Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಆರ್ಥಿಕ ವಿಷಯಗಳ ದೃಷ್ಟಿಕೋನದಿಂದ ಭೂಮಿಕಾ ಕಲಾಂ ಅವರಿಂದ ಇಂದಿನ ಜಾತಕ (15 ಮೇ 2022) ಇಲ್ಲಿದೆ . ಭೂಮಿಕಾ ಕಲಾಂ ಅಂತರಾಷ್ಟ್ರೀಯ ಜ್ಯೋತಿಷಿ ಮತ್ತು ಟ್ಯಾರೋ ಕಾರ್ಡ್ ರೀಡರ್. AstroBhoomi ವಿಜ್ಞಾನ ಆಧಾರಿತ ಜ್ಯೋತಿಷ್ಯದ ಕುರಿತು ವೇದಿಕೆಯ ಸ್ಥಾಪಕರು. ಜಾಗತಿಕ ಶಾಂತಿ ಪ್ರಶಸ್ತಿ ವಿಜೇತರು.
ಮೇಷ: ವೃತ್ತಿ ವ್ಯವಹಾರದಲ್ಲಿ ಆರ್ಥಿಕ ಯಶಸ್ಸು ಸಿಗಲಿದೆ. ಕಚೇರಿಯಲ್ಲಿ ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಹೂಡಿಕೆಗೆ ಸಂಬಂಧಿಸಿದಂತೆ ಯಾವುದೇ ತಪ್ಪು ಮಾಡಬೇಡಿ. ಕೈಗಾರಿಕೆ ಕ್ಷೇತ್ರದಲ್ಲಿ ವ್ಯವಹಾರಗಳು ಯಶಸ್ವಿಯಾಗುತ್ತವೆ. ಗುರಿಯತ್ತ ಗಮನ ಹರಿಸಿ. ಆತ್ಮೀಯ ಸ್ನೇಹಿತರ ಸಹಕಾರವಿರುತ್ತದೆ. ಪರಿಹಾರ: ಶ್ರೀಸೂಕ್ತವನ್ನು ಪಠಿಸಿ
2/ 12
ವೃಷಭ: ವ್ಯಾಪಾರದ ಪ್ರಗತಿಯಿಂದ ಸಂತಸವಾಗಲಿದೆ. ಕಚೇರಿಯಲ್ಲಿನ ಅರ್ಹತೆ ಮತ್ತು ಅನುಭವದ ಸಹಾಯದಿಂದ ನೀವು ನಿಮ್ಮ ಗುರಿ ಸಾಧಿಸುವಿರಿ. ಕಚೇರಿಯಲ್ಲಿ ಜವಾಬ್ದಾರಿಯುತ ವ್ಯಕ್ತಿಗಳೊಂದಿಗೆ ಸಭೆ ನಡೆಯಲಿದೆ. ಹೊಸ ಯೋಜನೆಯಲ್ಲಿ ವೇಗ ಇರುತ್ತದೆ. ವ್ಯಾಪಾರ ಚಟುವಟಿಕೆಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಪರಿಹಾರ: ಆಂಜನೇಯನಿಗೆ ದೀಪವನ್ನು ಹಚ್ಚಿ.
3/ 12
ಮಿಥುನ: ಉದ್ಯಮಿಗಳ ಆರ್ಥಿಕ ಮತ್ತು ವ್ಯಾಪಾರ ವ್ಯವಹಾರಗಳು ಲಾಭ ನೀಡಲಿದೆ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಅಗತ್ಯ ಮಾಹಿತಿ ದೊರೆಯುತ್ತದೆ. ನೀವು ಉತ್ತಮ ಹೂಡಿಕೆಗೆ ಅವಕಾಶಗಳನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಿರಿ. ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಪರಿಹಾರ: ಗಣೇಶನಿಗೆ ಗರಿಕೆ ಅರ್ಪಿಸಿ.
4/ 12
ಕಟಕ ರಾಶಿ: ಕಛೇರಿ ಕೆಲಸದಲ್ಲಿ ತಾಳ್ಮೆ ತೋರಿಸಿದರೆ ಬಹಳ ಉತ್ತಮ. ಕೆಲಸದಲ್ಲಿ ಪ್ರಾಮಾಣಿಕತೆ ಬಹಳ ಅಗತ್ಯ. ಕೆಟ್ಟ ಮನೋಭಾವವನ್ನು ಬಿಟ್ಟುಬಿಡಿ. ವಿವಾದಗಳಿಂದ ದೂರವಿರಿ. ಹಣಕಾಸಿನ ವಿಷಯಗಳಲ್ಲಿ ಸ್ಪಷ್ಟತೆ ಇರುತ್ತದೆ. ಆಪ್ತ ಸ್ನೇಹಿತರ ಸಲಹೆಯನ್ನು ಸ್ವೀಕರಿಸಿ. ಪರಿಹಾರ: ಸೂರ್ಯನಿಗೆ ನೀರನ್ನು ಅರ್ಪಿಸಿ.
5/ 12
ಸಿಂಹ: ಕೆಲಸದ ಸ್ಥಳದಲ್ಲಿ ಹೆಚ್ಚಿನ ಸಮಯ ವಾದದಲ್ಲಿ ಕಳೆಯಬೇಕಾಗುತ್ತದೆ. ವ್ಯಾಪಾರ ಲಾಭದ ಮೇಲೆ ನಿಮ್ಮ ಗಮನ ಇರಲಿ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳನ್ನು ನಿಮಗೆ ಹೆಗಲ ಮೇಲೆ ಹಾಕುತ್ತಾರೆ. ಅತಿಯಾದ ಉತ್ಸಾಹ ಒಳ್ಳೆಯದಲ್ಲ. ಭೂ ವ್ಯವಹಾರ ಲಾಭದಾಯಕ. ಪರಿಹಾರ: ಅಂಗವಿಕಲರಿಗೆ ಸೇವೆ ಮಾಡಿ.
6/ 12
ಕನ್ಯಾ: ಕೆಲಸ ವ್ಯವಹಾರದಲ್ಲಿ ಸಕ್ರಿಯವಾಗಿರಿ. ಶ್ರಮದಾಯಕ ಕ್ಷೇತ್ರಗಳಲ್ಲಿ ಯಶಸ್ವಿಯಾಗುವಿರಿ. ಹಣಕಾಸಿನ ವಿಚಾರದಲ್ಲಿ ತಾಳ್ಮೆಯಿಂದಿರಿ. ವ್ಯಾಪಾರ ವ್ಯವಹಾರದಲ್ಲಿ ಸುಗಮ ಅಭಿವೃದ್ಧಿ ಕಂಡುಬರುವುದು. ಮೋಸಗಾರರಿಂದ ದೂರವಿರಿ. ಪರಿಹಾರ: ಇರುವೆಗಳಿಗೆ ಸಕ್ಕರೆ ಮಿಶ್ರಣ ಕೊಡಿ.
7/ 12
ತುಲಾ: ಗೆಲುವಿನ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ. ವಾಣಿಜ್ಯ ವ್ಯವಹಾರದಲ್ಲಿ ಹೆಚ್ಚಳ ಕಂಡುಬರಲಿದೆ. ಯಶಸ್ಸಿನ ಪ್ರಮಾಣ ಹೆಚ್ಚಾಗಲಿದೆ. ಆದಾಯ ಚೆನ್ನಾಗಿರಲಿದೆ. ಪರಿಹಾರ : ಅರಳಿ ಮರದ ಕೆಳಗೆ ದೀಪ ಹಚ್ಚಿ.
8/ 12
ವೃಶ್ಚಿಕ: ಪ್ರಮುಖ ವಿಷಯಗಳತ್ತ ಗಮನ ಹರಿಸಿ. ವಹಿವಾಟಿನಲ್ಲಿ ಲಾಭ ಹೆಚ್ಚುತ್ತದೆ. ಚರ್ಚೆ ಮತ್ತು ಘರ್ಷಣೆಯನ್ನು ತಪ್ಪಿಸಿ. ವೃತ್ತಿಪರ ಗಮನ ಹೆಚ್ಚಾಗುತ್ತದೆ. ಉದ್ಯೋಗ ವ್ಯವಹಾರದಲ್ಲಿ ಅವಕಾಶಗಳು ಹೆಚ್ಚಾಗುತ್ತವೆ. ಪರಿಹಾರ: ಕೆಂಪು ಹಸುವಿಗೆ ಬೆಲ್ಲವನ್ನು ತಿನ್ನಿಸಿ.
9/ 12
ಧನಸ್ಸು: ಸಂಗಾತಿಯ ಸಹಯೋಗ ಮುಂದುವರಿಯುತ್ತದೆ. ಬಾಕಿಯಿರುವ ಕಾರ್ಯಗಳು ಮುಗಿಯುತ್ತವೆ. ವಾಣಿಜ್ಯ ಕೆಲಸಗಳನ್ನು ಮಾಡುವುದು ಲಾಭ ನೀಡಲಿದೆ. ವೃತ್ತಿ ವ್ಯವಹಾರವು ಪರಿಣಾಮಕಾರಿಯಾಗಿದೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ಪರಿಹಾರ: ಸರಸ್ವತಿ ದೇವಿಗೆ ಹೂ ಮಾಲೆಯನ್ನು ಅರ್ಪಿಸಿ.
10/ 12
ಮಕರ ರಾಶಿ: ಹಣಕಾಸಿನ ವಿಷಯಗಳಲ್ಲಿ ಮುನ್ನಡೆ ಆಗಲಿದೆ. ವ್ಯಾಪಾರದಲ್ಲಿ ಹೊಸ ಆಕರ್ಷಕ ಕೊಡುಗೆಗಳು ಸಿಗಲಿದೆ. ಉದ್ಯೋಗ ವ್ಯವಹಾರದಲ್ಲಿ ಉತ್ತಮ ಲಾಭ ಕಾದಿದೆ. . ವಾಣಿಜ್ಯ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪರಿಹಾರ: ಭೈರವ ದೇವಾಲಯಕ್ಕೆ ತೆಂಗಿನಕಾಯಿಯನ್ನು ಅರ್ಪಿಸಿ.
11/ 12
ಕುಂಭ: ವೃತ್ತಿ ವ್ಯವಹಾರ ಉತ್ತಮವಾಗಿರುತ್ತದೆ. ವಿನಯ, ವಿವೇಕ ಮತ್ತು ಚುರುಕುತನ ಎಲ್ಲರನ್ನು ಆಕರ್ಷಿಸುತ್ತದೆ. ಕೆಲಸದ ಬಗ್ಗೆ ನಿಗಾವಹಿಸುವಿರಿ. ಕೈಗಾರಿಕೆ ವ್ಯಾಪಾರವು ವೇಗವನ್ನು ಪಡೆಯುತ್ತದೆ. ಪರಿಹಾರ: ಹಸುಗಳಿಗೆ ಹಸಿರು ಮೇವನ್ನು ನೀಡಿ.
12/ 12
ಮೀನ ರಾಶಿ: ಸಹಕಾರ ಮನೋಭಾವದಿಂದ ಕೆಲಸ ವ್ಯವಹಾರದಲ್ಲಿ ಲಾಭ ಸಿಗಲಿದೆ. ಹೂಡಿಕೆಯ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ನಿರುದ್ಯೋಗಿಗಳು ಅವಕಾಶಕ್ಕಾಗಿ ಕಾಯಬೇಕು. ಪರಿಹಾರ: ಹಳದಿ ವಸ್ತುಗಳನ್ನು ದಾನ ಮಾಡಿ.
First published:
112
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಮೇಷ: ವೃತ್ತಿ ವ್ಯವಹಾರದಲ್ಲಿ ಆರ್ಥಿಕ ಯಶಸ್ಸು ಸಿಗಲಿದೆ. ಕಚೇರಿಯಲ್ಲಿ ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಹೂಡಿಕೆಗೆ ಸಂಬಂಧಿಸಿದಂತೆ ಯಾವುದೇ ತಪ್ಪು ಮಾಡಬೇಡಿ. ಕೈಗಾರಿಕೆ ಕ್ಷೇತ್ರದಲ್ಲಿ ವ್ಯವಹಾರಗಳು ಯಶಸ್ವಿಯಾಗುತ್ತವೆ. ಗುರಿಯತ್ತ ಗಮನ ಹರಿಸಿ. ಆತ್ಮೀಯ ಸ್ನೇಹಿತರ ಸಹಕಾರವಿರುತ್ತದೆ. ಪರಿಹಾರ: ಶ್ರೀಸೂಕ್ತವನ್ನು ಪಠಿಸಿ
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ವೃಷಭ: ವ್ಯಾಪಾರದ ಪ್ರಗತಿಯಿಂದ ಸಂತಸವಾಗಲಿದೆ. ಕಚೇರಿಯಲ್ಲಿನ ಅರ್ಹತೆ ಮತ್ತು ಅನುಭವದ ಸಹಾಯದಿಂದ ನೀವು ನಿಮ್ಮ ಗುರಿ ಸಾಧಿಸುವಿರಿ. ಕಚೇರಿಯಲ್ಲಿ ಜವಾಬ್ದಾರಿಯುತ ವ್ಯಕ್ತಿಗಳೊಂದಿಗೆ ಸಭೆ ನಡೆಯಲಿದೆ. ಹೊಸ ಯೋಜನೆಯಲ್ಲಿ ವೇಗ ಇರುತ್ತದೆ. ವ್ಯಾಪಾರ ಚಟುವಟಿಕೆಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಪರಿಹಾರ: ಆಂಜನೇಯನಿಗೆ ದೀಪವನ್ನು ಹಚ್ಚಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಮಿಥುನ: ಉದ್ಯಮಿಗಳ ಆರ್ಥಿಕ ಮತ್ತು ವ್ಯಾಪಾರ ವ್ಯವಹಾರಗಳು ಲಾಭ ನೀಡಲಿದೆ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಅಗತ್ಯ ಮಾಹಿತಿ ದೊರೆಯುತ್ತದೆ. ನೀವು ಉತ್ತಮ ಹೂಡಿಕೆಗೆ ಅವಕಾಶಗಳನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಿರಿ. ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಪರಿಹಾರ: ಗಣೇಶನಿಗೆ ಗರಿಕೆ ಅರ್ಪಿಸಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಕಟಕ ರಾಶಿ: ಕಛೇರಿ ಕೆಲಸದಲ್ಲಿ ತಾಳ್ಮೆ ತೋರಿಸಿದರೆ ಬಹಳ ಉತ್ತಮ. ಕೆಲಸದಲ್ಲಿ ಪ್ರಾಮಾಣಿಕತೆ ಬಹಳ ಅಗತ್ಯ. ಕೆಟ್ಟ ಮನೋಭಾವವನ್ನು ಬಿಟ್ಟುಬಿಡಿ. ವಿವಾದಗಳಿಂದ ದೂರವಿರಿ. ಹಣಕಾಸಿನ ವಿಷಯಗಳಲ್ಲಿ ಸ್ಪಷ್ಟತೆ ಇರುತ್ತದೆ. ಆಪ್ತ ಸ್ನೇಹಿತರ ಸಲಹೆಯನ್ನು ಸ್ವೀಕರಿಸಿ. ಪರಿಹಾರ: ಸೂರ್ಯನಿಗೆ ನೀರನ್ನು ಅರ್ಪಿಸಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಸಿಂಹ: ಕೆಲಸದ ಸ್ಥಳದಲ್ಲಿ ಹೆಚ್ಚಿನ ಸಮಯ ವಾದದಲ್ಲಿ ಕಳೆಯಬೇಕಾಗುತ್ತದೆ. ವ್ಯಾಪಾರ ಲಾಭದ ಮೇಲೆ ನಿಮ್ಮ ಗಮನ ಇರಲಿ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳನ್ನು ನಿಮಗೆ ಹೆಗಲ ಮೇಲೆ ಹಾಕುತ್ತಾರೆ. ಅತಿಯಾದ ಉತ್ಸಾಹ ಒಳ್ಳೆಯದಲ್ಲ. ಭೂ ವ್ಯವಹಾರ ಲಾಭದಾಯಕ. ಪರಿಹಾರ: ಅಂಗವಿಕಲರಿಗೆ ಸೇವೆ ಮಾಡಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಕನ್ಯಾ: ಕೆಲಸ ವ್ಯವಹಾರದಲ್ಲಿ ಸಕ್ರಿಯವಾಗಿರಿ. ಶ್ರಮದಾಯಕ ಕ್ಷೇತ್ರಗಳಲ್ಲಿ ಯಶಸ್ವಿಯಾಗುವಿರಿ. ಹಣಕಾಸಿನ ವಿಚಾರದಲ್ಲಿ ತಾಳ್ಮೆಯಿಂದಿರಿ. ವ್ಯಾಪಾರ ವ್ಯವಹಾರದಲ್ಲಿ ಸುಗಮ ಅಭಿವೃದ್ಧಿ ಕಂಡುಬರುವುದು. ಮೋಸಗಾರರಿಂದ ದೂರವಿರಿ. ಪರಿಹಾರ: ಇರುವೆಗಳಿಗೆ ಸಕ್ಕರೆ ಮಿಶ್ರಣ ಕೊಡಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ತುಲಾ: ಗೆಲುವಿನ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ. ವಾಣಿಜ್ಯ ವ್ಯವಹಾರದಲ್ಲಿ ಹೆಚ್ಚಳ ಕಂಡುಬರಲಿದೆ. ಯಶಸ್ಸಿನ ಪ್ರಮಾಣ ಹೆಚ್ಚಾಗಲಿದೆ. ಆದಾಯ ಚೆನ್ನಾಗಿರಲಿದೆ. ಪರಿಹಾರ : ಅರಳಿ ಮರದ ಕೆಳಗೆ ದೀಪ ಹಚ್ಚಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ವೃಶ್ಚಿಕ: ಪ್ರಮುಖ ವಿಷಯಗಳತ್ತ ಗಮನ ಹರಿಸಿ. ವಹಿವಾಟಿನಲ್ಲಿ ಲಾಭ ಹೆಚ್ಚುತ್ತದೆ. ಚರ್ಚೆ ಮತ್ತು ಘರ್ಷಣೆಯನ್ನು ತಪ್ಪಿಸಿ. ವೃತ್ತಿಪರ ಗಮನ ಹೆಚ್ಚಾಗುತ್ತದೆ. ಉದ್ಯೋಗ ವ್ಯವಹಾರದಲ್ಲಿ ಅವಕಾಶಗಳು ಹೆಚ್ಚಾಗುತ್ತವೆ. ಪರಿಹಾರ: ಕೆಂಪು ಹಸುವಿಗೆ ಬೆಲ್ಲವನ್ನು ತಿನ್ನಿಸಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಧನಸ್ಸು: ಸಂಗಾತಿಯ ಸಹಯೋಗ ಮುಂದುವರಿಯುತ್ತದೆ. ಬಾಕಿಯಿರುವ ಕಾರ್ಯಗಳು ಮುಗಿಯುತ್ತವೆ. ವಾಣಿಜ್ಯ ಕೆಲಸಗಳನ್ನು ಮಾಡುವುದು ಲಾಭ ನೀಡಲಿದೆ. ವೃತ್ತಿ ವ್ಯವಹಾರವು ಪರಿಣಾಮಕಾರಿಯಾಗಿದೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ಪರಿಹಾರ: ಸರಸ್ವತಿ ದೇವಿಗೆ ಹೂ ಮಾಲೆಯನ್ನು ಅರ್ಪಿಸಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಮಕರ ರಾಶಿ: ಹಣಕಾಸಿನ ವಿಷಯಗಳಲ್ಲಿ ಮುನ್ನಡೆ ಆಗಲಿದೆ. ವ್ಯಾಪಾರದಲ್ಲಿ ಹೊಸ ಆಕರ್ಷಕ ಕೊಡುಗೆಗಳು ಸಿಗಲಿದೆ. ಉದ್ಯೋಗ ವ್ಯವಹಾರದಲ್ಲಿ ಉತ್ತಮ ಲಾಭ ಕಾದಿದೆ. . ವಾಣಿಜ್ಯ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪರಿಹಾರ: ಭೈರವ ದೇವಾಲಯಕ್ಕೆ ತೆಂಗಿನಕಾಯಿಯನ್ನು ಅರ್ಪಿಸಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಕುಂಭ: ವೃತ್ತಿ ವ್ಯವಹಾರ ಉತ್ತಮವಾಗಿರುತ್ತದೆ. ವಿನಯ, ವಿವೇಕ ಮತ್ತು ಚುರುಕುತನ ಎಲ್ಲರನ್ನು ಆಕರ್ಷಿಸುತ್ತದೆ. ಕೆಲಸದ ಬಗ್ಗೆ ನಿಗಾವಹಿಸುವಿರಿ. ಕೈಗಾರಿಕೆ ವ್ಯಾಪಾರವು ವೇಗವನ್ನು ಪಡೆಯುತ್ತದೆ. ಪರಿಹಾರ: ಹಸುಗಳಿಗೆ ಹಸಿರು ಮೇವನ್ನು ನೀಡಿ.
Money Mantra: ಈ ರಾಶಿಯವರಿಂದು ಆರೋಗ್ಯದ ಮೇಲಿರಲಿ ಗಮನ, ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ಆಸ್ಪತ್ರೆಗೆ ಹೋಗಿ!
ಮೀನ ರಾಶಿ: ಸಹಕಾರ ಮನೋಭಾವದಿಂದ ಕೆಲಸ ವ್ಯವಹಾರದಲ್ಲಿ ಲಾಭ ಸಿಗಲಿದೆ. ಹೂಡಿಕೆಯ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ನಿರುದ್ಯೋಗಿಗಳು ಅವಕಾಶಕ್ಕಾಗಿ ಕಾಯಬೇಕು. ಪರಿಹಾರ: ಹಳದಿ ವಸ್ತುಗಳನ್ನು ದಾನ ಮಾಡಿ.