ಪ್ರಾಣಿ-ಪಕ್ಷಿಗಳಿಗೂ ಅನ್ನಾಹಾರ ನೀಡಿ ಎಂದ ಸಿಎಂ ಯಡಿಯೂರಪ್ಪ; ಈ ವಿಷಯದಲ್ಲಿ ಮಾದರಿಯಾದ ಪ್ರಾಣಿ ಪ್ರಿಯ ಸೆಲೆಬ್ರಿಟಿಗಳು..!
Karnataka Chief Minister Yediyurappa: ಒಂದು ಕಡೆ ಬೇಸಿಗೆಯ ಬಿರು ಬಿಸಿಲು... ಮತ್ತೊಂದು ಕಡೆ ಲಾಕ್ಡೌನ್.... ಇದರಿಂದಾಗಿ ಬೀದಿಯಲ್ಲಿ ವಾಸಿಸುವ ಪ್ರಾಣಿಗಳು ಹಾಗೂ ಪಕ್ಷಿಗಳು ಅನ್ನಾಹಾರ ಇಲ್ಲವೆ ಪರದಾಡುವಂತಾಗಿದೆ. ರಾಜ್ಯದಲ್ಲಿ ಕೊರೋನಾ ಹರಡದಂತೆ ತಡೆಯುವ ಹೋರಾಟದಲ್ಲಿ ನಿರತವಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಬೀದಿಯಲ್ಲಿ ವಾಸಿಸುವ ಪ್ರಾಣಿ-ಪಕ್ಷಿಗಳಿಗೆ ಅನ್ನಾಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಒಂದು ಕಡೆ ಬೇಸಿಗೆಯ ಬಿರು ಬಿಸಿಲು... ಮತ್ತೊಂದು ಕಡೆ ಲಾಕ್ಡೌನ್.... ಇದರಿಂದಾಗಿ ಬೀದಿಯಲ್ಲಿ ವಾಸಿಸುವ ಪ್ರಾಣಿಗಳು ಹಾಗೂ ಪಕ್ಷಿಗಳು ಅನ್ನಾಹಾರ ಇಲ್ಲದೆ ಪರದಾಡುವಂತಾಗಿದೆ.
2/ 7
ಈಗಾಗಲೇ ಸಾಕಷ್ಟು ಮಂದಿ ಸ್ವಯಂ ಪ್ರೇರಿತರಾಗಿ ನಿತ್ಯ ಮುಂಜಾನೆ ಹಾಗೂ ರಾತ್ರಿ ವೇಳೆ ಬೀದಿಯಲ್ಲಿ ವಾಸಿಸುವ ಪ್ರಾಣಿಗಳಿಗೆ ಅನ್ನಾಹಾರ ನೀಡುತ್ತಿದ್ದಾರೆ.
3/ 7
ರಾಜ್ಯದಲ್ಲಿ ಕೊರೋನಾ ಹರಡದಂತೆ ತಡೆಯುವ ಹೋರಾಟದಲ್ಲಿ ನಿರತವಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಬೀದಿಯಲ್ಲಿ ವಾಸಿಸುವ ಪ್ರಾಣಿ-ಪಕ್ಷಿಗಳಿಗೆ ಅನ್ನಾಹಾರ ನೀಡುವಂತೆ ಮನವಿ ಮಾಡಿದ್ದಾರೆ.
4/ 7
ಬೀದಿ ನಾಯಿಗಳಿಗೆ ಅನ್ನಾಹಾರ ನೀಡುವ ಹಾಗೂ ಬೇಸಿಗೆಯಲ್ಲಿ ಪಕ್ಷಿಗಳಿಗೆ ಊಟದ ಜೊತೆ ನೀರು ಇಡುವ ಕೆಲಸದಲ್ಲಿ ಸೆಲೆಬ್ರಿಟಿಗಳೂ ಹಿಂದೆ ಬಿದ್ದಿಲ್ಲ. ಐಂದ್ರಿತಾ ರೇ ನಿತ್ಯ ರಾತ್ರಿ ಬೀದಿ ನಾಯಿಗಳಿಗೆ ಊಟ ಹಾಕುವ ಕೆಲಸ ಮಾಡುತ್ತಿದ್ದಾರೆ.
5/ 7
ಗಾಯಕ ಮೋಹಿತ್ ಚೌಹಾನ್ ಸಹ ಹಸಿದ ಮೂಕಜೀವಿಗಳ ಪಾಲಿನ ಅನ್ನದಾತನಾಗಿದ್ದಾರೆ.
6/ 7
ಜಾನ್ ಅಬ್ರಹಂ ಸಹ ತಮ್ಮ ಅಮ್ಮನೊಂದಿಗೆ ನಿತ್ಯ ಮುಂಬೈನಲ್ಲಿ ಹಲವಾರು ರಸ್ತೆಗಳಲ್ಲಿ ಬೀದಿ ನಾಯಿಗಳಿಗೆ ಅನ್ನಾಹಾರ ನೀಡುತ್ತಾರೆ. ಅಲ್ಲದೆ ಜೊತೆಗೆ ಈ ಕೆಲಸದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯ ಮಾಡುವಂತೆಯೂ ಮನವಿ ಮಾಡಿದ್ದಾರೆ.
7/ 7
ಸುಧಾರಾಣಿ ಸಹ ಬೀದಿ ನಾಯಿ ಹಾಗೂ ದನಗಳಿಗೆ ಲಾಕ್ಡೌನ್ ಸಮಯದಲ್ಲಿ ಊಟ ಹಾಕುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಮನೆಗಳಲ್ಲಿ ಅಡುಗೆ ಮಾಡುವಾಗಲೇ ಕೊಂಚ ಹೆಚ್ಚಿಗೆ ಮಾಡಿ ಪ್ರಾಣಿಗಳಿಗೆ ನೀಡಿ ಎಂದಿದ್ದಾರೆ.
First published:
17
ಪ್ರಾಣಿ-ಪಕ್ಷಿಗಳಿಗೂ ಅನ್ನಾಹಾರ ನೀಡಿ ಎಂದ ಸಿಎಂ ಯಡಿಯೂರಪ್ಪ; ಈ ವಿಷಯದಲ್ಲಿ ಮಾದರಿಯಾದ ಪ್ರಾಣಿ ಪ್ರಿಯ ಸೆಲೆಬ್ರಿಟಿಗಳು..!
ಒಂದು ಕಡೆ ಬೇಸಿಗೆಯ ಬಿರು ಬಿಸಿಲು... ಮತ್ತೊಂದು ಕಡೆ ಲಾಕ್ಡೌನ್.... ಇದರಿಂದಾಗಿ ಬೀದಿಯಲ್ಲಿ ವಾಸಿಸುವ ಪ್ರಾಣಿಗಳು ಹಾಗೂ ಪಕ್ಷಿಗಳು ಅನ್ನಾಹಾರ ಇಲ್ಲದೆ ಪರದಾಡುವಂತಾಗಿದೆ.
ಪ್ರಾಣಿ-ಪಕ್ಷಿಗಳಿಗೂ ಅನ್ನಾಹಾರ ನೀಡಿ ಎಂದ ಸಿಎಂ ಯಡಿಯೂರಪ್ಪ; ಈ ವಿಷಯದಲ್ಲಿ ಮಾದರಿಯಾದ ಪ್ರಾಣಿ ಪ್ರಿಯ ಸೆಲೆಬ್ರಿಟಿಗಳು..!
ರಾಜ್ಯದಲ್ಲಿ ಕೊರೋನಾ ಹರಡದಂತೆ ತಡೆಯುವ ಹೋರಾಟದಲ್ಲಿ ನಿರತವಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಬೀದಿಯಲ್ಲಿ ವಾಸಿಸುವ ಪ್ರಾಣಿ-ಪಕ್ಷಿಗಳಿಗೆ ಅನ್ನಾಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರಾಣಿ-ಪಕ್ಷಿಗಳಿಗೂ ಅನ್ನಾಹಾರ ನೀಡಿ ಎಂದ ಸಿಎಂ ಯಡಿಯೂರಪ್ಪ; ಈ ವಿಷಯದಲ್ಲಿ ಮಾದರಿಯಾದ ಪ್ರಾಣಿ ಪ್ರಿಯ ಸೆಲೆಬ್ರಿಟಿಗಳು..!
ಬೀದಿ ನಾಯಿಗಳಿಗೆ ಅನ್ನಾಹಾರ ನೀಡುವ ಹಾಗೂ ಬೇಸಿಗೆಯಲ್ಲಿ ಪಕ್ಷಿಗಳಿಗೆ ಊಟದ ಜೊತೆ ನೀರು ಇಡುವ ಕೆಲಸದಲ್ಲಿ ಸೆಲೆಬ್ರಿಟಿಗಳೂ ಹಿಂದೆ ಬಿದ್ದಿಲ್ಲ. ಐಂದ್ರಿತಾ ರೇ ನಿತ್ಯ ರಾತ್ರಿ ಬೀದಿ ನಾಯಿಗಳಿಗೆ ಊಟ ಹಾಕುವ ಕೆಲಸ ಮಾಡುತ್ತಿದ್ದಾರೆ.
ಪ್ರಾಣಿ-ಪಕ್ಷಿಗಳಿಗೂ ಅನ್ನಾಹಾರ ನೀಡಿ ಎಂದ ಸಿಎಂ ಯಡಿಯೂರಪ್ಪ; ಈ ವಿಷಯದಲ್ಲಿ ಮಾದರಿಯಾದ ಪ್ರಾಣಿ ಪ್ರಿಯ ಸೆಲೆಬ್ರಿಟಿಗಳು..!
ಜಾನ್ ಅಬ್ರಹಂ ಸಹ ತಮ್ಮ ಅಮ್ಮನೊಂದಿಗೆ ನಿತ್ಯ ಮುಂಬೈನಲ್ಲಿ ಹಲವಾರು ರಸ್ತೆಗಳಲ್ಲಿ ಬೀದಿ ನಾಯಿಗಳಿಗೆ ಅನ್ನಾಹಾರ ನೀಡುತ್ತಾರೆ. ಅಲ್ಲದೆ ಜೊತೆಗೆ ಈ ಕೆಲಸದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯ ಮಾಡುವಂತೆಯೂ ಮನವಿ ಮಾಡಿದ್ದಾರೆ.
ಪ್ರಾಣಿ-ಪಕ್ಷಿಗಳಿಗೂ ಅನ್ನಾಹಾರ ನೀಡಿ ಎಂದ ಸಿಎಂ ಯಡಿಯೂರಪ್ಪ; ಈ ವಿಷಯದಲ್ಲಿ ಮಾದರಿಯಾದ ಪ್ರಾಣಿ ಪ್ರಿಯ ಸೆಲೆಬ್ರಿಟಿಗಳು..!
ಸುಧಾರಾಣಿ ಸಹ ಬೀದಿ ನಾಯಿ ಹಾಗೂ ದನಗಳಿಗೆ ಲಾಕ್ಡೌನ್ ಸಮಯದಲ್ಲಿ ಊಟ ಹಾಕುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಮನೆಗಳಲ್ಲಿ ಅಡುಗೆ ಮಾಡುವಾಗಲೇ ಕೊಂಚ ಹೆಚ್ಚಿಗೆ ಮಾಡಿ ಪ್ರಾಣಿಗಳಿಗೆ ನೀಡಿ ಎಂದಿದ್ದಾರೆ.