Agriculture: ಪಟ್ಟಣದ ಸಹವಾಸ ಸಾಕೆಂದು ಹಳ್ಳಿಗೆ ಹೋದ, ಹಳ್ಳ ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ! 10 ಲಕ್ಷ ಆದಾಯ ಗಳಿಸ್ತಾನೆ ಈ ರೈತ!

ಭೂಮಿ ಸಮತಟ್ಟಾದ ನಂತರ 2016ರಲ್ಲಿ ವಿಷ್ಣು ಕೃಷಿ ಮಾಡಲು ಆರಂಭಿಸಿದರು. ಆರಂಭದಲ್ಲಿ ಹಸಿರು, ಉದ್ದು, ಕಬ್ಬು ಬೆಳೆದು ಸಂಪೂರ್ಣ ಲಾಭ ಪಡೆದಿದ್ದಾರೆ. ನಂತರ ಭೂಮಿಯನ್ನು ಫಲವತ್ತಾಗಿಸಲು ಸಾವಯವ ಕೃಷಿ ಆರಂಭಿಸಿ, ಈಗ ವರ್ಷದಲ್ಲಿ ಹತ್ತು ಲಕ್ಷ ರೂಪಾಯಿಗೂ ಹೆಚ್ಚು ಆದಾಯ ಗಳಿಸುತ್ತಿರುವುದಾಗಿ ತಿಳಿಸಿದ್ದಾರೆ.

First published:

  • 18

    Agriculture: ಪಟ್ಟಣದ ಸಹವಾಸ ಸಾಕೆಂದು ಹಳ್ಳಿಗೆ ಹೋದ, ಹಳ್ಳ ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ! 10 ಲಕ್ಷ ಆದಾಯ ಗಳಿಸ್ತಾನೆ ಈ ರೈತ!

    ಮಧ್ಯಪ್ರದೇಶದ ಭಿಂದ್‌ನ ದುಲ್ಹಾಗನ್‌ನಲ್ಲಿ ರೈತರೊಬ್ಬರು ಸಾವಯವ ತೋಟಗಾರಿಕೆ ಆರಂಭಿಸಿದ್ದು, ಬೆಳೆಗಳ ಭದ್ರತೆಗಾಗಿ ಹೊಲಗಳ ಸುತ್ತ 6 ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    MORE
    GALLERIES

  • 28

    Agriculture: ಪಟ್ಟಣದ ಸಹವಾಸ ಸಾಕೆಂದು ಹಳ್ಳಿಗೆ ಹೋದ, ಹಳ್ಳ ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ! 10 ಲಕ್ಷ ಆದಾಯ ಗಳಿಸ್ತಾನೆ ಈ ರೈತ!

    ವಿಷ್ಣು ಶರ್ಮಾ ಎಂಬ ರೈತ ತಮ್ಮ ಭೂಮಿ ಮಣ್ಣಿನ ಸವಕಳಿಯಾಗಿ ಗುಂಡಿ ಬಿದ್ದಿದ್ದರಿಂದ ಏನೂ ಮಾಡಲಾಗದೇ ಉದ್ಯೋಗ ಅರಸಿ ಫೂಪ್ ಹಳ್ಳಿ ಬಿಟ್ಟು ನಗರದಕ್ಕೆ ಬಂದು ಕೆಲವು ಸಮಯ ಕೆಲಸ ಮಾಡಿದ್ದಾರೆ. ಆದರೆ ನಗರದ ಜೀವನ ಅವರಿಗೆ ಇಷ್ಟವಾಗದೇ ಮತ್ತೆ ಗ್ರಾಮಕ್ಕೆ ಹಿಂತಿರುಗಿ ಗುಂಡಿ ಬಿದ್ದಿದ್ದ ಹತ್ತಾರು ಎಕರೆ ಜಮೀನನ್ನು ಸಮತಟ್ಟು ಮಾಡಿಸಿದ್ದಾರೆ. ಇದಕ್ಕೆ ಸುಮಾರು ಒಂದು ವರ್ಷ ತೆಗೆದುಕೊಂಡಿತ್ತು.

    MORE
    GALLERIES

  • 38

    Agriculture: ಪಟ್ಟಣದ ಸಹವಾಸ ಸಾಕೆಂದು ಹಳ್ಳಿಗೆ ಹೋದ, ಹಳ್ಳ ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ! 10 ಲಕ್ಷ ಆದಾಯ ಗಳಿಸ್ತಾನೆ ಈ ರೈತ!

    ಭೂಮಿ ಸಮತಟ್ಟಾದ ನಂತರ 2016ರಲ್ಲಿ ವಿಷ್ಣು ಕೃಷಿ ಮಾಡಲು ಆರಂಭಿಸಿದರು. ಆರಂಭದಲ್ಲಿ ಹಸಿರು, ಉದ್ದು, ಕಬ್ಬು ಬೆಳೆದು ಸಂಪೂರ್ಣ ಲಾಭ ಪಡೆದಿದ್ದಾರೆ. ನಂತರ ಭೂಮಿಯನ್ನು ಫಲವತ್ತಾಗಿಸಲು ಸಾವಯವ ಕೃಷಿ ಆರಂಭಿಸಿ, ಈಗ ವರ್ಷದಲ್ಲಿ ಹತ್ತು ಲಕ್ಷ ರೂಪಾಯಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 48

    Agriculture: ಪಟ್ಟಣದ ಸಹವಾಸ ಸಾಕೆಂದು ಹಳ್ಳಿಗೆ ಹೋದ, ಹಳ್ಳ ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ! 10 ಲಕ್ಷ ಆದಾಯ ಗಳಿಸ್ತಾನೆ ಈ ರೈತ!

    ವಿಷ್ಣು ಪ್ರಸ್ತುತ ವರ್ಷದಲ್ಲಿ ನಾಲ್ಕು ಬೆಳೆಗಳನ್ನು ಉತ್ಪಾದಿಸುವ ಮೂಲಕ ಲಕ್ಷಗಟ್ಟಲೆ ಲಾಭ ಗಳಿಸುವುದಲ್ಲದೆ, ನಿರುದ್ಯೋಗಿಗಳಿಗೆ ಉದ್ಯೋಗವನ್ನೂ ನೀಡಿದ್ದಾರೆ. ಈ ರೈತ ತನ್ನ ಶ್ರಮದಿಂದ ಬರಡು ಭೂಮಿಯನ್ನು ಫಲವತ್ತಾಗಿಸುವ ಮೂಲಕ ಯಾವುದು ಅಸಾಧ್ಯವಲ್ಲ ಎಂದು ತೋರಿಸಿದ್ದಾರೆ.

    MORE
    GALLERIES

  • 58

    Agriculture: ಪಟ್ಟಣದ ಸಹವಾಸ ಸಾಕೆಂದು ಹಳ್ಳಿಗೆ ಹೋದ, ಹಳ್ಳ ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ! 10 ಲಕ್ಷ ಆದಾಯ ಗಳಿಸ್ತಾನೆ ಈ ರೈತ!

    ಇನ್ನು ತಮ್ಮ ಗ್ರಾಮದಲ್ಲಿ ಜಾನುವಾರುಗಳ ಕಾಟ ವಿಪರೀತವಾಗಿರುವುದರಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ವಿಷ್ಣು ಶರ್ಮ ಟೆಕ್ನಾಲಜಿ ಮೊರೆ ಹೋಗಿದ್ದಾರೆ. ಹಸು, ಮೇಕೆ, ನೀಲಗಾಯ್ ಮುಂತಾದ ಅನೇಕ ಪ್ರಾಣಿಗಳು ಬೆಳೆಯನ್ನು ನಾಶಪಡಿಸುತ್ತಿದ್ದವು. ನಮಗೆ ಅದರ ಅರಿವೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಮೀನಿನ ಸುತ್ತ 6 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಈಗ ಜಮೀನಿನಲ್ಲಿಯೇ ಬೆಳೆಯನ್ನು ಮನೆಯಲ್ಲಿಯೇ ಕುಳಿತು ಕಾವಲು ಕಾಯುತ್ತಿದ್ದೇವೆ. ಎಷ್ಟೋ ತೊಂದರೆಗಳು ಮುಗಿದಿವೆ ಎಂದು ತಿಳಿಸಿದ್ದಾರೆ.

    MORE
    GALLERIES

  • 68

    Agriculture: ಪಟ್ಟಣದ ಸಹವಾಸ ಸಾಕೆಂದು ಹಳ್ಳಿಗೆ ಹೋದ, ಹಳ್ಳ ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ! 10 ಲಕ್ಷ ಆದಾಯ ಗಳಿಸ್ತಾನೆ ಈ ರೈತ!

    ದುಲ್ಹಗನ್ ಗ್ರಾಮದ ವಿಷ್ಣು ಶರ್ಮ ಅವರು ಈ ಹಿಂದೆ ಉದ್ಯೋಗಕ್ಕಾಗಿ ಗ್ರಾಮ ತೊರೆದಿದ್ದರು, ಆದರೆ ಸಾವಯವ ಕೃಷಿ ಮಾಡಿದ ಅವರು ಈಗ ತನ್ನೊಂದಿಗೆ ಇತರ 5 ಜನರಿಗೆ ಉದ್ಯೋಗ ನೀಡಲು ಪ್ರಾರಂಭಿಸಿದ್ದಾರೆ. ಕೃಷಿಯಿಂದ ಸಾಕಷ್ಟು ಲಾಭ ಸಿಗುತ್ತದೆ ಎಂದು ನಂಬಿದ ಅವರು, ಕೂಲಿ ಕಾರ್ಮಿಕರಿಗೆ ಊಟ, ವಸತಿ ವ್ಯವಸ್ಥೆ ಮಾಡಿಕೊಟ್ಟು ಕೆಲಸ ಕೊಟ್ಟಿದ್ದಾರೆ.

    MORE
    GALLERIES

  • 78

    Agriculture: ಪಟ್ಟಣದ ಸಹವಾಸ ಸಾಕೆಂದು ಹಳ್ಳಿಗೆ ಹೋದ, ಹಳ್ಳ ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ! 10 ಲಕ್ಷ ಆದಾಯ ಗಳಿಸ್ತಾನೆ ಈ ರೈತ!

    ರೈತ ವಿಷ್ಣು ಶರ್ಮಾ ಅವರ ಕೃಷಿಯಿಂದ ಪ್ರಭಾವಿತರಾಗಿ ಸುತ್ತಮುತ್ತಲಿನ ರೈತರೂ ತೋಟಗಾರಿಕೆ ಆರಂಭಿಸಿದ್ದಾರೆ. ಶರ್ಮಾ ಕೂಟ ಇತರೆ ರೈತರಿಗೂ ತರಬೇತಿ ನೀಡುತ್ತಾರೆ. ಕೃಷಿ ವಿಸ್ತರಣಾಧಿಕಾರಿಗಳು ಮತ್ತು ತೋಟಗಾರಿಕೆ ಅಧಿಕಾರಿಗಳು ಕೂಡ ದುಲ್ಹಗನ್​ಗೆ ಹೋಗಿ ವಿಷ್ಣು ಅವರ ಬೇಸಾಯವನ್ನು ಪರಿಶೀಲಿಸಿದ್ದಾರೆ. ಇವರನ್ನು ಅನುಸರಿಸುವಂತೆ ರೈತರನ್ನೂ ಪ್ರೋತ್ಸಾಹಿಸುತ್ತಿದ್ದಾರೆ.

    MORE
    GALLERIES

  • 88

    Agriculture: ಪಟ್ಟಣದ ಸಹವಾಸ ಸಾಕೆಂದು ಹಳ್ಳಿಗೆ ಹೋದ, ಹಳ್ಳ ಬಿದ್ದ ಗದ್ದೆಯಲ್ಲಿ ಕೃಷಿ ಮಾಡಿದ! 10 ಲಕ್ಷ ಆದಾಯ ಗಳಿಸ್ತಾನೆ ಈ ರೈತ!

    ಮೊದಲ ವರ್ಷ ತಮ್ಮ ಗದ್ದೆಯನ್ನು ಸರಿಪಡಿಸಿ ಅದರಲ್ಲಿ 250 ಪೇರಲ ಗಿಡಗಳನ್ನು ನೆಟ್ಟಿದ್ದು, ಮೊದಲ ವರ್ಷವೇ ಲಾಭ ಕಂಡಿದ್ದಾರೆ. ಮರುವರ್ಷ 200 ನೆಲ್ಲಿಕಾಯಿ ಮತ್ತು ಪಪ್ಪಾಯಿಯನ್ನು ಬೆಳೆಸಿದ್ದಾರೆ.

    MORE
    GALLERIES