Vinay Guruji:ವಿನಯ ಗುರೂಜಿ ಆಶ್ರಮದಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಪೂಜೆ: ದೇವಿಯ ತಲೆ ಮೇಲಿಂದ ಬಿತ್ತು ಹೂ

ಚಿಕ್ಕಮಗಳೂರು: ನೂತನ ಗೃಹಸಚಿವ ಅರಗ ಜ್ಞಾನೇಂದ್ರ ಇಂದು ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದರು. ಮಳೆ ಹಾನಿ ಪ್ರದೇಶದ ವೀಕ್ಷಣೆ ಬಳಿಕ ಗುರೂಜಿ ಭೇಟಿಯಾಗಿ ಆಶೀರ್ವಾದ ಪಡೆದರು. (ವರದಿ: ವೀರೇಶ್ ಎಚ್​ ಜಿ)

First published:

  • 17

    Vinay Guruji:ವಿನಯ ಗುರೂಜಿ ಆಶ್ರಮದಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಪೂಜೆ: ದೇವಿಯ ತಲೆ ಮೇಲಿಂದ ಬಿತ್ತು ಹೂ

    ಈ ವೇಳೆ ದೇವಿಗೆ ಅರಗ ಜ್ಞಾನೇಂದ್ರ ಆರತಿ ಬೆಳಗಿದರು. ವಿನಯ್ ಗುರೂಜಿ ಆರತಿ ಮಾಡಿದ ಕೆಲವೇ ಕ್ಷಣದಲ್ಲಿ ದೇವಿಯ ತಲೆ ಮೇಲಿಂದ ಹೂವಿನ ಪ್ರಸಾದ ಬಿದ್ದಿದ್ದು ಎಲ್ಲರ ಮೊಗದಲ್ಲಿ ಸಂತಸ ತರಿಸಿತು.

    MORE
    GALLERIES

  • 27

    Vinay Guruji:ವಿನಯ ಗುರೂಜಿ ಆಶ್ರಮದಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಪೂಜೆ: ದೇವಿಯ ತಲೆ ಮೇಲಿಂದ ಬಿತ್ತು ಹೂ

    ಹೂವಿನ ಪ್ರಸಾದವನ್ನ ವಿನಯ ಗುರೂಜಿ ಅವರು ಗೃಹ ಸಚಿವರ ಕೊರಳಿಗೆ ಹಾಕಿದರು.

    MORE
    GALLERIES

  • 37

    Vinay Guruji:ವಿನಯ ಗುರೂಜಿ ಆಶ್ರಮದಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಪೂಜೆ: ದೇವಿಯ ತಲೆ ಮೇಲಿಂದ ಬಿತ್ತು ಹೂ

    ಕೆಲ ಹೊತ್ತು ವಿನಯ ಗುರೂಜಿ ಜೊತೆ ಗೃಹಸಚಿವರು ಮಾತುಕತೆ ನಡೆಸಿದರು.

    MORE
    GALLERIES

  • 47

    Vinay Guruji:ವಿನಯ ಗುರೂಜಿ ಆಶ್ರಮದಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಪೂಜೆ: ದೇವಿಯ ತಲೆ ಮೇಲಿಂದ ಬಿತ್ತು ಹೂ

    ನಂತರ ಗೃಹಸಚಿವರು ಬಾಳೆಹೊನ್ನೂರಿನ ರಂಭಾಪುರೀ ಪೀಠಕ್ಕೆ ತೆರಳಿ ರಂಭಾಪುರೀ ಪೀಠದಲ್ಲಿ ಶ್ರೀಗಳನ್ನ ಭೇಟಿ ಮಾಡಿದರು.

    MORE
    GALLERIES

  • 57

    Vinay Guruji:ವಿನಯ ಗುರೂಜಿ ಆಶ್ರಮದಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಪೂಜೆ: ದೇವಿಯ ತಲೆ ಮೇಲಿಂದ ಬಿತ್ತು ಹೂ

    ಗೃಹ ಸಚಿವರು ಡಾ.ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದ ಪಡೆದರು.

    MORE
    GALLERIES

  • 67

    Vinay Guruji:ವಿನಯ ಗುರೂಜಿ ಆಶ್ರಮದಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಪೂಜೆ: ದೇವಿಯ ತಲೆ ಮೇಲಿಂದ ಬಿತ್ತು ಹೂ

    ವಿನಯ್ ಗುರೂಜಿ ಭೇಟಿಯಾದ ಗೃಹ ಸಚಿವ ಅರಗ ಜ್ಞಾನೇಂದ್ರ

    MORE
    GALLERIES

  • 77

    Vinay Guruji:ವಿನಯ ಗುರೂಜಿ ಆಶ್ರಮದಲ್ಲಿ ಗೃಹಸಚಿವ ಅರಗ ಜ್ಞಾನೇಂದ್ರ ಪೂಜೆ: ದೇವಿಯ ತಲೆ ಮೇಲಿಂದ ಬಿತ್ತು ಹೂ

    ವಿನಯ್ ಗುರೂಜಿ ಭೇಟಿಯಾದ ಗೃಹ ಸಚಿವ ಅರಗ ಜ್ಞಾನೇಂದ್ರ

    MORE
    GALLERIES