ಅಜ್ಜಿ ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ದೇವಸ್ಥಾನಕ್ಕೆ ಒಳ ಬರುತ್ತಿರೋದನ್ನು ಕಂಡು ಕೆಲವರು ಗದರಿದ್ದಾರೆ, ದೇವಸ್ಥಾನದ ಒಳಗೆಯೇ ಭಿಕ್ಷೆ ಕೇಳಲು ಬಂದಿರಬಹುದು ಎಂದು ಹೊರಗೆ ಕಳುಹಿಸಲು ಪ್ರಯತ್ನಿಸಿದ್ದಾರೆ, ಆದರೆ ದೇವಸ್ಥಾನದಲ್ಲಿ ಅಜ್ಜಿಯ ಕಣ್ಣುಗಳು ಹುಡುಕುತ್ತಿದ್ದು ಬೇರೆನೇ ಅನ್ನೋದು ಯಾರಿಗೂ ಗೊತ್ತಾಗಲಿಲ್ಲ.