Crime News: ಶೌಚಾಲಯಕ್ಕೆ ನೀರು ಹಾಕಿಲ್ಲ ಅಂತ ಸಹೋದರನ ಪತ್ನಿಯ ಕತ್ತು ಕೊಯ್ದು ಹತ್ಯೆ!

ಮೃತ ಸಂಗೀತಾ ಪತಿ ಮನೆಯಲ್ಲಿ ಇಲ್ಲದಾಗ ಗಲಾಟೆ ನಡೆದಿದ್ದು, ಸಂಗೀತಾಳನ್ನು ಕೊಲೆಯಾದ ಬಳಿಕ ಆರೋಪಿ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

First published:

  • 17

    Crime News: ಶೌಚಾಲಯಕ್ಕೆ ನೀರು ಹಾಕಿಲ್ಲ ಅಂತ ಸಹೋದರನ ಪತ್ನಿಯ ಕತ್ತು ಕೊಯ್ದು ಹತ್ಯೆ!

    ಬೀದರ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹೋದರನ ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ತ್ರಿಪುರಾಂತ‌ನಲ್ಲಿ ನಡೆದಿದೆ.

    MORE
    GALLERIES

  • 27

    Crime News: ಶೌಚಾಲಯಕ್ಕೆ ನೀರು ಹಾಕಿಲ್ಲ ಅಂತ ಸಹೋದರನ ಪತ್ನಿಯ ಕತ್ತು ಕೊಯ್ದು ಹತ್ಯೆ!

    ಸಂಗೀತಾ ಶ್ರೀಧರ ಕಾಂಗೆ (35) ಮೃತ ದುರ್ದೈವಿಯಾಗಿದ್ದಾರೆ. ಮೃತ ಸಂಗೀತಾ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 37

    Crime News: ಶೌಚಾಲಯಕ್ಕೆ ನೀರು ಹಾಕಿಲ್ಲ ಅಂತ ಸಹೋದರನ ಪತ್ನಿಯ ಕತ್ತು ಕೊಯ್ದು ಹತ್ಯೆ!

    ಘಟನೆ ಬಳಿಕ ಆರೋಪಿ ಅಶೋಕ ಕಾಂಗೆ ಎಸ್ಕೇಪ್​ ಆಗಿದ್ದು, ಶೌಚಾಲಯಕ್ಕೆ ನೀರು ಹಾಕಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂಬ ಶಂಕೆ ಮೂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Crime News: ಶೌಚಾಲಯಕ್ಕೆ ನೀರು ಹಾಕಿಲ್ಲ ಅಂತ ಸಹೋದರನ ಪತ್ನಿಯ ಕತ್ತು ಕೊಯ್ದು ಹತ್ಯೆ!

    ಮೃತ ಸಂಗೀತಾ ಪತಿ ಮನೆಯಲ್ಲಿ ಇಲ್ಲದಾಗ ಗಲಾಟೆ ನಡೆದಿದ್ದು, ಸಂಗೀತಾಳನ್ನು ಕೊಲೆಯಾದ ಬಳಿಕ ಆರೋಪಿ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Crime News: ಶೌಚಾಲಯಕ್ಕೆ ನೀರು ಹಾಕಿಲ್ಲ ಅಂತ ಸಹೋದರನ ಪತ್ನಿಯ ಕತ್ತು ಕೊಯ್ದು ಹತ್ಯೆ!

    ಆರೋಪಿ ಅಶೋಕ ಕಾಂಗೆ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದು, ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಬಸವಕಲ್ಯಾಣ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Crime News: ಶೌಚಾಲಯಕ್ಕೆ ನೀರು ಹಾಕಿಲ್ಲ ಅಂತ ಸಹೋದರನ ಪತ್ನಿಯ ಕತ್ತು ಕೊಯ್ದು ಹತ್ಯೆ!

    ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಪತಿ;
      ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕತ್ತು ಇಸುಕಿ ಕೊಲೆ ಮಾಡಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. 38 ವರ್ಷದ ಲಕ್ಷ್ಮಿ ಕೊಲೆಯಾದ ದುರ್ದೈವಿಯಾಗಿದ್ದು, ಪತಿ ನಿಂಗಪ್ಪ ಪತ್ನಿಯನ್ನು ಕೊಂದು ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ.

    MORE
    GALLERIES

  • 77

    Crime News: ಶೌಚಾಲಯಕ್ಕೆ ನೀರು ಹಾಕಿಲ್ಲ ಅಂತ ಸಹೋದರನ ಪತ್ನಿಯ ಕತ್ತು ಕೊಯ್ದು ಹತ್ಯೆ!

    ಇಂದು ನಸುಕಿನ ಜಾವ ನಡೆದ ಘಟನೆ ನಡೆದದಿದೆ. ಕೌಟುಂಬಿಕ ಕಲಹ ಹಿನ್ನಲೆ ಗಂಡ-ಹೆಂಡತಿ ಬೇರೆ ಕಡೆ ವಾಸವಾಗಿದ್ದರು, ಈ ನಡುವೆ ಲಕ್ಷ್ಮಿ ಹಾಗೂ ನಿಂಗಪ್ಪ ದಂಪತಿಯ ಎರಡನೇ ಮಗಳಾದ ಕಾವೇರಿಯ ಮದುವೆ ನಿಗದಿ ಮಾಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಜಗಳ ಮಾಡಿದ್ದ ಆರೋಪಿ ಪತ್ನಿಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ.

    MORE
    GALLERIES