Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

Success Story: ಪತಿಯ ಮರಣದ ನಂತರ ಸಾಂಪ್ರದಾಯಿಕ ದೃಡಿಗೆಡದ ಮಹಿಳೆ ಕೃಷಿ ಮಾಡಿಕೊಂಡೇ ತಮ್ಮ ಇಬ್ಬರು ಮಕ್ಕಳನ್ನು ಓದಿಸಿ ಒಳ್ಳೆಯ ಕೆಲಸಕ್ಕೆ ಸೇರುವಂತೆ ಮಾಡಿದ್ದಾರೆ. ಅಲ್ಲದೆ ಬರಪೀಡಿತ ಪ್ರದೇಶದಲ್ಲಿ ಸೇಬು ಬೆಳೆದು ಮಹಿಳೆಯರು ಯಾವ ಕ್ಷೇತ್ರಕ್ಕೂ ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

  • Local18
  • |
  •   | Maharashtra, India
First published:

  • 110

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    ವ್ಯವಸಾಯವನ್ನು ಮಹಿಳೆಯರು ಕಂಡುಹಿಡಿದರು ಎಂದು ಹೇಳಲಾಗುತ್ತದೆ. ಈಗ ಇದೇ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಕೃಷಿಯ ಮೂಲಕವೂ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಅದಕ್ಕೆ ಈ ಮಹಿಳೆಯೇ ಅತ್ಯುತ್ತಮ ಉದಾಹರಣೆ.

    MORE
    GALLERIES

  • 210

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    ಮಹಾರಾಷ್ಟ್ರದ ಅನೇಕ ರೈತರು ಸಾಂಪ್ರದಾಯಿಕ ಕೃಷಿಯನ್ನು ತೊರೆದು ಆಧುನಿಕ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ತರಕಾರಿ, ಹಣ್ಣು-ಹಂಪಲುಗಳ ಕೃಷಿಯಿಂದ ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿದ್ದಾರೆ.

    MORE
    GALLERIES

  • 310

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    ನೀರು ಸಿಗದ ಜಮೀನಿನಲ್ಲಿ ಈ ರೈತ ಮಹಿಳೆ ಕೃಷಿಯಲ್ಲಿ ಅಭೂತಪೂರ್ವ ಪ್ರಯೋಗ ಮಾಡಿದ್ದಾರೆ. ಅಷ್ಟಿ ತಾಲೂಕಿನ ಕೆಲ್ಸವಂಗಿ ಎಂಬ ಪ್ರದೇಶಗಳಲ್ಲಿ ಬೇಸಾಯ ಆರಂಭಿಸಿದ್ದರು.

    MORE
    GALLERIES

  • 410

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    ಪತಿಯ ಮರಣದ ನಂತರ ವಿಜಯಾ ಘೂಲೆ ಸಾಂಪ್ರದಾಯಿಕ ಕೃಷಿಯನ್ನು ಕೈಗೊಂಡರು. ಕೃಷಿ ಮಾಡುತ್ತಲೇ ಕುಟುಂಬದ ಎಲ್ಲ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ.

    MORE
    GALLERIES

  • 510

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    ವಿಜಯಾ ವ್ಯವಸಾಯ ಮಾಡಿ ಒಬ್ಬ ಮಗನನ್ನು ಇಂಜಿನಿಯರ್ ಮತ್ತು ಇನ್ನೊಬ್ಬನನ್ನು ಶಿಕ್ಷಕ ಹುದ್ದೆಗೇರುವಂತೆ ಮಾಡಿದ್ದಾರೆ. ತಮ್ಮ ಹೊಲದಲ್ಲಿ ವಿವಿಧ ಪ್ರಯೋಗಗಳನ್ನು ಮುಂದುವರಿಸುತ್ತಿದ್ದಾರೆ.

    MORE
    GALLERIES

  • 610

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    2020ರಲ್ಲಿ, ವಿಜಯ ಉಷ್ಣವಲಯದ ಈ ಪ್ರದೇಶಗಳಲ್ಲಿ ಹರ್ಮನ್​ ಸೇಬು ಕೃಷಿ ಮಾಡುವುದಕ್ಕಾಗಿ ನಿರ್ಧರಿಸಿ, ತಮ್ಮ ಒಂದು ಎಕರೆ ಪ್ರದೇಶದಲ್ಲಿ 240 ಸಸಿಗಳನ್ನು ನೆಟ್ಟಿದ್ದಾರೆ.

    MORE
    GALLERIES

  • 710

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    ವಿಜಯಾ ಅವರು ತಮ್ಮ ಒಂದು ಎಕರೆಯಲ್ಲಿ ಸೇಬು ಕೃಷಿ ಮಾಡುವುದಕ್ಕೆ ಸುಮಾರು 60 ಸಾವಿರ ರೂಪಾಯಿ ಖರ್ಚು ಮಾಡಿ, ತುಂಬಾ ಕಾಳಜಿ ವಹಿಸಿ ಸೇಬಿನ ತೋಟವನ್ನು ಬೆಳೆಸಿದರು.

    MORE
    GALLERIES

  • 810

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    ಇದೀಗ ಮೂರು ವರ್ಷಗಳ ನಂತರ ಆ ಮರಗಳು ಫಲ ನೀಡುತ್ತಿವೆ. ಪ್ರತಿ ಮರವು 40 ರಿಂದ 50 ಸೇಬುಗಳನ್ನು ನೀಡುತ್ತಿವೆ. ಒಂದು ಮರವು 10 ರಿಂದ 20 ಕೆಜಿ ಸೇಬುಗಳನ್ನು ನೀಡುತ್ತದೆ. ಒಂದು ಹಣ್ಣು 100 ರಿಂದ 200 ಗ್ರಾಮ್​ ವರೆಗೆ ತೂಗುತ್ತದೆ.

    MORE
    GALLERIES

  • 910

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    ಇಲ್ಲಿಯವರೆಗೆ 5 ಟನ್ ಹಣ್ಣುಗಳನ್ನು ಕೊಯ್ಲು ಮಾಡಲಾಗಿದ್ದು, ಇಡೀ ತೋಟದಲ್ಲಿ 20 ಟನ್ ಸೇಬು ಉತ್ಪಾದನೆಯಾಗುವ ಅಂದಾಜಿದೆ. 4 ಲಕ್ಷಕ್ಕೂ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ.

    MORE
    GALLERIES

  • 1010

    Success Story: ಬರಪೀಡಿತ ಪ್ರದೇಶದಲ್ಲೂ ಸೇಬು ಬೆಳೆದ ಛಲಗಾತಿ; ವರ್ಷಕ್ಕೆ 4 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವ ರೈತಮಹಿಳೆ!

    ಬೀಡಿನಂತಹ ಬರಪೀಡಿತ ಪ್ರದೇಶದಲ್ಲಿ ರೈತ ಮಹಿಳೆಯೊಬ್ಬರು ಮಾಡಿರುವ ಅಭೂತಪೂರ್ವ ಪ್ರಯೋಗಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸೇಬಿನ ತೋಟ ನೋಡಲು ಸುತ್ತಮುತ್ತಲಿನ ಪ್ರದೇಶದಿಂದ ಜನರು ಬರುತ್ತಿದ್ದಾರೆ.

    MORE
    GALLERIES