Success Story: ರೈತನ ಕೈ ಹಿಡಿದ ದಾಳಿಂಬೆ ಬೆಳೆ! ಕುಟುಂಬ ನಿಭಾಯಿಸಲು ಕಷ್ಟ ಪಡುತ್ತಿದ್ದವನಿಗೆ ಸಿಕ್ತಿದೆ ವರ್ಷಕ್ಕೆ 6-8 ಲಕ್ಷ ಆದಾಯ
Pomegranate Farming: 5 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಸುಮಾರು 600 ಗಿಡಗಳನ್ನು ಪಡೆದು ಒಂದು ಹೆಕ್ಟೇರ್ನಲ್ಲಿ ಕೃಷಿ ಮಾಡಲು ಪ್ರಾರಂಭಿಸಿದೆ. ಒಮ್ಮೆ ನೆಟ್ಟರೆ 20 ರಿಂದ 25 ವರ್ಷಗಳವರೆಗೆ ಫಲ ಕೊಡುವ ಗಿಡ ಇದಾಗಿದೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಪ್ರತಿ ವರ್ಷ 6 ರಿಂದ 8 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ಜೈ ಪ್ರಕಾಶ್ ಹೇಳಿದ್ದಾರೆ.
ಲ ರಾಜಸ್ಥಾನದ ರೈತರು ಸಾಂಪ್ರದಾಯಿಕ ಕೃಷಿಯ ಬದಲು ತೋಟಗಾರಿಕೆ ಮತ್ತು ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ.
2/ 7
ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳಾದ ಕಲ್ಲಂಗಡಿ, ಸೌತೆ ಕಾಯಿ ಹಾಗೂ ದಾಳಿಂಬೆ ಬೆಳೆಯಲಾಗುತ್ತಿದೆ. ಇನ್ನು ಭರತ್ಪುರ ಜಿಲ್ಲೆಯ ನಾಡಬಾಯಿ ಪಟ್ಟಣದ ಕುರಿತು ಮಾತನಾಡಿದರೆ, ರೈತ ಜಯಪ್ರಕಾಶ್ ಶರ್ಮಾ ಎಂಬುವವರು ದಾಳಿಂಬೆ ಬೆಳೆಯುತ್ತಿದ್ದಾರೆ.
3/ 7
ರೈತ ಜೈ ಪ್ರಕಾಶ್ ಶರ್ಮಾ ಈ ಹಿಂದೆ ಸಾಂಪ್ರದಾಯಿಕ ಕೃಷಿಯಲ್ಲಿ ಗೋಧಿ ಮತ್ತು ಸಾಸಿವೆ ಬೆಳೆಯುತ್ತಿದ್ದರು. ಹಲವು ವರ್ಷಗಳಿಂದ ಈ ಕೃಷಿ ಮಾಡುತ್ತಿದ್ದರೂ ಸದೃಢವಾಗುವ ಬದಲು ಆರ್ಥಿಕ ಸ್ಥಿತಿ ಹದಗೆಡುತ್ತಿತ್ತು. ವ್ಯವಸಾಯ ಬಿಟ್ಟರೆ ಬೇರೆ ಆದಾಯ ಮಾರ್ಗ ಇರಲಿಲ್ಲ. ದೊಡ್ಡ ಸಂಸಾರದಿಂದಾಗಿ ಮನೆಯ ಹೊರೆಯೂ ಹೆಚ್ಛಾಗಿತ್ತು.
4/ 7
ಇದಲ್ಲದೇ ಆದಾಯವಿಲ್ಲದೆ ಮಾನಸಿಕ ಒತ್ತಡಕ್ಕೂ ಒಳಗಾಗಿದ್ದರು. ಒಂದು ದಿನ ಮನೆಯಲ್ಲಿ ಕುಳಿತಿದ್ದಾಗಲೇ ಥಟ್ಟನೆ ಬೇಸಾಯದಲ್ಲಿ ಏನಾದರೂ ಬೇರೆ ಮಾಡಬೇಕು ಎಂಬ ಯೋಚನೆ ಬಂದು, ದಾಳಿಂಬೆ ಬೆಳೆಯುವ ಮನಸ್ಸು ಮಾಡಿ ಒಂದು ಹೆಕ್ಟೇರ್ ಜಮೀನಿನಲ್ಲಿ ಮಹಾರಾಷ್ಟ್ರದಿಂದ 500 ಗಿಡಗಳನ್ನು ತಂದು ನೆಟ್ಟರು.
5/ 7
5 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಸುಮಾರು 600 ಗಿಡಗಳನ್ನು ಪಡೆದು ಒಂದು ಹೆಕ್ಟೇರ್ನಲ್ಲಿ ಕೃಷಿ ಮಾಡಲು ಪ್ರಾರಂಭಿಸಿದೆ. ಒಮ್ಮೆ ನೆಟ್ಟರೆ 20 ರಿಂದ 25 ವರ್ಷಗಳವರೆಗೆ ಫಲ ಕೊಡುವ ಗಿಡ ಇದಾಗಿದೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಪ್ರತಿ ವರ್ಷ 6 ರಿಂದ 8 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ಜೈ ಪ್ರಕಾಶ್ ಹೇಳಿದ್ದಾರೆ.
6/ 7
600 ಗಿಡಗಳನ್ನು 500 ಗಿಡಗಳು ಚೆನ್ನಾಗಿ ಬೆಳೆದು ಮೂರ್ನಾಲ್ಕು ವರ್ಷಗಳಿಂದ ಫಲ ನೀಡಲಾರಂಭಿಸಿವೆ. ಈ ಬಾರಿ ಬಂಪರ್ ಇಳುವರಿಯಿಂದಾಗಿ ಒಂದು ಹೆಕ್ಟೇರ್ ಜಮೀನಿನಲ್ಲಿ ಸುಮಾರು 4000 ಕ್ವಿಂಟಲ್ ಹಣ್ಣು ಕಟಾವಿಗೆ ಬಂದಿದೆ.
7/ 7
ದೇಶದ ವಿವಿಧ ಪ್ರದೇಶಗಳಲ್ಲಿ ಈ ಹಣ್ಣಿಗೆ ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಈ ಕೃಷಿಯಿಂದ ಪ್ರತಿ ವರ್ಷ 6 ರಿಂದ 8 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ನ್ಯೂಸ್ 18ಗೆ ಮಾಹಿತಿ ನೀಡಿದ್ದಾರೆ.
First published:
17
Success Story: ರೈತನ ಕೈ ಹಿಡಿದ ದಾಳಿಂಬೆ ಬೆಳೆ! ಕುಟುಂಬ ನಿಭಾಯಿಸಲು ಕಷ್ಟ ಪಡುತ್ತಿದ್ದವನಿಗೆ ಸಿಕ್ತಿದೆ ವರ್ಷಕ್ಕೆ 6-8 ಲಕ್ಷ ಆದಾಯ
ಲ ರಾಜಸ್ಥಾನದ ರೈತರು ಸಾಂಪ್ರದಾಯಿಕ ಕೃಷಿಯ ಬದಲು ತೋಟಗಾರಿಕೆ ಮತ್ತು ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ.
Success Story: ರೈತನ ಕೈ ಹಿಡಿದ ದಾಳಿಂಬೆ ಬೆಳೆ! ಕುಟುಂಬ ನಿಭಾಯಿಸಲು ಕಷ್ಟ ಪಡುತ್ತಿದ್ದವನಿಗೆ ಸಿಕ್ತಿದೆ ವರ್ಷಕ್ಕೆ 6-8 ಲಕ್ಷ ಆದಾಯ
ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳಾದ ಕಲ್ಲಂಗಡಿ, ಸೌತೆ ಕಾಯಿ ಹಾಗೂ ದಾಳಿಂಬೆ ಬೆಳೆಯಲಾಗುತ್ತಿದೆ. ಇನ್ನು ಭರತ್ಪುರ ಜಿಲ್ಲೆಯ ನಾಡಬಾಯಿ ಪಟ್ಟಣದ ಕುರಿತು ಮಾತನಾಡಿದರೆ, ರೈತ ಜಯಪ್ರಕಾಶ್ ಶರ್ಮಾ ಎಂಬುವವರು ದಾಳಿಂಬೆ ಬೆಳೆಯುತ್ತಿದ್ದಾರೆ.
Success Story: ರೈತನ ಕೈ ಹಿಡಿದ ದಾಳಿಂಬೆ ಬೆಳೆ! ಕುಟುಂಬ ನಿಭಾಯಿಸಲು ಕಷ್ಟ ಪಡುತ್ತಿದ್ದವನಿಗೆ ಸಿಕ್ತಿದೆ ವರ್ಷಕ್ಕೆ 6-8 ಲಕ್ಷ ಆದಾಯ
ರೈತ ಜೈ ಪ್ರಕಾಶ್ ಶರ್ಮಾ ಈ ಹಿಂದೆ ಸಾಂಪ್ರದಾಯಿಕ ಕೃಷಿಯಲ್ಲಿ ಗೋಧಿ ಮತ್ತು ಸಾಸಿವೆ ಬೆಳೆಯುತ್ತಿದ್ದರು. ಹಲವು ವರ್ಷಗಳಿಂದ ಈ ಕೃಷಿ ಮಾಡುತ್ತಿದ್ದರೂ ಸದೃಢವಾಗುವ ಬದಲು ಆರ್ಥಿಕ ಸ್ಥಿತಿ ಹದಗೆಡುತ್ತಿತ್ತು. ವ್ಯವಸಾಯ ಬಿಟ್ಟರೆ ಬೇರೆ ಆದಾಯ ಮಾರ್ಗ ಇರಲಿಲ್ಲ. ದೊಡ್ಡ ಸಂಸಾರದಿಂದಾಗಿ ಮನೆಯ ಹೊರೆಯೂ ಹೆಚ್ಛಾಗಿತ್ತು.
Success Story: ರೈತನ ಕೈ ಹಿಡಿದ ದಾಳಿಂಬೆ ಬೆಳೆ! ಕುಟುಂಬ ನಿಭಾಯಿಸಲು ಕಷ್ಟ ಪಡುತ್ತಿದ್ದವನಿಗೆ ಸಿಕ್ತಿದೆ ವರ್ಷಕ್ಕೆ 6-8 ಲಕ್ಷ ಆದಾಯ
ಇದಲ್ಲದೇ ಆದಾಯವಿಲ್ಲದೆ ಮಾನಸಿಕ ಒತ್ತಡಕ್ಕೂ ಒಳಗಾಗಿದ್ದರು. ಒಂದು ದಿನ ಮನೆಯಲ್ಲಿ ಕುಳಿತಿದ್ದಾಗಲೇ ಥಟ್ಟನೆ ಬೇಸಾಯದಲ್ಲಿ ಏನಾದರೂ ಬೇರೆ ಮಾಡಬೇಕು ಎಂಬ ಯೋಚನೆ ಬಂದು, ದಾಳಿಂಬೆ ಬೆಳೆಯುವ ಮನಸ್ಸು ಮಾಡಿ ಒಂದು ಹೆಕ್ಟೇರ್ ಜಮೀನಿನಲ್ಲಿ ಮಹಾರಾಷ್ಟ್ರದಿಂದ 500 ಗಿಡಗಳನ್ನು ತಂದು ನೆಟ್ಟರು.
Success Story: ರೈತನ ಕೈ ಹಿಡಿದ ದಾಳಿಂಬೆ ಬೆಳೆ! ಕುಟುಂಬ ನಿಭಾಯಿಸಲು ಕಷ್ಟ ಪಡುತ್ತಿದ್ದವನಿಗೆ ಸಿಕ್ತಿದೆ ವರ್ಷಕ್ಕೆ 6-8 ಲಕ್ಷ ಆದಾಯ
5 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಸುಮಾರು 600 ಗಿಡಗಳನ್ನು ಪಡೆದು ಒಂದು ಹೆಕ್ಟೇರ್ನಲ್ಲಿ ಕೃಷಿ ಮಾಡಲು ಪ್ರಾರಂಭಿಸಿದೆ. ಒಮ್ಮೆ ನೆಟ್ಟರೆ 20 ರಿಂದ 25 ವರ್ಷಗಳವರೆಗೆ ಫಲ ಕೊಡುವ ಗಿಡ ಇದಾಗಿದೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಪ್ರತಿ ವರ್ಷ 6 ರಿಂದ 8 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ಜೈ ಪ್ರಕಾಶ್ ಹೇಳಿದ್ದಾರೆ.
Success Story: ರೈತನ ಕೈ ಹಿಡಿದ ದಾಳಿಂಬೆ ಬೆಳೆ! ಕುಟುಂಬ ನಿಭಾಯಿಸಲು ಕಷ್ಟ ಪಡುತ್ತಿದ್ದವನಿಗೆ ಸಿಕ್ತಿದೆ ವರ್ಷಕ್ಕೆ 6-8 ಲಕ್ಷ ಆದಾಯ
600 ಗಿಡಗಳನ್ನು 500 ಗಿಡಗಳು ಚೆನ್ನಾಗಿ ಬೆಳೆದು ಮೂರ್ನಾಲ್ಕು ವರ್ಷಗಳಿಂದ ಫಲ ನೀಡಲಾರಂಭಿಸಿವೆ. ಈ ಬಾರಿ ಬಂಪರ್ ಇಳುವರಿಯಿಂದಾಗಿ ಒಂದು ಹೆಕ್ಟೇರ್ ಜಮೀನಿನಲ್ಲಿ ಸುಮಾರು 4000 ಕ್ವಿಂಟಲ್ ಹಣ್ಣು ಕಟಾವಿಗೆ ಬಂದಿದೆ.
Success Story: ರೈತನ ಕೈ ಹಿಡಿದ ದಾಳಿಂಬೆ ಬೆಳೆ! ಕುಟುಂಬ ನಿಭಾಯಿಸಲು ಕಷ್ಟ ಪಡುತ್ತಿದ್ದವನಿಗೆ ಸಿಕ್ತಿದೆ ವರ್ಷಕ್ಕೆ 6-8 ಲಕ್ಷ ಆದಾಯ
ದೇಶದ ವಿವಿಧ ಪ್ರದೇಶಗಳಲ್ಲಿ ಈ ಹಣ್ಣಿಗೆ ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಈ ಕೃಷಿಯಿಂದ ಪ್ರತಿ ವರ್ಷ 6 ರಿಂದ 8 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ನ್ಯೂಸ್ 18ಗೆ ಮಾಹಿತಿ ನೀಡಿದ್ದಾರೆ.