ, ಯರಗೇರಾ, ಗುಂಜಳ್ಳಿ, ಮಿರ್ಜಾಪುರ ಗ್ರಾಮದೊಳಗೆ ನೀರು ನುಗ್ಗಿದೆ.

    MORE
    GALLERIES

  • 310

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ರಾತ್ರಿ 2 ಗಂಟೆಯಿಂದ ಸತತವಾಗಿ ಸುರಿದ ಮಳೆಗೆ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಕೆರೆಗಳು ತುಂಬಿ ಹೆಚ್ಚುವರಿ ನೀರು ಹರಿದಿದ್ದರಿಂದ ಗ್ರಾಮಗಳೊಳಗೆ ನೀರು ನುಗ್ಗಿದೆ.

    MORE
    GALLERIES

  • 410

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ಕೆರೆ ನೀರು, ಹೊಲಗಳಲ್ಲಿಯ ಒಡ್ಡುಗಳ ನೀರು ಸೇರಿ ಹಳ್ಳಗಳು ನದಿಗಳಂತೆ ಹರಿದಿವೆ. ಇದರಿಂದಾಗಿ ಮಿಡಗಲದಿನ್ನಿ, ಮಿರ್ಜಾಪುರ ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ.

    MORE
    GALLERIES

  • 510

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ರಾತ್ರಿ ಗ್ರಾಮಗಳ ಒಳಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣ ದವಸ ಧಾನ್ಯಗಳು ಹಾಳಾಗಿವೆ, ಆಹಾರ ಪದಾರ್ಥ ಗಳು ನೀರು ಪಾಲಾಗಿವೆ. ರಾತ್ರಿಯಿಡಿ ಗ್ರಾಮಸ್ಥರು ಜಾಗರಣೆ ಮಾಡಿದ್ದಾರೆ.

    MORE
    GALLERIES

  • 610

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ಹಳ್ಳಗಳ ಸ್ವಚ್ಛತೆ ಮಾಡದೆ ಇರುವದರಿಂದ ಹಳ್ಳಕ್ಕೆ ಬಂದ ನೀರು ಜಮೀನು, ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ

    MORE
    GALLERIES

  • 710

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ಈಗಾಗಲೇ ತರಕಾರಿ, ಹತ್ತಿ , ತೊಗರಿ ಬೆಳೆ ನಾಶವಾಗಿದ್ದು, ಬಹಳಷ್ಟು ದಿನಗಳವರೆಗೆ ಗದ್ದೆಯಲ್ಲಿ ನೀರು ನಿಂತರೆ ಭತ್ತವು ಸಹ ಹಾಳಾಗುತ್ತದೆ.

    MORE
    GALLERIES

  • 810

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ಈ ಮೊದಲು ಬಂದ ಮಳೆಯು ಬೆಳೆ ಹಾನಿ ಮಾಡಿರಲಿಲ್ಲ ಆದರೆ ಒಟ್ಟು 16 ಜನರು ಮಳೆಗೆ ಸಾವನ್ನಪ್ಪಿದ್ದರು.

    MORE
    GALLERIES

  • 910

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ಹೊಲಕ್ಕೆ ನೀರು ತುಂಬಿಕೊಂಡಿರುವುದು

    MORE
    GALLERIES

  • 1010

    ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಬೆಳೆ ನಾಶ : ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ

    ರಸ್ತೆ ಮೇಲೆ ನೀರು ತುಂಬಿಕೊಂಡಿರುವುದು

    MORE
    GALLERIES