Farmer Success Story: ಬರ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ಸಕ್ಸಸ್: ಮೊದಲ ಪ್ರಯತ್ನ ಲಕ್ಷ ಲಕ್ಷ ಆದಾಯ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪೂರ್ವದಲ್ಲಿರುವ ಖಾನಾಪುರ ಮತ್ತು ಅಟ್ಪಾಡಿ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದೇ ನೋಡಲಾಗುತ್ತದೆ. ನೀರಿಲ್ಲದ ಕಾರಣ ಯಾವ ಬೆಳೆಯೂ ಸರಿಯಾಗಿ ಆಗುವುದಿಲ್ಲ ಎಂಬ ಮಾತಿದೆ. ಆದರೆ ಈಗ ಕೆಲವು ರೈತರು ಅದೇ ಜಾಗದಲ್ಲಿ ಕೃಷಿ ಮಾಡಿ ಹಣಗಳಿಸುವ ದಾರಿ ಕಂಡುಕೊಂಡಿದ್ದಾರೆ.

First published:

  • 17

    Farmer Success Story: ಬರ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ಸಕ್ಸಸ್: ಮೊದಲ ಪ್ರಯತ್ನ ಲಕ್ಷ ಲಕ್ಷ ಆದಾಯ

    ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪೂರ್ವದಲ್ಲಿರುವ ಖಾನಾಪುರ ಮತ್ತು ಅಟ್ಪಾಡಿ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದೇ ನೋಡಲಾಗುತ್ತದೆ. ನೀರಿಲ್ಲದ ಕಾರಣ ಯಾವ ಬೆಳೆಯೂ ಸರಿಯಾಗಿ ಆಗುವುದಿಲ್ಲ ಎಂಬ ಮಾತಿದೆ. ಆದರೆ ಈಗ ಕೆಲವು ರೈತರು ಅದೇ ಜಾಗದಲ್ಲಿ ಕೃಷಿ ಮಾಡಿ ಹಣಗಳಿಸುವ ದಾರಿ ಕಂಡುಕೊಂಡಿದ್ದಾರೆ.

    MORE
    GALLERIES

  • 27

    Farmer Success Story: ಬರ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ಸಕ್ಸಸ್: ಮೊದಲ ಪ್ರಯತ್ನ ಲಕ್ಷ ಲಕ್ಷ ಆದಾಯ

    ಪೂರ್ವದಲ್ಲಿ ಕೃಷ್ಣಾ ನೀರಿನಿಂದ ಟೆಂಬು ಏತ ನೀರಾವರಿ ಯೋಜನೆಯಿಂದ ಇಲ್ಲಿನ ರೈತರ ಜೀವನವು ಸಂಪೂರ್ಣವಾಗಿ ಬದಲಾಗಿದೆ. ಅಷ್ಟೋ ಇಷ್ಟೋ ಸಿಗುವ ನೀರಿನಿರಂದ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳು ಮಾಡುತ್ತಿದ್ದಾರೆ. ಈ ಪ್ರಯೋಗದಲ್ಲಿ ಸ್ಟ್ರಾಬೆರಿ ಕೃಷಿ ಕೂಡ ಒಂದಾಗಿದೆ. ಈಗಾಗಲೆ ಖಾನಾಪುರದ ಹಲವು ಭಾಗಗಗಳಲ್ಲಿ ಸ್ಟ್ರಾಬೆರಿ ಬೆಳೆಯಲ್ಲಿ ರೈತರು ಯಶಸ್ಸು ಕಂಡು ಕೊಳ್ಳುತ್ತಿದ್ದಾರೆ.

    MORE
    GALLERIES

  • 37

    Farmer Success Story: ಬರ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ಸಕ್ಸಸ್: ಮೊದಲ ಪ್ರಯತ್ನ ಲಕ್ಷ ಲಕ್ಷ ಆದಾಯ

    ರಾಹುಲ್ ಭಗತ್ ಮತ್ತು ಅಮೋಲ್ ಭಗತ್ ಎಂಬ ಇಬ್ಬರು ಯುವ ರೈತರು ಘಟಮಠ ಎಂಬಲ್ಲಿ ಸ್ಟ್ರಾಬೆರಿ ಕೃಷಿಯನ್ನು ಮೊದಲ ಬಾರಿಗೆ ಪ್ರಯೋಗಿಸಿದ್ದರು. ಸಹೋದರರಾದ ರಾಹುಲ್ ಮತ್ತು ಅಮೋಲ್ ತಮ್ಮ ಮೊದಲ ಪ್ರಯೋಗದಲ್ಲಿ ಸ್ಟ್ರಾಬೆರಿ ಬೆಳೆದು ಯಶಸ್ವಿಯಾಗಿದ್ದಾರೆ.

    MORE
    GALLERIES

  • 47

    Farmer Success Story: ಬರ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ಸಕ್ಸಸ್: ಮೊದಲ ಪ್ರಯತ್ನ ಲಕ್ಷ ಲಕ್ಷ ಆದಾಯ

    ಈ ಸಹೋದರರು ಸ್ಟ್ರಾಬೆರಿ ಕೃಷಿಯಲ್ಲಿ ಗಿಡ, ಔಷಧ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂ ಖರ್ಚು ಮಾಡಿದ್ದಾರೆ. ಇವರ ಶ್ರಮದ ಫಲವಾಗಿ ನಾಲ್ಕು ತಿಂಗಳೊಳಗೆ ಸ್ಟ್ರಾಬೆರಿ ಕೊಯ್ಲಿಗೆ ಬಂದವು. ಈಗಾಗಲೇ ಮಾರಾಟ ಆರಂಭಿಸಿದ್ದಾರೆ.

    MORE
    GALLERIES

  • 57

    Farmer Success Story: ಬರ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ಸಕ್ಸಸ್: ಮೊದಲ ಪ್ರಯತ್ನ ಲಕ್ಷ ಲಕ್ಷ ಆದಾಯ

    ಈ ಸಹೋದರರು ಸ್ಟ್ರಾಬೆರಿ ಕೃಷಿಯಲ್ಲಿ ಗಿಡ, ಔಷಧ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂ ಖರ್ಚು ಮಾಡಿದ್ದಾರೆ. ಇವರ ಶ್ರಮದ ಫಲವಾಗಿ ನಾಲ್ಕು ತಿಂಗಳೊಳಗೆ ಸ್ಟ್ರಾಬೆರಿ ಕೊಯ್ಲಿಗೆ ಬಂದವು. ಈಗಾಗಲೇ ಮಾರಾಟ ಆರಂಭಿಸಿದ್ದಾರೆ.

    MORE
    GALLERIES

  • 67

    Farmer Success Story: ಬರ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ಸಕ್ಸಸ್: ಮೊದಲ ಪ್ರಯತ್ನ ಲಕ್ಷ ಲಕ್ಷ ಆದಾಯ

    ಸ್ಟ್ರಾಬೆರಿ ಬೆಳೆಗೆ ಇಲ್ಲಿಯವರೆಗೆ ಆಗಿರುವ ಖರ್ಚನ್ನು ಕಳೆದರೂ ತಮಗೆ 3 ಲಕ್ಷ ಲಾಭವಾಗಿದೆ. ಫಾರ್ಮ್​ನಲ್ಲಿ ಇನ್ನೂ ಸ್ಟ್ರಾಬೆರಿ ಹಣ್ಣುಗಳ ಫಲ ಸಿಗುತ್ತಿದೆ ಎನ್ನುತ್ತಾರೆ ಭಗತ್​ ಸಹೋದರರು.

    MORE
    GALLERIES

  • 77

    Farmer Success Story: ಬರ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು ಸಕ್ಸಸ್: ಮೊದಲ ಪ್ರಯತ್ನ ಲಕ್ಷ ಲಕ್ಷ ಆದಾಯ

    ವಿಶೇಷವೆಂದರೆ ಭಗತ್ ಸಹೋದರರ ತಮ್ಮ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಸ್ಟ್ರಾಬೆರಿ ಬೆಳೆಯುತ್ತಿದ್ದಾರೆ. ಹಾಗಾಗಿ ಈ ಹಣ್ಣುಗಳು ತುಂಬಾ ರುಚಿ, ತಾಜಾ ಮತ್ತು ಸ್ವಚ್ಛವಾಗಿರುತ್ತವೆ. ಖಾನಾಪುರದಂತಹ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಸ್ಟ್ರಾಬೆರಿ ಬೆಳೆಯುವ ಮೂಲಕ ಭಗತ್ ಸಹೋದರರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

    MORE
    GALLERIES