ಮೊದಲ ಪಟ್ಟಿಯಲ್ಲಿ ನಿತ್ಯಾನಂದ ಇದ್ದಾರೆ. ಭಾರತ ದೇಶ ತೊರೆದು ಈಗ ಈಕ್ವೆಡಾರ್ ಬಳಿ ದ್ವೀಪವನ್ನು ಖರೀದಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ನಿತ್ಯಾನಂದ ಬಾಬಾ ಈ ದ್ವೀಪಕ್ಕೆ ಕೈಲಾಸ್ ಎಂದು ಹೆಸರಿಟ್ಟಿದ್ದಾರೆ. 2003 ರಿಂದ ನಿತ್ಯಾನಂದ ಅವರನ್ನು ಸಂತ ಎಂದು ಪ್ರಚಾರ ಮಾಡುತ್ತಿದ್ದಾರೆ. ಅವರ ಒಟ್ಟು ಆಸ್ತಿ 10 ಸಾವಿರ ಕೋಟಿ ರೂಪಾಯಿ. ಪ್ರಪಂಚದಾದ್ಯಂತ ಅನೇಕ ಗುರುಕುಲಗಳು, ಆಶ್ರಮಗಳು ಮತ್ತು ದೇವಾಲಯಗಳನ್ನು ನಿತ್ಯಾನಂದ ನಡೆಸುತ್ತಿದ್ದಾರೆ.